ಹೊನ್ನಾವರ :ಹಡಿಬಾಳಿನ ರಾಗಶ್ರೀ ಸಂಸ್ಥೆ ವಿದ್ಯಾರ್ಥಿಗಳು ಭಾಸ್ಕೇರಿ ವೆಂಕಟರಮಣ ದೇವಸ್ಥಾನದಲ್ಲಿ ವ್ಯಾಸ ಪೂರ್ಣಿಮೆ ನಿಮಿತ್ತ ಗುರುವಂದನೆ ಕಾರ್ಯಕ್ರಮ ನಡೆಸಿದರು. ಹಿರಿಯ ಸಂಗೀತಗಾರ ಡಾ| ಅಶೋಕ ಹುಗ್ಗಣ್ಣವರ ಇವರಿಂದ ಶಾಸ್ತ್ರೀಯ ಸಂಗೀತ ನಡೆಯಿತು. ಮೈಸೂರಿನ ನಿವೃತ್ತ ಸಂಸ್ಕøತ ಪ್ರಾಧ್ಯಾಪಕ ಮಂಜುನಾಥ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ಗುರು ಮತ್ತು ಗುರಿಯಿಲ್ಲದೇ ಯಾವ ವಿದ್ಯೆಯೂ ಸಾಧಿಸದು. ಸಂಗೀತ ಗುರು ಪರಂಪರೆಯಿಂದ ಬರುವ ವಿದ್ಯೆ, ಸಂಗೀತ-ಸಾಹಿತ್ಯ ಕಲೆ … [Read more...] about ಭಾಸ್ಕೇರಿ ವೆಂಕಟರಮಣ ದೇವಸ್ಥಾನದಲ್ಲಿ ವ್ಯಾಸ ಪೂರ್ಣಿಮೆ ನಿಮಿತ್ತ ಗುರುವಂದನೆ ಕಾರ್ಯಕ್ರಮ
ರಾಗಶ್ರೀ
ರಾಗಶ್ರೀಯಲ್ಲಿ ಗುರುಪೂಣ ್ಮೆ
ಹೊನ್ನಾವರ :ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆಯ ಶಿಷ್ಯವೃಂದ ಪರಿಷತ್ತಿನಿಂದ ಗುರುಪೂಣ ್ಮೆಯನ್ನು ಶ್ರೀ ವೆಂಕಟರಮಣ ಸಭಾಭವನದಲ್ಲಿ ಇದೇ 9ನೇ ದಿನಾಂಕ ರವಿವಾರ ಅಪರಾಹ್ನ 4.30 ಕ್ಕೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಸ್. ಶಂಭು ಭಟ್ಟ, ಕಡತೋಕಾ ಇವರು ವಹಿಸಲಿದ್ದು ಮುಖ್ಯ ಉಪನ್ಯಾಸಕರಾಗಿ ವಿದ್ವಾನ್ ಮಂಜುನಾಥ ಎನ್. ಭಟ್ಟ, ಮಹಾರಾಜ ಸಂಸ್ಕøತ ಕಾಲೇಜು ಮೈಸೂರು ಇವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೆಂಕಟರಮಣ … [Read more...] about ರಾಗಶ್ರೀಯಲ್ಲಿ ಗುರುಪೂಣ ್ಮೆ