… [Read more...] about ಮಾಜಿ ಶಾಸಕ ಉಮೇಶ ಭಟ್ ನಿಧನಕ್ಕೆ ಶಾಸಕ ಆರ್ ವಿ ದೇಶಪಾಂಡೆ ಸಂತಾಪ
ಮಾಜಿ ಶಾಸಕ
ಪರಾಜಿತ ಅಭ್ಯರ್ಥಿಗಳ ಮನೆಗೆ ಮಾಜಿ ಶಾಸಕ ಸುನೀಲ್ ಹೆಗಡೆ ಬೇಟಿ
ಹಳಿಯಾಳ:- ಪುರಸಭೆ ಚುನಾವಣೆಯಲ್ಲಿ ಪರಾಜಿತಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಮನೆಗೆ ತೇರಳಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಜಿಲ್ಲಾ ಯುವ ಮುಖಂಡ ಅನಿಲ್ ಮುತ್ನಾಳ್, ಪುರಸಭೆ ನೂತನ ಸದಸ್ಯ ಸಂತೋಷ ಘಟಕಾಂಬಳೆ ಇತರ ಪ್ರಮುಖ ಮುಖಂಡರೊಂದಿಗೆ ಮಂಗಳವಾರ ಪಟ್ಟಣದಲ್ಲಿ ಸೋತ ಅಭ್ಯರ್ಥಿಗಳ ಮನೆಗಳಿಗೆ ತೆರಳಿ ಅವರೊಂದಿಗೆ ಚರ್ಚಿಸಿದ ಹೆಗಡೆ ಸೋತ ಕಾರಣಕ್ಕೆ ಧೃತಿ ಗೆಡದೆ, ವಾರ್ಡಗಳಲ್ಲಿ ಅಭಿವೃದ್ದಿಪರ ಕಾರ್ಯಗಳಲ್ಲಿ ತೊಡಗುವಂತೆ ಉತ್ಸಾಹ … [Read more...] about ಪರಾಜಿತ ಅಭ್ಯರ್ಥಿಗಳ ಮನೆಗೆ ಮಾಜಿ ಶಾಸಕ ಸುನೀಲ್ ಹೆಗಡೆ ಬೇಟಿ
ಹಳಿಯಾಳದಲ್ಲಿ ಗೋವಧಾಲಯ ಇಲ್ಲ ಬೇಕಿದ್ದರೇ ಡಿಸಿಗೆ ದೂರು ನೀಡಿ- ಪುರಸಭೆಗೆ ಬಂದು ಆಮ್ನೇ ಸಾಮ್ನೆ ಚರ್ಚೆ ಮಾಡಿ-ಮಾಜಿ ಶಾಸಕ ಸುನೀಲ್ ಹೆಗಡೆಗೆ ಪುರಸಭೆ ಸದಸ್ಯ ಸುರೇಶ ತಳವಾರ ಸವಾಲ್
ಹಳಿಯಾಳ:- ಹಳಿಯಾಳದಲ್ಲಿ ಎಲ್ಲಿಯೂ ಯಾವುದೇ ಗೋ ವಧಾಲಯ ಕಾರ್ಯನಿರ್ವಹಿಸುತ್ತಿಲ್ಲ ಈ ಬಗ್ಗೆ ಮಾಜಿ ಶಾಸಕ ಸುನೀಲ್ ಹೆಗಡೆ ತಾಕತ್ತಿದ್ದರೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿ ಹಾಗೂ ಪುರಸಭೆಗೆ ಬಂದು “ಆಮ್ನೆ ಸಾಮ್ನೆ”(ಎದುರು-ಬದುರು) ಚರ್ಚೆ ಮಾಡಲಿ ಹೊರತು ಹೇಳಿಕೆ ಕೊಡುವುದನ್ನು ಬಿಡಲಿ ಎಂದು ಪುರಸಭೆ ಹಿರಿಯ ಸದಸ್ಯ ಸುರೇಶ್ ತಳವಾರ ಸವಾಲ್ ಎಸೆದಿದ್ದಾರೆ. ಪಟ್ಟಣದ ಪುರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸುನೀಲ್ ಹೆಗಡೆ ನೀಡಿದ … [Read more...] about ಹಳಿಯಾಳದಲ್ಲಿ ಗೋವಧಾಲಯ ಇಲ್ಲ ಬೇಕಿದ್ದರೇ ಡಿಸಿಗೆ ದೂರು ನೀಡಿ- ಪುರಸಭೆಗೆ ಬಂದು ಆಮ್ನೇ ಸಾಮ್ನೆ ಚರ್ಚೆ ಮಾಡಿ-ಮಾಜಿ ಶಾಸಕ ಸುನೀಲ್ ಹೆಗಡೆಗೆ ಪುರಸಭೆ ಸದಸ್ಯ ಸುರೇಶ ತಳವಾರ ಸವಾಲ್
ಬಿಜೆಪಿ ಪಕ್ಷದಿಂದ 2ನೇ ಅಭ್ಯರ್ಥಿಯಾಗಿ ಹಳಿಯಾಳ ಕ್ಷೇತ್ರಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ ಪತ್ನಿ ಸುವರ್ಣಾ ಹೆಗಡೆಯಿಂದ ನಾಮಪತ್ರ ಸಲ್ಲಿಕೆ
ಹಳಿಯಾಳ: ಹಳಿಯಾಳ ಜೋಯಿಡಾ ಮತಕ್ಷೇತ್ರದ ಬಿಜೆಪಿ ಪಕ್ಷದ 2ನೇ ಪಾರ್ಟಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಪತ್ನಿ ಸುವರ್ಣಾ ಹೆಗಡೆ ಮಂಗಳವಾರ ಪಟ್ಟಣದ ಮಿನಿವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಯವರಿಗೆ 2 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಮುಖಂಡರಾದ ಕೋಮಲ ಪಂಡಿತ, ಜಯಲಕ್ಷ್ಮೀ ಚವ್ವಾಣ, ಸದಾನಂದ ಗುಪಿತ, ಸುಭಾಷ ಮುರುಕುಂಬಿ ಇದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುವರ್ಣಾ ಹಳಿಯಾಳ … [Read more...] about ಬಿಜೆಪಿ ಪಕ್ಷದಿಂದ 2ನೇ ಅಭ್ಯರ್ಥಿಯಾಗಿ ಹಳಿಯಾಳ ಕ್ಷೇತ್ರಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ ಪತ್ನಿ ಸುವರ್ಣಾ ಹೆಗಡೆಯಿಂದ ನಾಮಪತ್ರ ಸಲ್ಲಿಕೆ
ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಜೂಜಾಟ;ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ಮತ್ತೇ ಪ್ರಾರಂಭ
ಹಳಿಯಾಳ: ದೀಪಾವಳಿಯ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಜೂಜಾಟ, ಅಂದರಬಾಹರ, ಮಟಕಾ, ವೈಶ್ಯಾವಾಟಿಕೆ, ಕ್ರೀಕೆಟ್ ಬೆಟ್ಟಿಂಗ್ನಂತಹ ಕಾನೂನು ಬಾಹಿರ ಕೃತ್ಯಗಳು ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ಮತ್ತೇ ಪ್ರಾರಂಭವಾಗಿದ್ದು ಹಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಬಿಜೆಪಿ ಘಟಕ, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಅನೇಕ ಸಂಘಟನೆಗಳ ಎಚ್ಚರಿಕೆಪೂರ್ವಕ ಆಗ್ರಹ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ … [Read more...] about ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ಜೂಜಾಟ;ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ಮತ್ತೇ ಪ್ರಾರಂಭ