ಹಳಿಯಾಳ:- ಮೂವರು ಅಂತರ ಜಿಲ್ಲಾ ಕಳ್ಳರನ್ನು ಮಾಲು ಸಮೇತ ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು ಪೋಲಿಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಆದೇಶದಂತೆ ಎಡಿಷನ್ ಎಸ್ಪಿ ಗೋಪಾಲ ಬ್ಯಾಕೋಡ ಹಾಗೂ ದಾಂಡೇಲಿ ಡಿವೈಎಸ್ಪಿ ಪಿ.ಮೋಹನ ಪ್ರಸಾದ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಬಿ.ಎಸ್.ಲೋಕಾಪುರ ಹಾಗೂ ಪಿ.ಎಸ್.ಐ ಆನಂದಮೂರ್ತಿ.ಸಿ. ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು … [Read more...] about ಹಳಿಯಾಳ ಪೋಲಿಸರ ಕಾರ್ಯಾಚರಣೆ ಮೂವರು ಅಂತರ ಜಿಲ್ಲಾ ಕಳ್ಳರು ಮಾಲು ಸಮೇತ ಅಂದರ್ – ಜನರಿಂದ ಪ್ರಶಂಸೆ
ಮೂವರು
ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರೀಕ ದಿನ ಆಚರಣೆ ಮೂವರು ಹಿರಿಯ ನಾಗರೀಕರಿಗೆ ಸನ್ಮಾನ
ಹಳಿಯಾಳ:- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಾರವಾರದ ಆಝಾದ ಯುಥ್ ಕ್ಲಬ್ ಹಾಗೂ ಕಲ್ಲೂರ ಶೈಕ್ಷಣಿಕ ಸಂಸ್ಥೆಯ ಆಶ್ರಯದಲ್ಲಿ ಹಳಿಯಾಳದ ಪ್ರವಾಸಿ ಮಂದಿರದಲ್ಲಿ ವಿಶಿಷ್ಠ ಕಾರ್ಯರ್ಕಮ ನಡೆದು ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳಿಯಾಳದ ಮೂವರು ಹಿರಿಯ ನಾಗರಿಕರಾದ ವೈದ್ಯ ಹಾಗೂ ಗಾಯಕರಾದ ಡಾ.ಚಂದ್ರಶೇಖರ ಓಶೀಮಠ, ಹಿರಿಯ ಪತ್ರಕರ್ತ ಹಾಗೂ ರಾಜ್ಯ ಪತ್ರಿಕಾ ಅಕಾಡೆಮಿ ಪುರಸ್ಕøತ ಬಿ.ಆರ್.ವಿಭೂತೆ ಮತ್ತು ನಿವೃತ್ತ ಕಾರ್ಯನಿರ್ವಾಹಕ ಇಂಜಿನೀಯರ್ … [Read more...] about ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರೀಕ ದಿನ ಆಚರಣೆ ಮೂವರು ಹಿರಿಯ ನಾಗರೀಕರಿಗೆ ಸನ್ಮಾನ
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ
ಹೊನ್ನಾವರ :ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯವು ತಲಾ ರೂ.10 ಸಾವಿರ ದಂಡ ಹಾಗೂ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೆಳಗಿನೂರಿನ ವಿಷ್ಣು ಗಣಪತಿ ಗೌಡ, ನಾರಾಯಣ ದೇವಾ ಗೌಡ ಹಾಗೂ ಭಾಸ್ಕರ ಮಂಜು ಗೌಡ ಶಿಕ್ಷೆಗೊಳಗಾದವರು. ಮಂಡಳಿಯೊಂದಕ್ಕೆ ದೇಣಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜು ಶಂಭು ಗೌಡ ಎಂಬುವರ ಮೇಲೆ ಆರೋಪಿ ಹಲ್ಲೆ ನಡೆಸಿದ್ದರು. ಈ ಕುರಿತು ಮಂಕಿ ಪೋಲಿಸ್ ಠಾಣೆಯಲ್ಲಿ … [Read more...] about ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ
ಪಿಎಸ್ಐ ಹಾಗೂ ಮೂವರು ಕಾನ್ಸ್ಟೇಬಲ್ ಅಮಾನತು
ಕಾರವಾರ:ಅಕ್ರಮ ತಡೆಗೆ ವಿಫಲವಾದ ಅಂಕೋಲಾದ ಪಿಎಸ್ಐ ಹಾಗೂ ಮೂವರು ಕಾನ್ಸ್ಟೇಬಲ್ರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಆದೇಶ ಹೊರಡಿಸಿದ್ದಾರೆ. ಅಂಕೋಲಾ ನಗರಠಾಣೆಯ ಪಿಎಸ್ಐ ಓಂಕಾರಪ್ಪ, ಕಾನ್ಸ್ಟೇಬಲ್ಗಳಾದ ವಸಂತ ನಾಯ್ಕ, ಗಣಪತಿ ನಾಯ್ಕ ಹಾಗೂ ಗಿರೀಶ್ ಲಮಾಣಿ ಅಮಾನತುಗೊಂಡವರು. ಅಂದ್ಲೇ ಎಂಬಲ್ಲಿ ಈಚೆಗೆ ವಿಪರೀತವಾಗಿ ಅಕ್ರಮ ಇಸ್ಪಿಟ್ ಅಡ್ಡೆ ನಡೆಯುತ್ತಿದ್ದು, ಅವುಗಳ ಮೇಲೆ ಡಿಸಿಐಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ … [Read more...] about ಪಿಎಸ್ಐ ಹಾಗೂ ಮೂವರು ಕಾನ್ಸ್ಟೇಬಲ್ ಅಮಾನತು
ಟೆಂಪೋಗೆ ಟಿಪ್ಪರ್ವೊಂದು ಗುದ್ದಿದ ಪರಿಣಾಮ ಮೂವರು ಮಕ್ಕಳು ಸೇರಿ ಐವರಿಗೆ ಗಾಯ
ಕಾರವಾರ:ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟೆಂಪೋಗೆ ಟಿಪ್ಪರ್ವೊಂದು ಗುದ್ದಿದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಗಾಯಗೊಂಡ ಘಟನೆ ತಾಲೂಕಿನ ಸದಾಶಿವಗಡ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಡೆದಿದೆ. ಸದಾಶಿವಗಡದಲ್ಲಿರುವ ಅಮ್ಮ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಟೊಂಪೊಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಗುದ್ದಿದೆ. ಇದರಿಂದ ಟೆಂಪೋದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮೂವರು ಮಕ್ಕಳು ಹಾಗೂ ಇಬ್ಬರು ಶಿಕ್ಷಕರಿಗೆ ಗಾಯವಾಗಿದೆ. … [Read more...] about ಟೆಂಪೋಗೆ ಟಿಪ್ಪರ್ವೊಂದು ಗುದ್ದಿದ ಪರಿಣಾಮ ಮೂವರು ಮಕ್ಕಳು ಸೇರಿ ಐವರಿಗೆ ಗಾಯ