ಭಟ್ಕಳ:ರೋಟರಿ ಕ್ಲಬ್ ಹಾಗೂ ನ್ಯೂ ಇಂಗ್ಲೀಷ್ ಶಾಲೆಯ ಸಹಭಾಗಿತ್ವದಲ್ಲಿ ರೋಟರಿ ವೃತ್ತಿಯಾಧಾರಿತ ತರಬೇತಿ ಕೇಂದ್ರವನ್ನು ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಜಯಕುಮಾರ್ ಪೈ ರಾಯಕರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ವೃತ್ತಿಯಾಧಾರಿತ ತರಬೇತಿಯಿಂದ ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಸಾಧ್ಯವಾಗುವುದು. ರೋಟರಿ ಸಂಸ್ಥೆ ಜನರಿಗಾಗಿ ಇಷ್ಟೊಂದು ಹಣ ಖರ್ಚು ಮಾಡಿ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದೆ, ಇದನ್ನು ಸದುಪಯೋಗ … [Read more...] about ರೋಟರಿಯಿಂದ ಸಮಾಜಿಕ ಕಾರ್ಯ ಶ್ಲಾಘನೆ
ಭಟ್ಕಳ
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ಕೇಂದ್ರ ಗೃಹ ಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿ
ಭಟ್ಕಳ:ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ಕೇಂದ್ರ ಗೃಹ ಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಮನವಿಯಲ್ಲಿ ಕಾಶ್ಮೀರದಲ್ಲಿ ದೇಶ ವಿರೋಧಿ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗಡಿ ಕಾಯುವ ಸೈನಿಕರನ್ನು ಸೆರೆ ಹಿಡಿದು ಹೊಡೆಯುವುದು, ಜೆಹಾದಿ ಉಗ್ರರೊಂದಿಗೆ ಹೋರಾಡುವ ಸೈನಿಕರ ಮೇಲೆ ಕಲ್ಲು ಎಸೆಯುವುದು, ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸ್ಟೇಟ್ … [Read more...] about ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ಕೇಂದ್ರ ಗೃಹ ಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿ
ಐ.ಸಿ.ಎಸ್.ಸಿ. ಸಿಲೆಬಸ್ನಲ್ಲಿ ಶೇ.100% ಫಲಿತಾಂಶ
ಭಟ್ಕಳ:ಕಳೆದ ಮಾರ್ಚ್ 2017 ರಲ್ಲಿ ನಡೆದ (ಐ.ಸಿ.ಎಸ್.ಸಿ.) ಪರೀಕ್ಷೆಯ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆ ಐ.ಸಿ.ಎಸ್.ಸಿ. ಸಿಲೆಬಸ್ನಲ್ಲಿ ಶೇ.100% ಫಲಿತಾಂಶ ಪಡೆದ ಉತ್ತರ ಕನ್ನಡದ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಾಲೆಯ ವಿದ್ಯಾರ್ಥಿಗಳಾದ ನಂದಕಿಶೋರ ಹೆಗಡೆ ಶೇ.90% ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದು, ಮೆತಾಬ್ ಜುಬಾಪು ಶೇ.86.5% ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಏರಿಕಾ ಶೇ.78.83% … [Read more...] about ಐ.ಸಿ.ಎಸ್.ಸಿ. ಸಿಲೆಬಸ್ನಲ್ಲಿ ಶೇ.100% ಫಲಿತಾಂಶ
ವಿದ್ಯುತ್ ಅವಘಡ
ಭಟ್ಕಳ:ಹಾಡುವಳ್ಳಿಯಲ್ಲಿ 11 ಕೆ.ವಿ. ಲೈನ್ ವಿದ್ಯುತ್ ಸರಬರಾಜು ಮಾಡುವ ಸಣ್ಣ ಲೈನ್ ಮೇಲೆ ಹರಿದು ಬಿದ್ದ ಪರಿಣಾಮ ಹಾಡುವಳ್ಳಿಯ ಗ್ರಾಮ ಪಂಚಾಯತ್, ಅಂಚೆ ಕಚೇರಿ ಸಹಿತ ಸುತ್ತ ಮುತ್ತಲ ಮನೆಗಳಲ್ಲಿರುವ ಹಲವಾರು ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗ ಘಟನೆ ರವಿವಾರ ಬೆಳಗಿನಜಾವ 4.30ರ ಸುಮಾರಿಗೆ ನಡೆದಿದೆ. ಹಾಡುವಳ್ಳಿ ಗ್ರಾಮ ಪಂಚಾಯತ್ನಲ್ಲಿರುವ ಕಂಪ್ಯೂಟರ್, ಪ್ರಿಂಟರ್, ಮೊಡೆಮ್, ಸ್ಕಾನರ್, ಯುಪಿಎಸ್ ಹಾಗೂ ಬ್ಯಾಟರಿ, ಸಿ.ಸಿ.ಟಿ.ವಿ., ಫ್ಯಾನು ಸೇರಿದಂತೆ … [Read more...] about ವಿದ್ಯುತ್ ಅವಘಡ
ಗೋಹತ್ಯೆ ನಿಷೇಧ , ಭಟ್ಕಳದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ
ಭಟ್ಕಳ: ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಮಾಡಿರುವುದನ್ನು ಇಲ್ಲಿನ ಹುರುಳಿಸಾಲ್ ಯುವಕರ ಗುಂಪು ಸ್ವಾಗತಿಸಿ ಶಂಶುದ್ಧೀನ್ ಸರ್ಕಲ್ನಲ್ಲಿ ಗೋವನ್ನು ಪೂಜಿಸಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿತು.ಶಂಶುದ್ಧೀನ್ ಸರ್ಕಲ್ನಲ್ಲಿ ಸೇರಿದ ಯುವಕರು ಗೋವೊಂದನ್ನು ತಂದು ಪೂಜಿಸಿ ಗೋಮಾತೆಯ ರಕ್ಷಣೆಗೆ ಕೇಂದ್ರ ಸರಕಾರ ತಂದಿರುವ ಕಾನೂನು ಅತ್ಯಂತ ಸಂತಸ ತಂದಿದೆ. ಗೋವನ್ನು ನಾವು ದೇವರಂತೆ ಪೂಜಿಸುತ್ತಿರುವುದರಿಂದ ಈ ಕಾನೂನು ದೇಶದಲ್ಲಿಯ ಹಲವಾರು ಗೊಂದಲಗಳಿಗೆ, … [Read more...] about ಗೋಹತ್ಯೆ ನಿಷೇಧ , ಭಟ್ಕಳದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ