ಕಾರವಾರ: "ಕರಾವಳಿ ಉತ್ಸವ - 2017"ಕ್ಕೆ ಡಾ.ರವೀಂದ್ರನಾಥ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಅದ್ದೂರಿ ಚಾಲನೆ ದೊರೆತಿದೆ. ಹಲವು ಗಣ್ಯರು ಹಾಗೂ ಹಿರಿಯ ಕಲಾವಿದರು ಇದಕ್ಕೆ ಸಾಕ್ಷಿಯಾದರು. ಕರಾವಳಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ವಿವಿಧ ರೋಮಾಂಚನ ಸ್ಪರ್ಧೆಗಳು ಜರುಗಿದವು. ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಪೇಂಟ್ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ ಗಮನ … [Read more...] about ಗಮನ ಸೆಳೆದ ಪೇಂಟ್ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ
ಮಾಲಾದೇವಿ ಮೈದಾನ
ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆ
ಕಾರವಾರ: ಡಿಸೆಂಬರ್ 8, 9, ಮತ್ತು 10 ರಂದು ನಡೆಯುವ ಕರಾವಳಿ ಉತ್ಸವದ ಪೋಸ್ಟರ್ನ್ನು ಶಾಸಕ ಸತೀಶ್ ಸೈಲ್ ಭಾನುವಾರ ಬಿಡುಗಡೆ ಮಾಡಿದರು. ಕರಾವಳಿ ಉತ್ಸವದ ಕಾರ್ಯಕ್ರಮಗಳ ವಿವರ ಇಂತಿದೆ.* ಡಿಸೆಂಬರ್ 8 ಮಧ್ಯಾಹ್ನ 2.30ಕ್ಕೆ ಜಿಲ್ಲಾ ರಂಗಮಂದಿರದಲ್ಲಿ ಗಂಗಾವತಿ ಪ್ರಾಣೇಶ್ ಹಾಗೂ ತಂಡದವರಿಂದ ನಗೆ ಹಬ್ಬ, 3ಕ್ಕೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬೀಚ್ ವಾಲಿಬಾಲ್, ಮಯೂರವರ್ಮ ವೇದಿಕೆಯಲ್ಲಿ ಸಂಜೆ ಶಾಲ್ಮಲಿ ಕೋಲ್ಗಡೆಯವರಿಂದ ಸಂಗೀತ ಸಂಜೆ.* ಡಿಸೆಂಬರ್ … [Read more...] about ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆ
ಡಿಸೆಂಬರ 9 ರಂದು ಮಾಲಾದೇವಿ ಮೈದಾನದಲ್ಲಿ ಶ್ವಾನ ಪ್ರದರ್ಶನ
ಕಾರವಾರ: ಕರಾವಳಿ ಉತ್ಸವ 2017 ಅಂಗವಾಗಿ ಡಿಸೆಂಬರ 9 ರಂದು ಮಾಲಾದೇವಿ ಮೈದಾನದಲ್ಲಿ "ಶ್ವಾನ ಪ್ರದರ್ಶನ"ವನ್ನು ಹಮ್ಮಿಕೊಳ್ಳಲಾಗಿದೆ ಅಂದು "ಶ್ವಾನ ಪ್ರದರ್ಶನ"ದ ಪ್ರಾಂಗಣದಲ್ಲಿ ನಿರ್ಮಿಸಲಾಗುವ ಸ್ಟಾಲ್ಗಳನ್ನು ಉಚಿತವಾಗಿ ನೀಡಲಾಗುವದು. ಶ್ವಾನಗಳ ಔಷಧಿ, ಆಹಾರ ಮತ್ತು ಸಕಲಕರಣೆಗಳ ಉತ್ಪಾದಕರು/ವಿತರಕರು ಹಾಗೂ ಶ್ವಾನ ತಳಿಗಳ ಅಭಿವೃಧ್ಧಿ ಕಾರ್ಯದಲ್ಲಿ ತೊಡಗಿಕೊಂಡವರು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿ ಶ್ವಾನಗಳಿಗೆ ಉಪಯುಕ್ತವಾಗುವ ಔಷಧಿ, ಆಹಾರ, ಸಲಕರಣೆ ಮತ್ತು ವಿವಿಧ … [Read more...] about ಡಿಸೆಂಬರ 9 ರಂದು ಮಾಲಾದೇವಿ ಮೈದಾನದಲ್ಲಿ ಶ್ವಾನ ಪ್ರದರ್ಶನ
ಕಬ್ಬಡಿ ಪಂದ್ಯಾವಳಿಯಲ್ಲಿ ಗಲಾಟೆ
ಕಾರವಾರ:ಮಾಲಾದೇವಿ ಮೈದಾನದಲ್ಲಿ ನಡೆದ ಪ್ರೋ ಕಬ್ಬಡಿಯ ಅಂತಿಮ ಪಂದ್ಯದಲ್ಲಿ ಬೋರಕರ್ ವಾರಿಯರ್ಸ್ ಕಾಮತ್ ಪ್ಲಸ್ ವಿರುದ್ಧ ರೋಚಕ ಜಯಗಳಿಸಿದೆ. ಜಿಲ್ಲಾ ಮಟ್ಟದ ಪರೋ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಬೋರಕರ್ ವಾರಿಯರ್ಸ್ ತಂಡ ಕಾಮತ್ ಪ್ಲಸ್ ವಿರುದ್ಧ 30-24 ಅಂಕಗಳನ್ನು ಪಡೆದು 6 ಅಂಕಗಳ ಅಂತರದಲ್ಲಿ ಬೋರಕರ್ ವಾರಿಯರ್ಸ್ ತಂಡ ಗೆಲುವು ಸಾಧಿಸಿತು. ಈ ಎರಡು ತಂಡಗಳ ನಡುವ ನಡೆದ ಎರಡು ಸುತ್ತಿನ ಪಂದ್ಯಾವಳಿ ರೋಚಕ ತಿರುವುಗಳನ್ನು ಪಡೆದಿತ್ತು. ಸೆಮಿ ಪೈನಲ್ ಪಂದ್ಯದಲ್ಲಿ … [Read more...] about ಕಬ್ಬಡಿ ಪಂದ್ಯಾವಳಿಯಲ್ಲಿ ಗಲಾಟೆ
ಮಾಲಾದೇವಿ ಮೈದಾನದಲ್ಲಿ ನಡೆದ ಕ್ರೀಡಾಕೂಟ
ಕಾರವಾರ: ಕ್ರೀಡಾ ಚಟುವಟಿಕೆಯು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಒತ್ತಡ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಾಲೂಕು ಪಂಚಾಯತ ಅಧ್ಯಕ್ಷೆ ಪ್ರಮೀಳಾ ಎಸ್.ನಾಯ್ಕ ಅಭಿಪ್ರಾಯ ಪಟ್ಟರು. ನಗರದ ಮಾಲಾದೇವಿ ಮೈದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು … [Read more...] about ಮಾಲಾದೇವಿ ಮೈದಾನದಲ್ಲಿ ನಡೆದ ಕ್ರೀಡಾಕೂಟ