ಹೊನ್ನಾವರ :ಹದವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಈ ಬಾರಿ ರೈತರಿಗೆ ಸಮಾಧಾನ ತಂದಿದೆ. ಹೀಗಾಗಿ ಅನ್ನದಾತ ಭೂಮಿ ಹದಗೊಳಿಸಿ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಾದ್ಯಂತ ಒಟ್ಟು 3,500 ಹೆಕ್ಟರ್ ಪ್ರದೇಶ ಮುಂಗಾರು ಕೃಷಿಗೆ ಸಜ್ಜುಗೊಂಡಿದೆ. 1,545 ಹೆಕ್ಟರ್ ಪ್ರದೇಶದಲ್ಲಿ ನೇರ ಬಿತ್ತನೆ ಕಾರ್ಯ ನಡೆಯುತ್ತಿದೆ. ರೈತನ ಅವಶ್ಯಕನುಗುಣವಾಗಿ ಬೇಡಿಕೆಯಂತೆ ರೈತ ಕೃಷಿಯಲ್ಲಿ ಜಯ ಸಿಕ್ಕಿದೆ. ಭತ್ತದ ಬೀಜ ಈ ಬಾರಿ … [Read more...] about ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕು
ಮಾರ್ಕೇಟಿಂಗ್
`ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ
ಹೊನ್ನಾವರ: `ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ, ಉಚಿತ ಸಲಹೆ ಮತ್ತು ಶೇ. 25ರ ರಿಯಾಯತಿಯಲ್ಲಿ ಎಲ್ಲಾ ಬಗೆಯ ಆಧುನಿಕ ದಂತ ಚಿಕಿತ್ಸೆ ಪಡೆಯಲು ಜನಸಾಮಾನ್ಯರಿಗೆ ಉಚಿತ ದಂತ ಆರೋಗ್ಯ ಕಾರ್ಡ ನೀಡಲಾಗುವುದು' ಎಂದು ಮಾರ್ಕೇಟಿಂಗ್ ವಿಭಾಗದ ಪ್ರತಿನಿಧಿ ಅನಿಲ್ ಜೇಕಬ್ ತಿಳಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿಕಿತ್ಸೆ ಪಡೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ಮಣಿಪಾಲದ ಪ್ರಥಮ … [Read more...] about `ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ