ಹೊನ್ನಾವರ: ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಸತಿ ಶಾಲೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಸುನೀಲ ನಾಯ್ಕ ಸಲಹೆ ನೀಡಿದರು.ತಾಲೂಕಿನ ಮಾವಿನಕುರ್ವಾ ಹೋಬಳಿಯ ಹೆರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆಯ ಬಳಿಕ ನಡೆದ ಸಭಾ … [Read more...] about ಎಲ್ಲರನ್ನೂ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ;ಶಾಸಕ ಸುನೀಲ ನಾಯ್ಕ
ರಸ್ತೆ
ವಿಪರೀತ ತುಟ್ಟಿಯಾಯ್ತು ವಲಸೆ ಕಾರ್ಮಿಕರ ದಾರಿ ಖರ್ಚು
ಕೊರೊನಾ ಬಗ್ಗೆ ಭಯಗೊಂಡು ಲಾಕ್ಡೌನ್ ಜಾರಿ ಮಾಡಿದಾಗ ದೂರದ ಉತ್ತರ ಪ್ರದೇಶ, ಬಿಹಾರದಂತ ರಾಜ್ಯಗಳಿಂದ ಉದ್ಯೋಗವನ್ನರಸಿ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರು ಇಲ್ಲಿಯೇ ಸಿಕ್ಕಿಹಾಕಿಕೊಂಡು ಕೆಲಸವೂ ಇಲ್ಲದೆ ಊಟಕ್ಕೂ ಪರದಾಡಿದ ಘಟನೆಗಳು ನಡೆದಿದ್ದವು. ನಂತರ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ ವಲಸೆ ಕಾರ್ಮಿಕರನ್ನು ಕೆಲದಿನ ಹಾಸ್ಟೆಲ್ಗಳಲ್ಲಿಟ್ಟು ಉಪಚರಿಸಿ ಬಸ್ಸುಗಳಲ್ಲಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದರು.ಇದೀಗ ಲಾಕ್ಡೌನ್ ಮಾರ್ಗಸೂಚಿಗಳು … [Read more...] about ವಿಪರೀತ ತುಟ್ಟಿಯಾಯ್ತು ವಲಸೆ ಕಾರ್ಮಿಕರ ದಾರಿ ಖರ್ಚು
ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ
ಖಾನಾಪುರ:ತಾಲೂಕಿನ ಪೂರ್ವಭಾಗದ ಗಡಿಅಂಚಿಯಲ್ಲಿರುವ ಲಿಂಗನಮಠ ಗ್ರಾಮಕ್ಕೆ ಸಮೀಪವಿರುವ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿ ಸೇತುವೆ ಮೃತ್ಯುವಿಗೆ ಅಹ್ವಾನಿಸುತ್ತಿದೆ. ಏಕೆಂದರೆ ಕಳೆದ 5-6 ವರ್ಷಗಳಿಂದ ಜಿವಿಆರ್ ಕಂಪನಿಯವರು ಧಾರವಾಡದಿಂದ-ರಾಮನಗರ ವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದ್ದರು. ಆದರೆ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಬಾರ್ಡರನಲ್ಲಿರುವ ಶತಮಾನದಷ್ಟು ಈ ಹಳೆಯ ಸೇತುವೆ ಈಗಾಗಲೇ ಹಲವರ ಜೀವ ತೆಗೆದುಕೊಂಡಿದ್ದು ಇನ್ನೂ ಕೆಲವರಿಗೆ … [Read more...] about ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ
ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲ, ದೇವೆಗೌಡರ ನಂಬಿ ಬದುಕಿದವರಿಲ್ಲ- ಸಚಿವ ಅನಂತಕುಮಾರ ಹೆಗಡೆ
ಹಳಿಯಾಳ:- "ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲಾ, ದೇವೆಗೌಡರ ಕುಟುಂಬ ನಂಬಿ ಬದುಕಿದವರು ಇಲ್ಲಾ" ಈಗ ರಾಜ್ಯದಲ್ಲಿ ಈ ಕಳ್ಳ-ಕುಳ್ಳರು ಇಬ್ಬರು ಜೋಡಿಯಾಗಿದ್ದು ಅವರಲ್ಲೇ ಕಚ್ಚಾಟ-ಗುದ್ದಾಟಗಳು, ಆಂತರಿಕ ಕಲಹಗಳು ಜೋರಾಗಿದ್ದು ಸದ್ಯದಲ್ಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು ಜುಲೈ ಅಥವಾ ಆಗಸ್ಟ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ, ಕೆನರಾ ಲೋಕಸಭಾ ಅಭ್ಯರ್ಥಿ ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು. ಚುನಾವಣಾ ಪ್ರಚಾರಾರ್ಥ ಗುರುವಾರ … [Read more...] about ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲ, ದೇವೆಗೌಡರ ನಂಬಿ ಬದುಕಿದವರಿಲ್ಲ- ಸಚಿವ ಅನಂತಕುಮಾರ ಹೆಗಡೆ
2 ಗ್ರಾಮಗಳ ದತ್ತು ಸ್ವೀಕಾರ- ಹಳಿಯಾಳದ ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ಮಹತ್ವದ ನಿರ್ಧಾರ- ಆದರ್ಶ ಗ್ರಾಮಗಳಾಗಿ ಮಾಡಲು ನಿರ್ಧಾರ – ಪ್ರಸಾದ ದೇಶಪಾಂಡೆ
ಹಳಿಯಾಳ: ಸರ್ಕಾರದ ಎಷ್ಟೋ ಯೋಜನೆಗಳು ಹಳ್ಳಿಗಳಲ್ಲಿ ಅನುಷ್ಠಾನಗೊಂಡಿದ್ದರು, ನೀರಿಕ್ಷಿತ ಮಟ್ಟದಲ್ಲಿ ಅಭಿವೃದ್ದಿ ತಲುಪದ ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗಾಗಿ ಹೊಸ ಆಲೋಚನೆಗಳ ಮೂಲಕ ತಾಲೂಕಿನ 2 ಹಳ್ಳಿಗಳನ್ನು ದತ್ತು ಸ್ವೀಕರಿಸಿ ಆದರ್ಶ ಗ್ರಾಮಗಳನ್ನಾಗಿ ಮಾಡುವ ಮಹತ್ವದ ನಿರ್ಧಾರವನ್ನು ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ಕೈಗೊಂಡಿದೆ ಎಂದು ಆರ್ಸೆಟ್ ಕಾರ್ಯಕಾರಣಿ ಮಂಡಳಿ ಅಧ್ಯಕ್ಷರಾದ ಪ್ರಸಾದ ಆರ್ ದೇಶಪಾಂಡೆ ತಿಳಿಸಿದರು. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ … [Read more...] about 2 ಗ್ರಾಮಗಳ ದತ್ತು ಸ್ವೀಕಾರ- ಹಳಿಯಾಳದ ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ಮಹತ್ವದ ನಿರ್ಧಾರ- ಆದರ್ಶ ಗ್ರಾಮಗಳಾಗಿ ಮಾಡಲು ನಿರ್ಧಾರ – ಪ್ರಸಾದ ದೇಶಪಾಂಡೆ