ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಾವಿನಕುರ್ವಾ ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಾವಿನಕುರ್ವಾ ಗ್ರಾಮದ ಹೊಸಾಡ, ಮಂಡಲಕುರ್ವಾ ಭಾಗದ ಒಟ್ಟು 46.44 ಲಕ್ಷ ನೀರು ಸರಬರಾಜು ಯೋಜನೆಗೆ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ,ಮಾವಿನಕುರ್ವಾಕ್ಕೆ ಸೇತುವೆ ಮಂಜೂರು ಮಾಡುವುದನ್ನು ಒಂದು ಸವಾಲ್ ಆಗಿ ಸ್ವಿಕರಿಸಿದ್ದೆ. ಈ … [Read more...] about ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ;ಶಾಸಕ ಸುನೀಲ್ ನಾಯ್ಕ
ಮಂಡಲಕುರ್ವಾ
ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚನೆ
ಹೊನ್ನಾವರ : ತಾಲೂಕಿನ ಮಾವಿನಕುರ್ವಾ, ಮಂಡಲಕುರ್ವಾ, ಹೊಸಾಡ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಘಟಕಾಧ್ಯಕ್ಷ ಹರಿಶ್ಚಂದ್ರ ನಾಯ್ಕ, ಉಲ್ಲಾಸ ಶ್ಯಾನಭಾಗ, ವಿನಾಯಕ ನಾಯ್ಕ, ಹರಿಪ್ರಸಾದ ಪ್ರಭು, ತಿಮ್ಮಪ್ಪ ನಾಯ್ಕ, ವಾಸುದೇವ ಭಟ್ಟ, ನಾಗರಾಜ ಗೌಡ, ಮಾದೇವ ಗೌಡ ಇತರರು ಉಪಸ್ಥಿತರಿದ್ದರು. … [Read more...] about ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚನೆ