ಹೊನ್ನಾವರ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರ ಗುಂಡೂರಾವ್ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ವಿವಿಧ ವಿಭಾಗದಲ್ಲಿ ಪಾಲ್ಗೊಂಡಿರುವ ಯಕ್ಷ ಕರಾಟೆ ವಿದ್ಯಾರ್ಥಿಗಳಾದ ರತ್ವಿಕ್ ಎಸ್ ಮೇಸ್ತ, ಹರ್ಷ ಕೋನೇರಿ, ಚೇತನ್, ವಿಶ್ವ ವಿ ಹೆಗ್ಡೆ, ಆದಿತ್ಯಾ ಪಿ ಶೇಟ್, ಪ್ರಥಮ ಸ್ಥಾನವನ್ನುಪqದಿರುತ್ತಾರೆÉ, ಹೊನ್ನಾವರ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರ ಗುಂಡೂರಾವ್ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ವಿವಿಧ ವಿಭಾಗದಲ್ಲಿ ಪಾಲ್ಗೊಂಡಿರುವ ಯಕ್ಷ ಕರಾಟೆ ವಿದ್ಯಾರ್ಥಿಗಳಾದ ರತ್ವಿಕ್ ಎಸ್ ಮೇಸ್ತ, ಹರ್ಷ ಕೋನೇರಿ, ಚೇತನ್, ವಿಶ್ವ ವಿ ಹೆಗ್ಡೆ, ಆದಿತ್ಯಾ ಪಿ ಶೇಟ್, ಪ್ರಥಮ ಸ್ಥಾನವನ್ನುಪqದಿರುತ್ತಾರೆÉ, ಶ್ರವಣ್ ವಿ ಭಂಡಾರಿ, ಧನ್ಯ, ಸಂಜನಾ ನಾಯ್ಕ್, ದ್ವಿತೀಯ ಸ್ಥಾನವನ್ನು, ಮೋಹಕ್, ಆಕಾಶ್, ನಮನ್, ವೆಂಕಟೇಶ್ ವಿ ಕಾಮತ್, ದ್ರು ಸುರೇಶ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಿದವರಿಗೆ ಆಹಾರ ನಾಗರೀಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಸೆನ್ಸಿ ವಿಶಾಲ್ ನಾಯ್ಕ್, ಶಿಹಾನ್ ಬಿ ರಮೇಶ್, ಯಕ್ಷ ಕರಾಟೆ ಹೊನ್ನಾವರ ದ ಸೆನ್ಸಿ ದಯಾನಂದ ನಾಯ್ಕ್, ಸೆನ್ಸಿ ರಾಜೇಶ್ ಪಟಗಾರ ಇತರರು ಉಪಸ್ಥಿತರಿದ್ದರು.
Leave a Comment