ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮ 4ನೇ ದಿನ ಪೂರೈಸಿದ್ದು. ಭಾನುವಾರ 5ನೇ ದಿನಕ್ಕೆ ಕಾಲಿಡಲಿದ್ದು, ಪಟ್ಟಣದ ಕಸಬಾ ಗಲ್ಲಿಯ ಮಾರುತಿ ದೇವಸ್ಥಾನದಿಂದ ದುರ್ಗಾದೌಡ ಆರಂಭವಾಗಲಿದೆ. ಶನಿವಾರ ನಡೆದ ದುರ್ಗಾದೌಡನಲ್ಲಿ ಕಸಬಾಗಲ್ಲಿ, ಹೊಸುರುಗಲ್ಲಿ, ಚೌಕಿಮಠ ಸುತ್ತಲ ಬಡಾವಣೆಗಳಲ್ಲಿ ಕೇಸರಿಮಯ ವಾತಾವರಣ ಸೃಷ್ಠಿಯಾಗಿತ್ತು. ಅಲ್ಲದೇ ಭವ್ಯ ತಳಿರು ತೊರಣಗಳು, ಭಗವಾ ಧ್ವಜಗಳಿಂದ ಹಾಗೂ … [Read more...] about 4 ನೇ ದಿನ ಪೂರೈಸಿದ ದುರ್ಗಾದೌಡ ಭಾನುವಾರ ಪಟ್ಟಣದ ಕಸಬಾಗಲ್ಲಿಯಿಂದ ಪ್ರಾರಂಭವಾಗಲಿದೆ ದೌಡ..ಭಾರಿ ಜನಸಾಗರ ಭಾಗಿ
ಬೃಹತ್
ಜಪಾನ್, ದಕ್ಷಿಣಕೊರಿಯಾಕ್ಕೆಉನ್ನತ ಮಟ್ಟದ ನಿಯೋಗದ ಭೇಟಿ: ಸಚಿವಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಮಾರ್ಚ್5ರಂದು ಪ್ರಯಾಣ
ಹಳಿಯಾಳ:ಕರ್ನಾಟಕ ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ಮಾರ್ಚ್ 5ರಂದು ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಭೇಟಿ ನೀಡಲಿದೆ ಎಂದು ಸಚಿವರ ಹಳಿಯಾಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಮೊದಲಿಗೆ ಜಪಾನ್ಗೆ ಭೇಟಿ ನೀಡಲಿರುವ ನಿಯೋಗವು ಅಲ್ಲಿನ ಮಿಫ್ರೆಚರ್ ಪ್ರಾಂತೀಯ ಸರ್ಕಾರದೊಂದಿಗೆ ಕರ್ನಾಟಕ ರಾಜ್ಯವು ಈಗಾಗಲೇ … [Read more...] about ಜಪಾನ್, ದಕ್ಷಿಣಕೊರಿಯಾಕ್ಕೆಉನ್ನತ ಮಟ್ಟದ ನಿಯೋಗದ ಭೇಟಿ: ಸಚಿವಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಮಾರ್ಚ್5ರಂದು ಪ್ರಯಾಣ
ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು;ಸಚಿವ ಆರ್. ವಿ.ದೇಶಪಾಂಡೆ
ಕಾರವಾರ: ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.ಕಾರವಾರ: ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. … [Read more...] about ರೈತರಿಗೆ ಅನುಕೂಲವಾಗುವ ಕೃಷಿ ಪ್ರಧಾನ ಕೈಗಾರಿಕೆಗಳು, ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು;ಸಚಿವ ಆರ್. ವಿ.ದೇಶಪಾಂಡೆ
ಸಚಿವ ಆರ್.ವಿ. ದೇಶಪಾಂಡೆ ಅವರು ನವೆಂಬರ 25 ಮತ್ತು 26 ರಂದು ಜಿಲ್ಲೆಯಲ್ಲಿ ಪ್ರವಾಸ
ಕಾರವಾರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು ನವೆಂಬರ 25 ಮತ್ತು 26 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನವೆಂಬರ 25 ರಂದು ಕಾರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಡಿಸೆಂಬರ 6 ಮತ್ತು 7 ರಂದು ಕಾರವಾರಕ್ಕೆ ಮುಖ್ಯ ಮುಂತ್ರಿಗಳು ಭೇಟಿ ನೀಡುತ್ತಿರುವ ನಿಮಿತ್ತ ಜಿಲ್ಲೆಯ ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ … [Read more...] about ಸಚಿವ ಆರ್.ವಿ. ದೇಶಪಾಂಡೆ ಅವರು ನವೆಂಬರ 25 ಮತ್ತು 26 ರಂದು ಜಿಲ್ಲೆಯಲ್ಲಿ ಪ್ರವಾಸ
ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ಕಾರವಾರ:ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನವೆಂಬರ 17 ರಂದು ಮಧ್ಯಾಹ್ನ 4 ಗಂಟೆಗೆ ಹಳಿಯಾಳ ತಾಲೂಕಿನ ಅರ್ಲವಾಡದ ಸೂಂiÀರ್iನಾರಾಯಣ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.ಕ್ಕೆ ತೇರಗಾಂವನಲ್ಲಿ ಹೊಸದಾಗಿ ಮಂಜೂರಾದ ಹಳ್ಳಿ ಸಂತೆ ಕಾಮಗಾರಿ ಹಾಗೂ … [Read more...] about ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ