ಯಲ್ಲಾಪುರ : ೨೦೨೦-೨೧ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕೋವಿಡ್ ಕಾರಣದಿಂದಾಗಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಅಂಕಗಳನ್ನು ನೀಡಲಾಗಿದೆ,ಪಟ್ಟಣದ ವೈ.ಟಿ.ಎಸ್.ಎಸ್ ಪದವಿಪೂರ್ವ ಕಾಲೇಜಿನ ೧೫೯ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು ವಿಜ್ಞಾನ ವಿಭಾಗದಲ್ಲಿ ಸಹನಾ ನಾಯ್ಕ ೫೯೮(೯೯.೬೭%) ಅಂಕಗಳೊಂದಿಗೆ ಪ್ರಥಮ, ಶಿವಾನಿ ಶೇಟ್ ೫೯೭ (೯೯.೫%) ಅಂಕ ಪಡೆದು … [Read more...] about ವೈ.ಟಿ.ಎಸ್.ಎಸ್ ಕಾಲೇಜಿನ ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ
ಪ್ರಥಮ
ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ,ಕಂಠಪಾಠ ಸ್ಪರ್ದೇಯಲ್ಲಿ ಪ್ರಥಮ
ಹೊನ್ನಾವರ: ಪಟ್ಟಣದ ಮಾರ್ಥೋಮಾ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ತಾಲೂಕಿನ ಹಿರೇಬೈಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬಿಂದು ಮಾರುತಿ ನಾಯ್ಕ ಪ್ರಾಥಮಿಕ ಶಾಲಾ ಹಿರಿಯ ವಿಭಾಗದ ಕಂಠಪಾಠ ಸ್ಪರ್ದೇಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. … [Read more...] about ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ,ಕಂಠಪಾಠ ಸ್ಪರ್ದೇಯಲ್ಲಿ ಪ್ರಥಮ
ಕಬಡ್ಡಿ ಸ್ಪರ್ಧೆ, ಗುಂಡೋಳ್ಳಿ ಶಾಲೆ ಜಿಲ್ಲಾ ಮಟ್ಟಕ್ಕೆ ಪ್ರಥಮ ವಿಭಾಗ ಮಟ್ಟಕ್ಕೆ ಆಯ್ಕೆ
ಹಳಿಯಾಳ:- ತಾಲೂಕಿನ ಗುಂಡೋಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲೆಯ ಮುಖ್ಯಾದ್ಯಾಪಕ ವಾಯ್.ಬಿ.ಮಾದಾರ ತಿಳಿಸಿದ್ದಾರೆ. ಇತ್ತೀಚೆಗೆ ಶಿರಸಿಯಲ್ಲಿ ನಡೆದ ಜಿಲ್ಲಾಮಟ್ಟದ ಕಬ್ಬಡ್ಡಿ ಸ್ಪರ್ದೆಯಲ್ಲಿ ಭಾಗವಹಿಸಿದ ಶಾಲೆಯ ತಂಡದಲ್ಲಿ ವಿದ್ಯಾರ್ಥಿನೀಯರಾದ ಫಾತಿಮಾ ಕಪಟಗೇರಿ,ಹೃತಿಕಾ ಕಂಬಾರ, ರಾಧಾ ಘಾಡೇಕರ,ಅಶ್ವೀನಿ ರಾಚೋಟಕರ, ದಿವ್ಯಾ ಮೋರೆ. ದೀಪಾ … [Read more...] about ಕಬಡ್ಡಿ ಸ್ಪರ್ಧೆ, ಗುಂಡೋಳ್ಳಿ ಶಾಲೆ ಜಿಲ್ಲಾ ಮಟ್ಟಕ್ಕೆ ಪ್ರಥಮ ವಿಭಾಗ ಮಟ್ಟಕ್ಕೆ ಆಯ್ಕೆ
ಮೆಡಿಕಲ್ ಇಲೆಕ್ಡ್ರಾನಿಕ್ ಬ್ರಾಂಚ್ ವಿಭಾಗದಲ್ಲಿ ಪ್ರಥಮ;ಬಂಗಾರದ ಪದಕ ನೀಡಿ ಗೌರವಿಸಿ ಸನ್ಮಾನ
ಹೊನ್ನಾವರ : ಬೆಂಗಳೂರಿನ ಡಾ. ಅಂಬೇಡ್ಕರ್ ಇನ್ಸಿಟ್ಯೂಟ್ ಆಫ್ ಟೆಕ್ನೋಲೋಜಿಯಲ್ಲ್ಲಿ ವ್ಯಾಸಂಗ ನಡೆಸುತ್ತಿರುವ ಕಾರ್ತಿಕ ಕೃಷ್ಣಕಾಂತ ಕಾಮತ ಇತನು ಮೆಡಿಕಲ್ ಇಲೆಕ್ಡ್ರಾನಿಕ್ ಬ್ರಾಂಚ್ ವಿಭಾಗದಲ್ಲಿ ಪ್ರಥÀಮ ಸ್ಥಾನಗಳಿಸಿದ್ದು ಇತನಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಬಂಗಾರದ ಪದಕ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಇತನು ತಾಲೂಕಿನ ಕವಲಕ್ಕಿಯ ಉದ್ಯಮಿ ಕೃಷ್ಣಕಾಂತ ಕಾಮತ ಹಾಗೂ ಕಾವ್ಯ ಕಾಮತ ಇವರ ಸುಪುತ್ರ.. … [Read more...] about ಮೆಡಿಕಲ್ ಇಲೆಕ್ಡ್ರಾನಿಕ್ ಬ್ರಾಂಚ್ ವಿಭಾಗದಲ್ಲಿ ಪ್ರಥಮ;ಬಂಗಾರದ ಪದಕ ನೀಡಿ ಗೌರವಿಸಿ ಸನ್ಮಾನ
ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ; ಹೃತಿಕ್ ಶಂಕರ ಮೇಸ್ತ ಪ್ರಥಮ
ಹೊನ್ನಾವರ: ರಾಜ್ಯ ಕರಾಟೆ ಶಿಕ್ಷಕರ ಸಂಘ ಕುಮಟಾದಲ್ಲಿ ಆಯೋಜಿಸಿದ 3ನೇ ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ಕಿರಿಯರ ವಿಭಾಗದಲ್ಲಿ ಪಟ್ಟಣದ ಪ್ರಭಾತನಗರದ ಹೃತಿಕ್ ಶಂಕರ ಮೇಸ್ತ ಪ್ರಥಮ ಬಹುಮಾನ ಪಡೆದುಕೊಂಡಿದ್ದಾನೆ. ಎಂಪಿಇ ಸೊಸೈಟಿಯ ಸೆಂಟ್ರಲ್ ಸ್ಕೂಲನಲ್ಲಿ 1ನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಹೊನ್ನಾವರ ಯಕ್ಷ ಕರಾಟೆ ತರಬೇತಿ ಕೇಂದ್ರದಲ್ಲಿ ಶಿಕ್ಷಕ ರಾಜೇಶ ಪಟಗಾರ ಇವರಿಂದ ತರಬೇತಿ ಪಡೆಯುತ್ತಿದ್ದಾನೆ. ಈತನ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಊರನಾಗರಿಕರು ಹರ್ಷ … [Read more...] about ರಾಜ್ಯಮಟ್ಟದ ಕರಾಟೆ ಛಾಂಪಿಯನ್ಶಿಪ್ ; ಹೃತಿಕ್ ಶಂಕರ ಮೇಸ್ತ ಪ್ರಥಮ