ಹಳಿಯಾಳ : ಹಿಂದವಿ ಸ್ವರಾಜ್ಯ ಸಂಸ್ಥಾಪಕ, ಅಪ್ರತಿಮ ದೇಶಭಕ್ತ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಕ್ರೂರಿ ಅಫಜಲ್ ಖಾನ್ ಸಂಹರಿಸಿದ ದಿನವಾದ ಇಂದು ಹಳಿಯಾಳ ಬಿಜೆಪಿ ಘಟಕದವರು ಶೌರ್ಯ ದಿನವನ್ನಾಗಿ ಆಚರಿಸಿದರು. ಅಲ್ಲದೆ ಇದೆ ಸಂದರ್ಭದಲ್ಲಿ ಟಿಪ್ಪು ಜಯಂತಿಯನ್ನು ತೀವೃವಾಗಿ ವಿರೋಧಿಸಲಾಯಿತು. ಬಿಜೆಪಿ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ ಟಿಪ್ಪು ಜಯಂತಿಯನ್ನು ವಿರೋಧಿಸಿದರು.ಪಟ್ಟಣದ ಶಿವಾಜಿ ವೃತ್ತದಲ್ಲಿರುವ ಅಶ್ವಾರೂಢ ಶಿವಾಜಿ ಪುಥ್ಥಳಿಗೆ … [Read more...] about ಹಳಿಯಾಳ ಬಿಜೆಪಿ ಘಟಕದಿಂದ ಹಿಂದೂ ಶೌರ್ಯ ದಿವಸ ಆಚರಣೆ, ಕಪ್ಪು ಪಟ್ಟಿ ಧರಿಸಿ ಟಿಪ್ಪು ಜಯಂತಿಗೆ ವಿರೋಧ – ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವ
ಬಿಜೆಪಿ ಕಾರ್ಯಕರ್ತರು
ಅನುದಾನದ ಲೂಟಿಯೇ ಅಭಿವೃದ್ದಿ ಎಂದು ಆಡಳಿತ ನಡೆಸಿದ್ದ ಕಾಂಗ್ರೇಸ್ನ್ನು ತೀರಸ್ಕರಿಸಿ-ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ- ಮಾಜಿ ಶಾಸಕ ಸುನೀಲ್ ಹೆಗಡೆ ಕರೆ
ಹಳಿಯಾಳ :- ಈ ಹಿಂದಿನ ಹಳಿಯಾಳ ಪುರಸಭೆಯ ಕಾಂಗ್ರೇಸ್ ಆಡಳಿತ ಮಂಡಳಿಯ ದೃಷ್ಟಿಯಲ್ಲಿ ಅನುದಾನದ ಲೂಟಿಯೇ ಅಭಿವೃದ್ಧಿ ಎಂಬಂತಾಗಿತ್ತು. ಅಲ್ಲದೇ ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವಷ್ಟು ಭ್ರಷ್ಟಾಚಾರ ನಡೆಸಿದ್ದು ಆಡಳಿತ ಮಂಡಳಿ ಸಾಧನೆಯಾಗಿದ್ದು, ಪಟ್ಟಣದ ಜನತೆ ಇದನ್ನು ಅರಿತು ಈ ಬಾರಿ ಅಭಿವೃದ್ದಿಪರವಾದವರನ್ನು ಆಯ್ಕೆ ಮಾಡುವಂತೆ ಮಾಜಿ ಶಾಸಕ ಸುನೀಲ್ ಹೆಗಡೆ ವಿನಂತಿಸಿದರು. ಪಟ್ಟಣದ ಗಣೇಶ ಕಲ್ಯಾಣ … [Read more...] about ಅನುದಾನದ ಲೂಟಿಯೇ ಅಭಿವೃದ್ದಿ ಎಂದು ಆಡಳಿತ ನಡೆಸಿದ್ದ ಕಾಂಗ್ರೇಸ್ನ್ನು ತೀರಸ್ಕರಿಸಿ-ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ- ಮಾಜಿ ಶಾಸಕ ಸುನೀಲ್ ಹೆಗಡೆ ಕರೆ
ಹಲವು ಅಡ್ಡಿ ಆತಂಕಗಳ ನಡುವೆಯೂ ಯಶಸ್ವಿಗೊಂಡ ಉಜ್ವಲ ಯೋಜನೆ
ಹೊನ್ನಾವರ , ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ ಮೂಲಿಕೇರಿ, ಮಾದನಗೇರಿ, ಹಿರೇಗುತ್ತಿ, ಪಡುವಣಿ, ಬರ್ಗಿ, ಮುಗ್ವಾ ಮುಂತಾದ ಗ್ರಾಮಗಳಲ್ಲಿ ಸುಮಾರು 10 ಫಲಾನುಭವಿಗಳಿಗೆ ಅವರವರ ಮನೆ ಬಾಗಿಲಿಗೆ ಈ ಯೋಜನೆಯಡಿ ಗ್ಯಾಸ್ ಕಿಟ್ಗಳನ್ನು ವಿತರಿಸಲಾಗಿದೆ. ಬಡವರ ಕನಸಿಗೆ ಕೊಡಲಿಯೇಟು ನೀಡುವ ದುರುದ್ದೇಶದಿಂದ ಈ ಬಡವರಪರ ಯೋಜನೆಯನ್ನು ಸಕಾಲದಲ್ಲಿ ಬಡವರಿಗೆ ತಲುಪಿಸುವಲ್ಲಿ ಕಾಣದ ರಾಜಕೀಯದ ಕುಟಿಲ ತಂತ್ರವನ್ನು ಹೂಡಿ ಅಡ್ಡಿಯುಂಟು ಮಾಡುತ್ತಿದ್ದರು. ಅದನ್ನು … [Read more...] about ಹಲವು ಅಡ್ಡಿ ಆತಂಕಗಳ ನಡುವೆಯೂ ಯಶಸ್ವಿಗೊಂಡ ಉಜ್ವಲ ಯೋಜನೆ