ಹಳಿಯಾಳ: ಅಲ್ಪಸಂಖ್ಯಾತ ಸಮುದಾಯದವರನ್ನು ಎಷ್ಟೇ ವಿಶ್ವಾಸಕ್ಕೂ ತೆಗೆದುಕೊಂಡರು ಅವರು ತಮ್ಮ ಹಳೇ ಚಾಳಿಯನ್ನು ಬಿಟ್ಟಿಲ್ಲ, ಬಿಜೆಪಿ ಪಕ್ಷವನ್ನು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಪುರಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿ ಪಕ್ಷವನ್ನು ಜಾತಿ, ಧರ್ಮದ ಆಧಾರದ ಮೇಲೆ ನೇರಾ ನೇರವಾಗಿ ವಿರೋಧಿಸುತ್ತಿರುವುದು … [Read more...] about ಬಿಜೆಪಿ ಪಕ್ಷವನ್ನು ಅಲ್ಪಸಂಖ್ಯಾತ ಸಮುದಾಯದವರು ಜಾತಿ, ಧರ್ಮದ ಆಧಾರದ ಮೇಲೆ ನೋಡುತ್ತಿರುವುದು ಖೇದಕರ – ಸುನೀಲ್ ಹೆಗಡೆ.
ಮಾಧ್ಯಮ
ಕಳಪೆ ಕಾಮಗಾರಿಯ ಮೂಲಕ ಕ್ಷೇತ್ರವನ್ನು ಹಾಳು ಗೆಡವಿದ ಶಾಸಕ ಮಂಕಾಳು ವೈದ್ಯ ; ಇನಾಯಿತುಲ್ಲಾ ಶಾಬಂದ್ರಿ
ಹೊನ್ನಾವರ: `ಕಳಪೆ ಕಾಮಗಾರಿಯ ಮೂಲಕ ಕ್ಷೇತ್ರವನ್ನು ಹಾಳು ಗೆಡವಿದ ಶಾಸಕ ಮಂಕಾಳು ವೈದ್ಯ ಸಾವಿರ ಕೋಟಿ ರೂ. ಗಳ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಭಟ್ಕಳ ಕ್ಷೇತ್ರದ ಜೆಡಿಎಸ್ ಚುನಾವಣಾ ಉಸ್ತುವಾರಿ ಇನಾಯಿತುಲ್ಲಾ ಶಾಬಂದ್ರಿ ಆರೋಪಿಸಿದರು. ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಾಮಗಾರಿ ತನ್ನದು ಎಂದು ಹೇಳಿಕೊಳ್ಳುವ ಬೇರೆ … [Read more...] about ಕಳಪೆ ಕಾಮಗಾರಿಯ ಮೂಲಕ ಕ್ಷೇತ್ರವನ್ನು ಹಾಳು ಗೆಡವಿದ ಶಾಸಕ ಮಂಕಾಳು ವೈದ್ಯ ; ಇನಾಯಿತುಲ್ಲಾ ಶಾಬಂದ್ರಿ
ಪ್ರೇರೇಪಣಾ ಉಪನ್ಯಾಸ
ಹೊನ್ನಾವರ: ಇಲ್ಲಿಯ ಮಾರ ಥೋಮಾ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಪೂರ್ವ ವಿದ್ಯಾರ್ಥಿ ಕ್ರಿಸ್ಟಿ ವರ್ಗೀಸ ಇವರಿಂದ ವಿದ್ಯಾರ್ಥಿಗಳಿಗಾಗಿ ಪ್ರೇರೇಪಣಾ ಉಪನ್ಯಾಸ ನಡೆಯಿತು. ಇಂಗ್ಲಂಡಿನ ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯದಲ್ಲಿ ವೈದಕೀಯ ಶಿಕ್ಷಣ ಪಡೆಯುತ್ತಿರುವ ಇವರು ಪಠ್ಯ ಮತ್ತು ಪಠ್ಯ ಪೂರಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ನಿರಂತರ ಭಾಗವಹಿಸುವಿಕೆಯ ಕುರಿತು ಉದಾಹರಣೆಗಳ ಮೂಲಕ ವಿವರಿಸಿದರು. ತಾಂಜೇನಿಯಾದ ಕಣ್ಣಿನ ಆಸ್ಪತ್ರೆಯ ನೆರವಿಗಾಗಿ ಸ್ಕೈಡೈವ ಮಾಡಿದ ಇವರು … [Read more...] about ಪ್ರೇರೇಪಣಾ ಉಪನ್ಯಾಸ
*ಡಸ್ಟಬಿನ್ ಹಾಗೂ ಮೊನಿಟರ್ ದೇಣಿಗೆ*
ಗೋಕರ್ಣ:-ಇಲ್ಲಿಯ ಸಮೀಪದ ಮೊಡರ್ನ್ ಎಜ್ಯುಕೇಶನ್ ಟ್ರಸ್ಟ್ (ರಿ.) ರಾಘವೇಶ್ವರ ಭಾರತೀ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮೊಡರ್ನ್ ಇಂಗ್ಲೀಷ್ ಮಿಡಿಯಮ್ ಹೈಸ್ಕೂಲ್ ನೆಲಗುಣಿ ಶಾಲೆಗೆ , ಸ್ಥಳೀಯರು ಹಾಗೂ ಹೊಟೇಲ್ ಉದ್ಯಮಿಗಳಾದ ಶ್ರೀ ನಾಗೇಶ ಗೌಡ ಬಿಜ್ಜೂರ ಇವರು ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಮೊನಿಟರ್ ಹಾಗೂ ಶಾಲಾ ಸ್ವಚ್ಚತೆಯ ದೃಷ್ಠಿಯಿಂದ ಡಸ್ಟ್ಬಿನ್ಗಳನ್ನು ದೇಣಿಗೆ ನೀಡಿರುತ್ತಾರೆ. ಅವರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸಂತೋಷ ನಾಯಕ ತೊರ್ಕೆ ಅವರು … [Read more...] about *ಡಸ್ಟಬಿನ್ ಹಾಗೂ ಮೊನಿಟರ್ ದೇಣಿಗೆ*
ಶಿರಾಲಿಯ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ
ಭಟ್ಕಳ:ಶಿರಾಲಿಯ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶವನ್ನು ಗಳಿಸುವುದರ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಸಿ.ಆರ್. ಸ್ಮಿತಾ ಶೇ.99 ಅಂಕಗಳೊಂದಿಗೆ ತಾಲೂಕಿಗೆ 3ನೇ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ 9ನೇ ಸ್ಥಾನ ಪಡೆದಿದ್ದಾಳೆ. ಸುಚಿತಾ ಬಿ. ಶೆಟ್ಟಿ ಶೇ.98, ರವೀನಾ ಡಿ. ನಾಯ್ಕ ಶೇ.95, ಶ್ರೀರಕ್ಷಾ ಚಿತ್ರಾಪುರ ಶೇ.94, ರಚನಾ ಪಂಡಿತ್ ಶೇ.91 ಫಲಿತಾಂಶ … [Read more...] about ಶಿರಾಲಿಯ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ