ಹಳಿಯಾಳ: ಮತ್ತೇ ಆಕಳು, ದನ,ಕರು ಹೀಗೆ ಜಾನುವಾರುಗಳು ರಸ್ತೆಗಳ ಮಧ್ಯೆ ಕಂಡರೇ ಅವುಗಳ ಮಾಲಿಕರಿಗೆ ಮರಳಿಸುವುದಿಲ್ಲ ಬದಲಾಗಿ ಗೋಶಾಲೆಗೆ ರವಾನಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಬೀಡಾಡಿ ದನಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ ಬಳಿಕ ಅದರ ಮಾಲೀಕರಿಗೆ ಪ್ರತಿ ಜಾನುವಾರಿಗೆ 1 ಸಾವಿರ ರೂ.ನಂತೆ ದಂಡ ವಿಧಿಸಲಾಗಿದೆ ಅಲ್ಲದೇ ಎಚ್ಚರಿಕೆಯ ನೋಟಿಸ್ ಕೂಡ ನೀಡಲಾಗಿದೆ. ಮತ್ತೇ ಅವರು ದನ-ಕರುಗಳನ್ನು ರಸ್ತೆಗೆ … [Read more...] about ಮತ್ತೇ ಆಕಳು-ಕರು ಜಾನುವಾರುಗಳನ್ನು ರಸ್ತೆಗೆ ಬಿಟ್ಟರೇ ಕಠಿಣ ಕ್ರಮ- ಗೋ ಶಾಲೆಗೆ ರವಾನಿಸಲಾಗುವುದು- ಮುಖ್ಯಾಧಿಕಾರಿ ಕೇಶವ ಚೌಗಲೆ
ಮತ್ತೇ
ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ- ಹಳಿಯಾಳದಲ್ಲಿ ನನ್ನ ಗೆಲುವು ನಿಶ್ಚಿತ -ಸಚಿವ ದೇಶಪಾಂಡೆ.
ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಹಳಿಯಾಳ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾನ ಚುರುಕಿನಿಂದ ಕೂಡಿರುವುದು ಕಂಡು ಬಂತು ಮಧ್ಯಾಹ್ನದ ಊರಿ ಬಿಸಿಲಿನ ಧಗೆಗೆ ಮತದಾನ ಮಂದಗತಿಗೆ ಸಾಗಿತ್ತು. ಹಳಿಯಾಳದಲ್ಲಿ ಘಟಾನುಘಟಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. ಹಳಿಯಾಳ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ರಲ್ಲಿಯ ಮತಗಟ್ಟೆ ಸಂಖ್ಯೆ 94 ರಲ್ಲಿ ಬೆಳಿಗ್ಗೆ 10.45 ಗಂಟೆಗೆ ಆಗಮಿಸಿದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ, … [Read more...] about ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ- ಹಳಿಯಾಳದಲ್ಲಿ ನನ್ನ ಗೆಲುವು ನಿಶ್ಚಿತ -ಸಚಿವ ದೇಶಪಾಂಡೆ.
ಕಾಂಗ್ರೇಸ್ ಸರ್ಕಾರ ಮತ್ತೇ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಹಳಿಯಾಳ ಮಾದರಿ ಕ್ಷೇತ್ರ ಮಾಡುವೆ – ಸಚಿವ ಆರ್.ವಿ.ದೇಶಪಾಂಡೆ.
ಹಳಿಯಾಳ:- ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನದ ಹೊಳೆಯನ್ನೇ ಹರಿಸಲಾಗಿದ್ದು ಮತ್ತೇ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಮಾದರಿ ಕ್ಷೇತ್ರವಾಗಿ ಹಳಿಯಾಳ ಗುರುತಿಲ್ಪಡಲಿದ್ದು ಇದಕ್ಕೆ ಜನರ ಸಹಕಾರ ಅತಿ ಮುಖ್ಯ ಎಂದು ಸಚಿವ ಆರ್.ವಿ.ದೇಶಪಾಂಡೆ ನುಡಿದರು. ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಹಿರಿಯ ರಾಜಕಾರಣಿ ಸಚಿವ ದೇಶಪಾಂಡೆ ಅವರು ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ … [Read more...] about ಕಾಂಗ್ರೇಸ್ ಸರ್ಕಾರ ಮತ್ತೇ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಹಳಿಯಾಳ ಮಾದರಿ ಕ್ಷೇತ್ರ ಮಾಡುವೆ – ಸಚಿವ ಆರ್.ವಿ.ದೇಶಪಾಂಡೆ.
ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕೆಂದು ಮನವಿ
ಹಳಿಯಾಳ : ಕಳೆದ ಮೂರು ವರ್ಷಗಳಿಂದ ಹಳಿಯಾಳ ತಾಲೂಕು ಮತ್ತೇ ಬರಗಾಲದ ಛಾಯೆಗೆ ತುತ್ತಾಗಿದ್ದು ಹಳಿಯಾಳ ಹಾಗೂ ಜೋಯಿಡಾ ಕ್ಷೇತ್ರವನ್ನು ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕು, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು, ದನಕರುಗಳಿಗೆ ಮೇವಿನ ಹಾಗೂ ಜನತೆಗೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಳಿಯಾಳ ಬಿಜೆಪಿ ಘಟಕ ಹಾಗೂ ಬಿಜೆಪಿ ರೈತ ಮೋರ್ಚಾ ಶನಿವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ … [Read more...] about ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕೆಂದು ಮನವಿ