ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ, ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಯಶ್ವಸಿಯಾಗಿ ಸಂಪನ್ನಗೊಂಡ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಉತ್ತರಕನ್ನಡ ಜಿಲ್ಲೆಯ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ರವರು ಹೊನ್ನಾವರ ತಾಲೂಕಿನ ಸಾಲ್ಕೋಡ್ ಹಾಗೂ ಕಡ್ಲೆ ಪಂಚಾಯತ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಸರ ಹಾಗೂ ಆಹಾರ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ … [Read more...] about ಕೇಂದ್ರ ಸರ್ಕಾರಕ್ಕೆ ಎರಡು ವರ್ಷ; ಬಿಜೆಪಿಗರಿಂದ ಆಹಾರ ಕಿಟ್ ವಿತರಣೆ
ಭಾರತೀಯ ಜನತಾ ಪಾರ್ಟಿ
ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ
ಹೊನ್ನಾವರ: ಸಂಘಟನೆಯ ಹೆಸರು ಹೇಳಿಕೊಂಡು ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಚ್ಛಾರಿತ್ರ್ಯವಿಲ್ಲದ ವ್ಯಕ್ತಿಗೆ ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ.ಕಾಂಗ್ರೆಸ್ ಶಾಸಕನನ್ನು ಪತ್ರಿಕಾ ಹೇಳಿಕೆ ನೀಡಿ ಹೊಗಳುವ ಈ ವ್ಯಕ್ತಿ ಬಿಜೆಪಿ ತತ್ವಸಿದ್ದಾಂತವನ್ನು ಅವಹೇಳನ ಮಾಡಿದ್ದಾನೆ. ಅಧಿಕಾರಿಗಳನ್ನು ಓಲೈಸಿಕೊಳ್ಳುತ್ತ ಅರಣ್ಯ ಇಲಾಖೆಯ ಜಾಗವನ್ನು ಪ್ರತಿ ವರ್ಷ ಒತ್ತುವರಿ ಮಾಡಿಕೊಂಡು ಕಟ್ಟಡದ ಮೇಲೆ ಕಟ್ಟಡ ನಿರ್ಮಿಸಿದ್ದಾನೆ. … [Read more...] about ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ