ಹಳಿಯಾಳ:- ಸೋಮವಾರ ಹಳಿಯಾಳದಲ್ಲಿ ಕೊರೊನಾ ಸೊಂಕಿನಿಂದ 9 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದರೇ 5 ಜನರಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ.ಹಳಿಯಾಳದಲ್ಲಿ-2, ಮುರ್ಕವಾಡ, ಬಿಕೆ ಹಳ್ಳಿ ಹಾಗೂ ಅರ್ಲವಾಡ ಗ್ರಾಮದಲ್ಲಿ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ. ಸದ್ಯ ತಾಲೂಕಿನಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ 12 ಕ್ಕೆ ಬಂದು ತಲುಪಿರುವುದು ಹಳಿಯಾಳಿಗರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಹಳಿಯಾಳ ತಾಲೂಕಿನ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ … [Read more...] about ಹಳಿಯಾಳ ಸೋಮವಾರ 5 ಜನರಲ್ಲಿ ಸೊಂಕು ಪತ್ತೆ- 9 ಜನ ಬಿಡುಗಡೆ
ಮುರ್ಕವಾಡ
ಗುರುವಾರ ಹಳಿಯಾಳದಲ್ಲಿ 14 ಜನ ಗುಣಮುಖ – 7 ಜನರಿಗೆ ಸೊಂಕು ದೃಢ.
ಹಳಿಯಾಳ:- ಗುರುವಾರ ಮತ್ತೇ 7 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಇಂದು ಒಂದೇ ದಿನ 14 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.ಹಳಿಯಾಳ ಪಟ್ಟಣದ 4 ಜನರಲ್ಲಿ, ಮುರ್ಕವಾಡ, ನಿಲರಗಾ ಹಾಗೂ ಗುಂಡೊಳ್ಳಿ ಗ್ರಾಮದ ತಲಾ ಒಬ್ಬರಲ್ಲಿ ಸೊಂಕು ಪತ್ತೆಯಾಗಿದೆ. ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 493 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 410 ಜನ ಗುಣಮುಖರಾಗಿದ್ದರೇ 71 ಸಕ್ರಿಯ ಸೊಂಕಿತರು ಚಿಕಿತ್ಸೆ ಪಡೆಯುತ್ತಿದ್ದು ಈವರೆಗೆ 12 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ. … [Read more...] about ಗುರುವಾರ ಹಳಿಯಾಳದಲ್ಲಿ 14 ಜನ ಗುಣಮುಖ – 7 ಜನರಿಗೆ ಸೊಂಕು ದೃಢ.
7 ದಿನ ಪೂರೈಸಿದ ದುರ್ಗಾದೌಡ- ಗುತ್ತಿಗೇರಿ ಗಲ್ಲಿಯಲ್ಲಿ ಪೌರಾಣಿಕ ಲೋಕದ ದರ್ಶನ – ನೂರಕ್ಕೂ ಅಧಿಕ ಮಕ್ಕಳಿಂದ ಸ್ತಬ್ದಚಿತ್ರ,ಛದ್ಮವೇಷ ಪ್ರದರ್ಶನ
ಹಳಿಯಾಳ:ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದುರ್ಗಾದೌಡ 7 ನೇ ದಿವಸ ಪೇಟೆ ಬಸವೇಶ್ವರ ದೇವಸ್ಥಾನದಿಂದ ಅರ್ಬನ್ ಬ್ಯಾಂಕ್ ವೃತ್ತ, ಗಣಪತಿಗಲ್ಲಿ, ಮೇದಾರಗಲ್ಲಿ, ಬಸ್ನಿಲ್ದಾಣ ರಸ್ತೆ, ಗೌಳಿಗಲ್ಲಿ, ತಾನಾಜಿ ಗಲ್ಲಿ ಹಾಗೂ ಗುತ್ತಿಗೇರಿ ಗಲ್ಲಿಯಲ್ಲಿ ಸಾಗಿ ದುರ್ಗಾದೇವಿ ಮಂದಿರಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಬಡಾವಣೆಗಳಲ್ಲಿ ನೂರಕ್ಕೂ ಅಧಿಕ ಮಕ್ಕಳು ವಿವಿಧ ವೇಷಭೂಷಣ, ಛದ್ಮವೇಷಗಳಲ್ಲಿ ಕಂಗೊಳಿಸಿದರು.. ಗುತ್ತಿಗೇರಿ … [Read more...] about 7 ದಿನ ಪೂರೈಸಿದ ದುರ್ಗಾದೌಡ- ಗುತ್ತಿಗೇರಿ ಗಲ್ಲಿಯಲ್ಲಿ ಪೌರಾಣಿಕ ಲೋಕದ ದರ್ಶನ – ನೂರಕ್ಕೂ ಅಧಿಕ ಮಕ್ಕಳಿಂದ ಸ್ತಬ್ದಚಿತ್ರ,ಛದ್ಮವೇಷ ಪ್ರದರ್ಶನ
ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ದಾಂಧಲೆ ; ಭಯದ ವಾತಾವರಣ
ಹಳಿಯಾಳ: ಮುರ್ಕವಾಡ ಹಾಗೂ ಬೆಳವಟಗಿ ವಲಯ ವ್ಯಾಪ್ತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ಕೆಲವರು ಏಕಾಏಕಿ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಅಂಗನವಾಡಿ ನೌಕರರನ್ನು ಹೊರಹಾಕಿ ಅಲ್ಲಿನ ಸಾಮಗ್ರಿಗಳನ್ನು ಪರಿಶೀಲಿಸಿ, ಕೇಂದ್ರದ ದಾಖಲಾತಿಗಳನ್ನೆಲ್ಲಾ ಸಿಡಿಪಿಓ ಇಲಾಖೆ ಪರವಾನಿಗೆ ಇಲ್ಲದೇ ಪರಿಶೀಲನೆ ನಡೆಸಿ ಗೊಂದಲ ಸೃಷ್ಠಿಸಿ, ಭಯದ ವಾತಾವರಣ ನಿರ್ಮಾಣ ಮಾಡಿದ್ದು ಘಟನೆಗೆ ಸಂಬಂಧಿಸಿ ಸಂಘಟನೆಯ ಮೇಲೆ ಕಾನೂನು ಕ್ರಮ ಒದಗಿಸಿ ಅಂಗನವಾಡಿ ಕೆಲಸಗಳು … [Read more...] about ಕರ್ನಾಟಕ ರಕ್ಷಣಾ ವೇದಿಕೆ ಯುವಸೈನ್ಯದವರು ಎಂದು ಹೇಳಿಕೊಂಡ ದಾಂಧಲೆ ; ಭಯದ ವಾತಾವರಣ