ಕಾರವಾರ: ಸರ್ಕಾರಿ ಸ್ವಾಮ್ಯದ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಯಾದ ಸುಗಮ ಟ್ರಾವೆಲ್ಸನ ಚಾಲಕರಿಬ್ಬರು ಹೊಡೆದಾಡಿಕೊಂಡ ಘಟನೆ ಶನಿವಾರ ಬೆಳಗ್ಗೆ ಬಸ್ ನಿಲ್ದಾಣ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆಕ್ರೋಶಗೊಂಡ ಕೆಎಸ್ಆರ್ಟಿಸಿ ನೌಕರರು ಸುಗಮ ಬಸ್ ಚಾಲಕನನ್ನು ಬಂಧಿಸುವಂತೆ ಆಗ್ರಹಿಸಿ ಬಸ್ ತಡೆದು ದಿಡೀರ್ ಪ್ರತಿಭಟನೆ ನಡೆಸಿದರು. ಘಟನೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮುದಗಾದಿಂದ … [Read more...] about ಕೆಎಸಾರ್ಟಿಸಿ ಹಾಗೂ ಸುಗಮ ಬಸ್ ಚಾಲಕರ ನಡುವೆ ಹೊಡೆದಾಟ ; ಸರ್ಕಾರಿ ನೌಕರರಿಂದ ದಿಡಿರ್ ಪ್ರತಿಭಟನೆ
ಬಸ್
ಮನನೊಂದು ಆತ್ಮಹತ್ಯೆ
ಹೊನ್ನಾವರ:ಮಾನಸಿಕವಾಗಿ ಹಿಂಸೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪದ ಶೆಟ್ಟಿಕೆರೆಯಲ್ಲಿ ಮಂಗಳವಾರ ನಡೆದಿದೆ. ಉಡುಪಿಯ ಬಾರ್ಕೂರು ನಿವಾಸಿ ಶಿವಪ್ರಸಾದ ಮಾಧವ ಪೂಜಾರಿ (35) ಮೃತ ವ್ಯಕ್ತಿ. ಮಂಗಳವಾರ ಶೆಟ್ಟಿಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಆನಂದಮೂರ್ತಿ ಹಾಗೂ … [Read more...] about ಮನನೊಂದು ಆತ್ಮಹತ್ಯೆ
ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿ
ಹೊನ್ನಾವರ :ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ ಕಾರು ಚಾಲಕನಿಗೆ ಗಂಭೀರ.ವಾಗಿ ಗಾಯಗೊಂಡ ಘಟನೆ. ತಾಲೂಕಿನ ಗೇರುಸೊಪ್ಪಾ ವ್ಯಾಪ್ತಿಯ ಮಾವಿನಹೊಳೆಯಲ್ಲಿ ನಡೆದಿದೆ ಹೊನ್ನಾವರದಿಂದ ಗೇರುಸೊಪ್ಪ ಕಡೆ ಹೋಗುತ್ತಿದ್ದ ಬಸ್. ಬೆಂಗಳೂರಿನಿಂದ ಹೊನ್ನಾವರ ಮಾರ್ಗವಾಗಿ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ ನಡುವೆ .ಡಿಕ್ಕಿ ಹೊಡೆದು ಕಾರು ಚಾಲಕನ ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದು,ಕಾರಿನಲ್ಲಿದ್ದ ಇನ್ನಿಬ್ಬರನ್ನು … [Read more...] about ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿ
ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರ ಪ್ರತಿಭಟನೆ
ಹೊನ್ನಾವರ :ಇಲ್ಲಿನ ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ಪಟ್ಟಣದ ಬಸ್ನಿಲ್ದಾಣದಲ್ಲಿ ಸಂಜೆ 7:30 ಆದರೂ ದೀಪ ಬೆಳಗುವುದಿಲ್ಲ ಎಂದು ಪ್ರಯಾಣಿಕರು ಕಂಟ್ರೂರ್ ಬಳಿ ಪ್ರಶ್ನಿಸಿದಾಗ ಆಗ ಬಡಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಬೈದು ಬೆದರಿಕೆ ಹಾಕಿದ ಘಟನೆ ಹೊನ್ನಾವರ ಬಸ್ನಿಲ್ದಾಣದಲ್ಲಿ ನಡೆದಿದೆ. ರಾತ್ರಿ 7:30ಕ್ಕೆ ಸುಮಾರಿಗೆ ಬಸ್ನಿಲ್ದಾಣದ ಮುಖ್ಯದ್ವಾರದಲ್ಲಿ ಲೈಟ್ ಹಾಕಲಿಲ್ಲವೆಂದು ಸಾರ್ವಜನಿಕರು ಹಾಗೂ … [Read more...] about ಬಸ್ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರ ಪ್ರತಿಭಟನೆ
ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ
ದಾಂಡೇಲಿ :ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ಬಸ್ಟ್ಯಾಂಡಿನ ನವೀಕರಣದ ಶಂಕು ಸ್ಥಾಪನೆಯನ್ನು ಸ್ಥಳೀಯ ಬಸ್ ನಿಲ್ದಾಣದಆವರಣದಲ್ಲಿ ಮಂಗಳವಾರ ಜು.11 ರಂದು ಮಧ್ಯಾಹ್ನ1 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ.ಯಿಂದ ರೂ.2 ಕೋಟಿ 50 ಲಕ್ಷ ಹಣವನ್ನುಬಸ್ ನಿಲ್ದಾಣದÀ ನವೀಕರಣಕ್ಕಾಗಿ ಬಿಡುಗಡೆ ಮಾಡಲಾಗಿದೆ.ಶಂಕು ಸ್ಥಾಪನೆಯನ್ನು ಸಾರಿಗೆ ಸಚಿವರಾದರಾಮಲಿಂಗಾರೆಡ್ಡಿ ನೆರವೇರಿಸಲಿರುವರು. ಹುಬ್ಬಳಿಯ ವಾ.ಕ.ರ.ಸಾ ಸಂಸ್ಥೆಯಅಧ್ಯಕ್ಷರಾದ ಸದಾನಂದ ವಿ. … [Read more...] about ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ