ಹೊನ್ನಾವರ : ಮಂಗಳೂರಿನಲ್ಲಿ ಶಿಟೊ-ರು ಕರಾಟೆ ಡು ಏರ್ಪಡಿಸಿದÀ ಮುಕ್ತ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ಡು ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪದಕಗಳನ್ನು ಪಡೆದಿರುತ್ತಾರೆ. ಹಲವು ವಯೋಮಿತಿಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಶ್ರೀನಿವಾಸ ಉಮೇಶ ಕಾಮತ 6 ವರ್ಷ ವಯೋಮಿತಿಯ ಕಥಾದಲ್ಲಿ ತೃತೀಯ ಸ್ಥಾನವನ್ನು, ಪ್ರೀತಮ್ ವಿ. ಮೇಸ್ತ 8 ವರ್ಷ ವಯೋಮಿತಿಯ ಕಥಾದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಹರುಶ್ ರಾಮಕೃಷ್ಣ ಆಗೇರ್ … [Read more...] about ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಯಕ್ಷ ಕರಾಟೆ ಡು ಅಸೋಸಿಯೇಷನ್ ವಿದ್ಯಾರ್ಥಿಗಳ ಸಾಧನೆ
ಯಕ್ಷ ಕರಾಟೆ
ಯಕ್ಷ ಕರಾಟೆ ತರಬೇತಿ ಕೇಂದ್ರ ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ
ಹೊನ್ನಾವರ: ದಾವಣಗೇರಿಯಲ್ಲಿ ಏಪ್ರೀಲ್ 14 ಮತ್ತು 15 ರಂದು 3 ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಕತಾ ಮತ್ತು ಕಮಟೆ ವಿಭಾಗದಲ್ಲಿ ಪ್ರಥಮ ಸ್ದಾನವನ್ನು ಋತ್ವೀಕ ಶಂಕರ ಮೆಸ್ತ, ಕೀರ್ತನಾ ಜಿ. ನಯ್ಕ, ವಿಶ್ವ ಹೆಗಡೆ ಸಾಧನೆ ಮಾಡಿದರೆ, ದ್ವೀತಿಯ ಸ್ದಾನವನ್ನು ಸಮರ್ಥ ಪಿ. ಕೊಪ್ಪಲ್, ಅಥರ್ವ ಉದಯ ಪಟಗಾರ, ಶ್ರೀನಿಕೇತನ, ಪ್ರಹ್ಲಾದ್ ಜಿ.ನಾಯ್ಕ, ವಿನಾಯಕ ಸಾಧನೆ ಮಾಡಿದ್ದಾರೆ. ತೃತೀಯ ಸ್ದಾನವನ್ನು … [Read more...] about ಯಕ್ಷ ಕರಾಟೆ ತರಬೇತಿ ಕೇಂದ್ರ ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ
ಯಕ್ಷ ಕರಾಟೆ ಶಾಲೆಯ ಸಾಧನೆ
ಹೊನ್ನಾವರ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರ ಗುಂಡೂರಾವ್ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ವಿವಿಧ ವಿಭಾಗದಲ್ಲಿ ಪಾಲ್ಗೊಂಡಿರುವ ಯಕ್ಷ ಕರಾಟೆ ವಿದ್ಯಾರ್ಥಿಗಳಾದ ರತ್ವಿಕ್ ಎಸ್ ಮೇಸ್ತ, ಹರ್ಷ ಕೋನೇರಿ, ಚೇತನ್, ವಿಶ್ವ ವಿ ಹೆಗ್ಡೆ, ಆದಿತ್ಯಾ ಪಿ ಶೇಟ್, ಪ್ರಥಮ ಸ್ಥಾನವನ್ನುಪqದಿರುತ್ತಾರೆÉ, ಹೊನ್ನಾವರ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರ … [Read more...] about ಯಕ್ಷ ಕರಾಟೆ ಶಾಲೆಯ ಸಾಧನೆ