ಹಳಿಯಾಳ: ಜಾತಿ, ಧರ್ಮಗಳು ಕೇವಲ ದಾಖಲೆಗಾಗಿ ಮಾತ್ರ ಎನ್ನುವುದನ್ನು ಅರಿತು, ಎಲ್ಲರೂ ಒಗ್ಗಟ್ಟಿನಿಂದ ಜೀವನ ಸಾಗಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲು ಸಾಧ್ಯವೆಂದು ಹಳಿಯಾಳ ಮಿಲಾಗ್ರಿಸ್ ಚರ್ಚನ ಫಾ.ಜ್ಞಾನಪ್ರಕಾಶರಾವ್ ಅಭಿಪ್ರಾಯಟ್ಟರು. ಸೌಹಾರ್ದತೆಗಾಗಿ ಕರ್ನಾಟಕ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಹಳಿಯಾಳ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದ ಮಾನವ ಸಪರಳಿಯಲ್ಲಿ ಪಾಲ್ಗೊಂಡು ಅವರು ಶಾಂತಿಯ ಸಂದೇಶ ಸಾರಿದರು. ಶಾಂತಿ, ಸಹಬಾಳ್ವೆ, ದ್ವೇಷ … [Read more...] about ಎಲ್ಲರೂ ಒಗ್ಗಟ್ಟಿನಿಂದ ಜೀವನ ಸಾಗಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲು ಸಾಧ್ಯ
ಮಿಲಾಗ್ರಿಸ್
ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕ್ರೆಡಿಟ್ ಸೊಸೈಟಿಯು ಪರಿಪೂರ್ಣ ಸಂಸ್ಥೆಯಾಗಿ ಜನರಿಗೆ ಸೇವೆ ಒದಗಿಸುತ್ತಿದೆ;ಧರ್ಮಾಧ್ಯಕ್ಷ ಡಾ. ಡೆರಿಕ್ ಫರ್ನಾಂಡಿಸ್
ಹೊನ್ನಾವರ:ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕ್ರೆಡಿಟ್ ಸೊಸೈಟಿಯು ಪರಿಪೂರ್ಣ ಸಂಸ್ಥೆಯಾಗಿ ಜನರಿಗೆ ಸೇವೆ ಒದಗಿಸುತ್ತಿದೆ ಎಂದು ಕಾರವಾರ ಧರ್ಮಾಧ್ಯಕ್ಷ ಡಾ. ಡೆರಿಕ್ ಫರ್ನಾಂಡಿಸ್ ಹೇಳಿದರು. ಅವರು ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಶಾಖೆಯನ್ನು ಬಾಳೇರಿ ಟ್ರೇಡ್ ಸೆಂಟರ್ನ ಹವಾನಿಯಂತ್ರಿತ ವಿಭಾಗಕ್ಕೆ ಸ್ಥಳಾಂತರಿಸುವ ಸಮಾರಂಭದಲ್ಲಿ ದೀಪ ಬೆಳಗಿ, ಆಶೀರ್ವಚನ ನೀಡಿದರು. ಈ ಸಂಸ್ಥೆ ವೇಗವಾಗಿ ಅಭಿವೃದ್ಧಿ ಹೊಂದಿ, ನೆರೆಜಿಲ್ಲೆಗಳಲ್ಲಿ ಶಾಖೆಗಳನ್ನು … [Read more...] about ಸೇಂಟ್ ಮಿಲಾಗ್ರಿಸ್ ಸೌಹಾರ್ದ ಕ್ರೆಡಿಟ್ ಸೊಸೈಟಿಯು ಪರಿಪೂರ್ಣ ಸಂಸ್ಥೆಯಾಗಿ ಜನರಿಗೆ ಸೇವೆ ಒದಗಿಸುತ್ತಿದೆ;ಧರ್ಮಾಧ್ಯಕ್ಷ ಡಾ. ಡೆರಿಕ್ ಫರ್ನಾಂಡಿಸ್