ಕಾರವಾರ:ಸಂಸ್ಕøತ ಭಾರತಿ, ತರುಣೋದಯ ಸಂಸ್ಕøತ ಸೇವಾ ಸಂಸ್ಥೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ 27ನೇ ರಾಷ್ಟ್ರಮಟ್ಟದ ಸಂಸ್ಕøತ ಭಾಷಣ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಪಾಠಶಾಲೆಯ ವಿದ್ಯಾರ್ಥಿ ಲಕ್ಷ್ಮೀಶ ಹೆಗಡೆ ತೃತೀಯ ಸ್ಥಾನಗಳಿಸಿ ಸಾಧನೆ ಗೈದಿದ್ದಾರೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖವಾಗಿರುವ ಯುದ್ಧಪರಿಕರಗಳು ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ನಾನಾಭಾಗಗಳಿಂದ ಮಾತ್ರವಲ್ಲದೆ, … [Read more...] about ರಾಷ್ಟ್ರಮಟ್ಟದ ಸಂಸ್ಕøತ ಭಾಷಣ ಸ್ಪರ್ಧೆ; ಲಕ್ಷ್ಮೀಶ ಹೆಗಡೆ ತೃತೀಯ
ಮಹಾಭಾರತ
ನ್ಯಾಯ, ನೀತಿ, ಧರ್ಮ, ದೇವರ ಮೇಲೆ ಅಭಿಮಾನವಿದ್ದರೆ ಮಾತ್ರ ಜಯಗಳಿಸಲು ಸಾಧ್ಯ
ಭಟ್ಕಳ: ನಮ್ಮಲ್ಲಿ ನ್ಯಾಯ, ನೀತಿ, ಧರ್ಮ, ದೇವರ ಮೇಲೆ ಅಭಿಮಾನವಿದ್ದರೆ ಮಾತ್ರ ಜಯಗಳಿಸಲು ಸಾಧ್ಯವಾಗುವುದು, ಆಸ್ತಿ, ಐಶ್ವರ್ಯ, ಅಹಂಕಾರ, ಜನಬಲ ಮಾತ್ರವಿದ್ದರೆ ಜಯಗಳಿಸುವುದು ಅಸಾಧ್ಯ ಎಂದು ಶ್ರೀ ಪರ್ತಗಾಳಿ ಜೀವೋತ್ತಮ ಮಠದ ಕಿರಿಯ ಸ್ವಾಮೀಜಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು. ಅವರು ಇಲ್ಲಿನ ವಡೇರ ಮಠದಲ್ಲಿ ಮೊಕ್ಕಾಂ ಹೂಡಿದ್ದ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ನೆರವೇರಿಸಿ ಶಿಷ್ಯ ಜನರನ್ನುದ್ದೇಶಿಸಿ ಆಶೀರ್ವಚನ … [Read more...] about ನ್ಯಾಯ, ನೀತಿ, ಧರ್ಮ, ದೇವರ ಮೇಲೆ ಅಭಿಮಾನವಿದ್ದರೆ ಮಾತ್ರ ಜಯಗಳಿಸಲು ಸಾಧ್ಯ
ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,
ಹೊನ್ನಾವರ:ಆಚಾರ್ಯ ಶ್ರೀ ಶಂಕರರ ಸಂದೇಶದಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂದು ಅದ್ಯೈತ ತತ್ವ ಸಂದೇಶ ನೀಡಿದ್ದಾರೆ. ಬ್ರಹ್ಮಾಂಡದಲ್ಲಿರವುದು ಬ್ರಹ್ಮವೇ ಹೂರತು ಬೇರೆಯಿಲ್ಲ. ಈ ಸತ್ಯ ಅರಿತು ನಡೆದಾಗ ಜೀವನದಲ್ಲಿ ಭವ್ಯತೆ, ದಿವ್ಯತೆ ಕಾಣಲು ಸಾಧ್ಯ ಎಂದು ಕರ್ಕಿ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳು ನುಡಿದರು. ಪಟ್ಟಣದ ದುರ್ಗಾಕೇರಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸಭಾಭವನದಲ್ಲಿ ಶ್ರೀ ಶಂಕರ ಭಗವತ್ಪಾದ ಜಯಂತ್ಯುತ್ಸವ … [Read more...] about ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,