ಕಾರವಾರ:ರಾಜ್ಯ ಸರಕಾರ 2017-18ನೇ ಸಾಲಿನಲ್ಲಿ ಭೂಚೇತನ ಯೋಜನೆಯಡಿ ಈ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲಿಟ್ಟಿದೆಯಂತ್ರೋಪಕರಣಗಳ ಬಳಕೆಗಾಗಿ ಪ್ರತಿ ಫಲಾನುಭವಿ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್ಗೆ ಮಾತ್ರ ಸೀಮಿತ ವಾಗುವಂತೆ (ಪ್ರತಿ ಹೆಕ್ಟೇರ್ಗೆ 1,500 ರಂತೆ) ಉತ್ತೇಜನ ನೀಡುವುದು. ಯಂತ್ರೋಪಕರಣಗಳನ್ನು ಯಂತ್ರಧಾರಾ ಘಟಕಗಳಿಂದ ಬಾಡಿಗೆಗೆ ಪಡೆಯುವುದು. ಅಥವಾ ಖಾಸಗಿಯವರಲ್ಲಿ ಈ ಯಂತ್ರೋಪಕರಣಗಳು ಲಭ್ಯವಿದ್ದಲ್ಲಿ ಫಲಾನುಭವಿ ರೈತರು ಯಂತ್ರೋಪ ಕರಣಗೆ … [Read more...] about ಭೂಚೇತನ ಯೋಜನೆಯಡಿ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲು
ಯಂತ್ರ
ಹಳದೀಪುರದ ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಹೊನ್ನಾವರ:ತಾಲೂಕಿನ ಹಳದೀಪುರದ ಕುಂಬಾರಮಕ್ಕಿಯಲ್ಲಿ ಮಾಲ್ಕಿ ಜಾಗದಲ್ಲಿ ಕೊಳವೆಬಾವಿ ಕೊರೆಸಲು ಮುಂದಾದಾಗ ಸ್ಥಳಿಯರು ಪ್ರತಿಭಟಿಸಿದರು. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಕೊಳವೆಬಾವಿ ನಿರ್ಮಾಣಕಾರ್ಯವನ್ನು ಸ್ಥಗಿತಗೊಳಿಸಿದರು. ಕುಂಬಾರಮಕ್ಕಿಯ ಶಂಭು ಗಜಾನನ ಅವಧಾನಿ ಎಂಬುವರು ತಮ್ಮ ಮಾಲ್ಕಿ ಜಾಗದಲ್ಲಿ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದರು. ಕುಂಬಾರಮಕ್ಕಿಯ ಸುಮಾರು 23 ಕುಟುಂಬಗಳು 2 ವರ್ಷಗಳಿಂದ ಕೊಳವೆಬಾವಿ ತೆಗೆಯುವುದಕ್ಕೆ ತಕರಾರು … [Read more...] about ಹಳದೀಪುರದ ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ನಿರ್ಮಾಣ ವಿರೋಧಿಸಿ ಪ್ರತಿಭಟನೆ