ಹೊನ್ನಾವರ : ಸತತ ನಾಲ್ಕು ಬಾರಿ ನನ್ನನ್ನು ವಿಧಾನ ಪರಿಷತ್ ಪ್ರವೇಶಿಸಲು ಕಾರಣರಾದ ಉತ್ತರಕನ್ನಡದ ಪದವೀಧರ ಮತದಾರರನ್ನು ನಾನೆಂದೂ ಮರೆಯಲಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ನುಡಿದರು.ಅವರು ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಏರ್ಪಡಿಸಿದ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ವಿಧಾನ ಪರಿಷತ್ ಪದವೀಧರ ಮತದಾರರು, ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಮತದಾರರು ಪ್ರಜ್ಞಾವಂತರು, ಪ್ರಬುದ್ಧರು ಎಂದು … [Read more...] about ವಿಧಾನ ಪರಿಷತ್ ಪ್ರವೇಶಿಸಲು ಕುಬೇರಪ್ಪಾ ಸೂಕ್ತ ವ್ಯಕ್ತಿ – ಎಚ್.ಕೆ. ಪಾಟೀಲ್
ಮೋದಿ ಆಡಳಿತ
ಮೋದಿ ಆಡಳಿತದಲ್ಲಿ ದೇಶದಲ್ಲಿನ ಭ್ರಷ್ಟಾಚಾರಿಗಳು- ದೇಶದ್ರೋಹಿಗಳು ಬೀದಿಗೆ ಬಂದಿದ್ದಾರೆ- ಮುಂದೆ ಕೂಡ ಭ್ರಷ್ಟರ ಬೇಟೆ ಮುಂದುವರೆಯಲಿದೆ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ.
ಹಳಿಯಾಳ:- ಪ್ರಸಕ್ತ 5 ವರ್ಷದ ಮೋದಿ ಆಡಳಿತದಲ್ಲಿ ರಾಷ್ಟ್ರದಲ್ಲಿ ದೇಶಭಕ್ತರು-ದೇಶಪ್ರೇಮಿಗಳು ಯಾರು ಹಾಗೂ ದೇಶದ್ರೋಹಿಗಳು ಯಾರು ಎಂಬುದು ಬಹಿರಂಗವಾಗಿದೆ ಅಲ್ಲದೇ ಭ್ರಷ್ಟಾಚಾರಿಗಳು ತಾವಾಗೇ ರಸ್ತೆಯ ಮೇಲೆ ಬಂದು ನಿಂತಿದ್ದು ಕುಂಬಳ ಕಾಯಿ ಕಳ್ಳರು ತಾವೇ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ತಾಲೂಕಿನ ತೇರಗಾಂವ, ಕಾವಲವಾಡ ಹಾಗೂ ಭಾಗವತಿ ಗ್ರಾಮಗಳಲ್ಲಿ ಗುರುವಾರ ನಡೆದ ಬಿಜೆಪಿ ಶಕ್ತಿ ಕೇಂದ್ರಗಳ ಸಭೆಯಲ್ಲಿ … [Read more...] about ಮೋದಿ ಆಡಳಿತದಲ್ಲಿ ದೇಶದಲ್ಲಿನ ಭ್ರಷ್ಟಾಚಾರಿಗಳು- ದೇಶದ್ರೋಹಿಗಳು ಬೀದಿಗೆ ಬಂದಿದ್ದಾರೆ- ಮುಂದೆ ಕೂಡ ಭ್ರಷ್ಟರ ಬೇಟೆ ಮುಂದುವರೆಯಲಿದೆ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ.
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸುಳ್ಳು ಆಶ್ವಾಸನೆಗಳ ಮೂಲಕ ಮೋದಿ ಆಡಳಿತ – ಕಾಂಗ್ರೇಸ್ ಆರೋಪ
ಹೊನ್ನಾವರ : ಸುಳ್ಳು ಆಶ್ವಾಸನೆಗಳ ಮೂಲಕ 2013 ರಲ್ಲಿ ದೇಶದಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರಕಾರ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವದರಿಂದ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ ಎಂದು ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಗೌಡ ಮತ್ತು ಹೊನ್ನಾವರ ಬ್ಲಾಕ್ … [Read more...] about ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸುಳ್ಳು ಆಶ್ವಾಸನೆಗಳ ಮೂಲಕ ಮೋದಿ ಆಡಳಿತ – ಕಾಂಗ್ರೇಸ್ ಆರೋಪ