ಹಳಿಯಾಳ: ಯುವಕರು ರಾಜಕೀಯ ಜ್ಞಾನ ಪಡೆಯುವುದರ ಜೊತೆಗೆ ರಾಜ್ಯದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳ ಕುರಿತು ಹೆಚ್ಚಿನ ಗಮನ ಹರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ದಿ ಪರ ಉತ್ತಮರಿಗೆ ಮತದಾನ ಮಾಡುವುದರ ಮೂಲಕ ರಾಜ್ಯದ ಅಭಿವೃದ್ದಿಗೆ ತಮ್ಮ ಅಮೂಲ್ಯ ಮತ ನೀಡಬೇಕೆಂದು ಕೆಪಿಸಿಸಿ ಸದಸ್ಯ ಪ್ರಶಾಂತ ಆರ್ ದೇಶಪಾಂಡೆ ಯುವಕರಿಗೆ ಕರೆ ನೀಡಿದರು. ಪಟ್ಟಣದ ಡಾ. ಬಾಬು ಜಗಜೀವನರಾಮ್ ಸಭಾಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೇಸ್ ಕಮಿಟಿಯ ಹಳಿಯಾಳ ಮತ್ತು ಜೋಯಿಡಾ ಮತ ಕ್ಷೇತ್ರದ ಯುವ … [Read more...] about ರಾಜ್ಯದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳ ಕುರಿತು ಹೆಚ್ಚಿನ ಗಮನ ಹರಿಸಿ;ಪ್ರಶಾಂತ ಆರ್ ದೇಶಪಾಂಡೆ
ಯುವ ಮುಖಂಡ
ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ;ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ
ಹೊನ್ನಾವರ : "ನಮ್ಮ ಬಳಿ ಇರುವ ಹಣ, ಸಂಪತ್ತನ್ನು ಯಾರು ಬೇಕಾದರೂ ಕಿತ್ತು ಕೊಳ್ಳಬಹುದು. ಆದರೆ ನಾವು ಗಳಿಸಿದ ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ" ಎಂದು ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ ಇವರು ಹೇಳೀದರು. ತಾಲೂಕಿನ ಕಾಸರಕೋಡ, ಟೊಂಕಾ ಉತ್ಸವದ ದಶಮಾನೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೈನ ಜಟಕೇಶ್ವರ ಯುವಕ ಸಮಿತಿಯವರು ಊರಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುತ್ತಾ … [Read more...] about ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ;ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ