ಹೊನ್ನಾವರಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎನ್ನುವಕೂಗು ಮತ್ತೊಮ್ಮೆ ಜೋರಾಗಿ ಕೇಳಿಬರುತ್ತಿದ್ದು ಜಿಲ್ಲೆಯ ಎಲ್ಲಾ ತಾಲೂಕಿಗೆ ಇರುವ ಬೆಂಗಳೂರು ವಾಸ್ಕೊ ನೂತನ ರೈಲಿಗೆ ಹೊನ್ನಾವರ ತಾಲೂಕಿನ ಎರಡು ನಿಲ್ದಾಣವಿದ್ದರು ಯಾಕೆ ನಿಲುಗಡೆ ಇಲ್ಲ ಎನ್ನುವ ಆದೇಶ ತಾಲೂಕಿನೆಲ್ಲಡೆ ಚರ್ಚೆಗೆ ಕಾರಣವಾಗಿದೆ. ವಾರದ ಹಿಂದಷ್ಟೆ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾಧ್ಯಮಗೊಷ್ಟಿ ನಡೆಸಿ ಜಿಲ್ಲೆಯ ಬಹುವರ್ಷದ ಬೇಡಿಕೆ ಈಡೇರಿರುದನ್ನು ತಿಳಿಸಿದ್ದರು. ಇದನ್ನು ಜಿಲ್ಲೆಯ ಎಲ್ಲರೂ … [Read more...] about ವಾಸ್ಕೊ ಬೆಂಗಳೂರು ರೈಲು ನಿಲುಗಡೆ ಭಾಗ್ಯ ಹೊನ್ನಾವರಕ್ಕೆ ಯಾಕಿಲ್ಲ.
ಯಾಕಿಲ್ಲ
ಮರಳು ಉದ್ಯಮಕ್ಕೆ ಬೇಕಿದೆ ಕಡಿವಾಣ : ನೈಸರ್ಗಿಕ ಅವಗಡ ಕಟ್ಟಿಟ್ಟ ಬುತ್ತಿ ,ಮರಳು ತೂಕಕ್ಕೆ ವೇ ಬ್ರಿಜ್ಗಳು ಯಾಕಿಲ್ಲ?
ಹೊನ್ನಾವರ : ಬೂಮಿಯ ಒಡಲನ್ನು ಕೊರೆಯುತ್ತಿರುವ ಮರಳು ಉದ್ದಮಕ್ಕೆ ಕಡಿವಾಣ ಹಾಕ ಬೇಕಿದೆ. ಇಲ್ಲದಿದ್ದರೆ ಕೊಡಗು, ಕೆರಳದಂತೆ ಮುಂದೊಂದು ದಿನ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬರುವ ದಿನಗಳು ದೂರವಿಲ್ಲ. ಇಷ್ಟು ದಿನ ಮರಳು ತೆಗೆಯಲು ಅನುಮತಿ ಇಲ್ಲದಿದ್ರು ಕೂಡ ಎಲ್ಲೂ ಕೂಡ ಬಂದಾಗಿರಲಿಲ್ಲ ಅನದಿಕೃತವಾಗಿ ಸಾಗುವಷ್ಟು ಮರಳು ಸಾಗಾಣಿಕೆ ಯಾಗುತ್ತಲೆ ಇತ್ತು. ಈಗ ಅದಿಕೃತವಾಗಿ ಪಾಸ್ಇದ್ದವರಿಗೆ ಅನುಮತಿ ನೀಡಲಿದ್ದಾರೆ. ಈಗಿನ ಆದುನಿಕ ತಂತ್ರಜ್ಞಾನದ ಮಾದರಿಯಲ್ಲಿ ಮರಳು … [Read more...] about ಮರಳು ಉದ್ಯಮಕ್ಕೆ ಬೇಕಿದೆ ಕಡಿವಾಣ : ನೈಸರ್ಗಿಕ ಅವಗಡ ಕಟ್ಟಿಟ್ಟ ಬುತ್ತಿ ,ಮರಳು ತೂಕಕ್ಕೆ ವೇ ಬ್ರಿಜ್ಗಳು ಯಾಕಿಲ್ಲ?