ದಾಂಡೇಲಿ : ನಗರದಲ್ಲಿ ಶುಕ್ರವಾರ ಒಟ್ಟು 8 ಕೊರೊನೊ ಸೋಂಕು ಪ್ರಕರಣಗಳು ದೃಢವಾಗಿದ್ದು, ಈ ಹಿಂದಿನ ಸೋಂಕಿತ ವ್ಯಕ್ತಿ ಪಿ-23163 ರ ದ್ವಿತೀಯ ಸಂಪರ್ಕದಿಂದ ಹರಡಿದೆಯೆನ್ನಲಾಗಿದೆ.ಶುಕ್ರವಾರ ಪತ್ತೆಯಾದ ಎಲ್ಲ ಪ್ರಕರಣಗಳು ಪಿ-23163 ಸೋಂಕಿತ ವ್ಯಕ್ತಿಯಿಂದಲೆ ಹರಡಿರುವುದು ಖಚಿತವಾಗಿದ್ದು, ಇನ್ನಷ್ಟು ಜನರ ವರದಿ ಬರಬೇಕಾಗಿರುವುದರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.59, 82, 25, 34, 40, 40 ವರ್ಷದ ಮಹಿಳೆಯರಿಗೆ ಹಾಗೂ 3 ವರ್ಷದ ಬಾಲಕ ಮತ್ತು 32 … [Read more...] about ದಾಂಡೇಲಿಯಲ್ಲಿ 8 ಕೊರೊನೊ ಪ್ರಕರಣ 25 ಪ್ರಕರಣಗಳು, 11 ಗುಣಮುಖ ಸೂಪರ್ ಸ್ಪೈಡರ್ ಆಗುತ್ತಿರುವ ಪಿ:23163
ಮಹಿಳೆಯರಿಗೆ
ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಅಲ್ಲದೇ ಸರ್ಕಾರ ವಿರೋಧಪಕ್ಷಗಳ ಟಿಕೆಗಳಿಗೆ ಕಿವಿಗೊಡದೆ ಕೇವಲ ಅಭಿವೃದ್ದಿ ಮಂತ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು ಹಳಿಯಾಳ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವವೇ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಮಂಗಳವಾರ ಪಟ್ಟಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ವೀಕ್ಷಣೆ, ಶಿವಾಲಯಕ್ಕೆ ಭೇಟಿ, ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ … [Read more...] about ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ;ಸಚಿವ ಆರ್.ವಿ.ದೇಶಪಾಂಡೆ
ಕರಾವಳಿಉತ್ಸವದ ನಿಮಿತ್ತ ಕಾರವಾರ ತಾಲೂಕಿನ 18 ವರ್ಷಕ್ಕಿಂತ ಮೇಲ್ಪಟ್ಟಂತಹ ಮಹಿಳೆಯರಿಗೆ ಸ್ಪರ್ಧೆ
ಕಾರವಾರ: ಕರಾವಳಿ ಉತ್ಸವದ ನಿಮಿತ್ತ ಕಾರವಾರ ತಾಲೂಕಿನ 18 ವರ್ಷಕ್ಕಿಂತ ಮೇಲ್ಪಟ್ಟಂತಹ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, (ಚುಕ್ಕೆ ರಂಗೋಲಿ), ಚುಕ್ಕೆ ರಹಿತ ರಂಗೋಲಿ (Free Hand ) ಹಾಗೂ ಅಡುಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೇಗೆ ಹೆಸರನ್ನು ನೊಂದಾಯಿಸಿದ ಮಹಿಳೆಯರು ಡಿಸೆಂಬರ 5 ರಂದು ಬೆಳಗ್ಗೆ 10.00 ಗಂಟೆಗೆ ಗುರುಭವನದಲ್ಲಿ ಹಾಜರಾಗುವುದು. ಹಾಗೂ ಅಡುಗೆ ಸ್ಪರ್ಧೆಗೆ ಭಾಗವಹಿಸುವ ಮಹಿಳೆಯರು ಸ್ಥಳದಲ್ಲಿ ಅಡುಗೆ ತಯಾರಿಸಬೇಕಾಗಿರುವುದರಿಂದ ಗ್ಯಾಸ್ … [Read more...] about ಕರಾವಳಿಉತ್ಸವದ ನಿಮಿತ್ತ ಕಾರವಾರ ತಾಲೂಕಿನ 18 ವರ್ಷಕ್ಕಿಂತ ಮೇಲ್ಪಟ್ಟಂತಹ ಮಹಿಳೆಯರಿಗೆ ಸ್ಪರ್ಧೆ