ಹಳಿಯಾಳ:- ಗೌಳಿ ಸಮುದಾಯಗಳ ವಸತಿ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಗೌಳಿ ಜನರನ್ನು ಅಲೆಮಾರಿ ಜನರನ್ನಾಗಿ ಸೇರ್ಪಡೆಗೊಳಿಸಿ ಮನೆಗಳನ್ನು ಹಂಚಿಕೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮಂಜೂರಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಹಳಿಯಾಳ ಮಾಧ್ಯಮಕ್ಕೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರ್ಕಾರ ಎಲ್ಲ ವರ್ಗಗಳ, ಹಿಂದೂಳಿದವರ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ಎಲ್ಲರನ್ನೂ ಮುಖ್ಯವಾಹಿನಿಗೆ ತರುವ … [Read more...] about ಮನೆಗಳನ್ನು ಹಂಚಿಕೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮಂಜೂರಿ
ಮಂಜೂರಿ
ವಿದ್ಯುತ್ ಅವಘಡ;ಆರ್ಥಿಕ ನೆರವು ಮಂಜೂರಿ
ಹಳಿಯಾಳ: ಆಕಸ್ಮಿಕ ನಡೆದ ವಿದ್ಯುತ್ ಅವಘಡದಿಂದ ಹಗವಿ ಗ್ರಾಮದಲ್ಲಿ 3 ಮನೆಗಳಿಗೆ ಹಾನಿ ಅನುಭವಿಸಿದ್ದ ರೈತ ಕುಟುಂಬಗಳಿಗೆ ಜಿಲ್ಲಾ ಮಧ್ಯವರ್ತಿ(ಕೆಡಿಸಿಸಿ) ಬ್ಯಾಂಕನಿಂದ ವಿಧಾನ ಪರಿಷತ್ ಸದಸ್ಯರು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷರಾದ ಎಸ್.ಎಲ್ ಘೊಟ್ನೆಕರ ಅವರು ಆರ್ಥಿಕ ನೆರವು ಮಂಜೂರಿ ಮಾಡಿಸಿದ್ದು ಶನಿವಾರ ಚೆಕ್ ಅನ್ನು ವಿತರಿಸಿದರು. ತಾಲೂಕಿನ ಹವಗಿ ಗ್ರಾಮದಲ್ಲಿ 20-12-2017ರ ಸಂಜೆ ನಡೆದ ಬೆಂಕಿ ಅನಾಹುತದಲ್ಲಿ ಬೆಳಗಾಂವಕರ ಕುಟುಂಬದವರ ಮೂರು ಮನೆಗಳಿಗೆ … [Read more...] about ವಿದ್ಯುತ್ ಅವಘಡ;ಆರ್ಥಿಕ ನೆರವು ಮಂಜೂರಿ
ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು
ಹೊನ್ನಾವರ. ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು. ಸೌಲಭ್ಯ ನಮ್ಮಿಂದ ನಮಗಾಗಿಯಾದರೂ ದೊಣ್ಣೆನಾಯಕನ ಅಪ್ಪಣೆ ಬೇಕು ಎಂಬಂತೆ, ಹೊನ್ನಾವರ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಈಗ ಡಯಾಲಿಸಿಸ್ ಘಟಕ ಸ್ಥಾಪನೆಯಾಗಿ ಅದರ ಬಳಕೆಗೆ ಅಗತ್ಯದ ಎಲ್ಲ ವ್ಯವಸ್ಥೆಯಿದ್ದರೂ ಕ್ಷೇತ್ರದ ಶಾಸಕರೋ, ಸಚಿವರೋ ಬಂದು ಉದ್ಟಾಟಿಸಲು ಪುರುಸೊತ್ತಿಲ್ಲದೆ ಕಾಯಿಲೆ ಪೀಡಿತರು ಕಾಯುವಂತಾಗಿದೆ.ಈವರೆಗೂ ಇಲ್ಲ, ಇಲ್ಲ ಎಂಬ ಕೂಗುಗಳ ನಡುವೆ ಅಂತೂ ಡಯಾಲಿಸಿಸ್ ಮಂಜೂರಿ ಭಾಗ್ಯ … [Read more...] about ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು
ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ
ಹೊನ್ನಾವರ :ಶರಾವತಿ ನದಿಯಿಂದಾವೃತ ದ್ವೀಪ ಮಾವಿನಕುರ್ವೆಗೆ ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ರೂ. ಮಂಜೂರಿ ತಂದಿರುವ ಶಾಸಕ ಮಂಕಾಳ.ಎಸ್.ವೈದ್ಯರವರು ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿತ ಇಲಾಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದರು. ಕೆ.ಆರ್.ಡಿ.ಸಿ.ಎಲ್. ಯೋಜನೆಯಡಿ ರಾಜ್ಯಕ್ಕೆ 1395 ಕೋಟಿ ರೂಪಾಯಿ ಅನುದಾನದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಮಂಕಾಳು ವೈದ್ಯರವರು 109.25 ಕೋಟಿ ರೂಪಾಯಿಯ ಅನುದಾನ … [Read more...] about ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ