ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿದ್ದು ನೂರಾರು ಕಾರುಗಳು ಬೆಂಕಿಯ ರೌದ್ರ ನರ್ತನಕ್ಕೆ ಸುಟ್ಟು ಬುದಿಯಾಗುತ್ತಿದ್ದು - ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.ಬೆಂಕಿ ದುರ್ಘಟನೆಯ ಪರಿಣಾಮ ದಟ್ಟ ಹೊಗೆ ಆವರಿಸಿದ್ದರಿಂದ ಏರ್ ಶೋ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.ಘಟನಾ … [Read more...] about ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಅವಘಡ – ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿಯುತ್ತಿರುವ ಕಾರುಗಳು- ಏರ್ ಶೋ ಸ್ಥಗೀತ.
ಬೆಂಕಿ ಅವಘಡ
ನಿರ್ಲಕ್ಷವನ್ನು ತೊರೆದರೆ ಅವಘಡ ತಪ್ಪಿಸಬಹುದು: ಅನಂತ ಜೆ. ಅಂಬಿಗ
ಗೇರಸೊಪ್ಪಾ : “ಬೆಂಕಿ ಅವಘಡ” ತಪ್ಪಿಸಲು ನಿರ್ಲಕ್ಷವನ್ನು ತೊರೆದು ಜಾಗೃತರಾಗಿರಬೇಕು. ಅವಘಡ ಸಂಭವಿಸಿದಾಗ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದರಿಂದ ನಷ್ಟಗಳನ್ನು ತಪ್ಪಿಸಬಹುದು” ಎಂದು ಹೊನ್ನಾವರ ಅಗ್ನಿಶಾಮಕ ಠಾಣಾದ ಮುಖ್ಯಸ್ಥ ಅನಂತ ಜೆ. ಅಂಬಿಗ ನುಡಿದರು. ಅವರು ಸ್ಥಳೀಯ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ದಿನಾಚರಣೆಯ ಸಂದರ್ಭದಲ್ಲಿ ಅಗ್ನಿ ಅವಘಡದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ತಮ್ಮ ಸಹೋದ್ಯೋಗಿ ರಮೇಶ ಚಿಕ್ಕಲಗಿರೊಂದಿಗೆ ಸೇರಿ ಅಗ್ನಿಶಾಮಕ … [Read more...] about ನಿರ್ಲಕ್ಷವನ್ನು ತೊರೆದರೆ ಅವಘಡ ತಪ್ಪಿಸಬಹುದು: ಅನಂತ ಜೆ. ಅಂಬಿಗ