#ಬೆಂಗಳೂರು :- ಮಹಾರಾಷ್ಟ್ರ, ಮುಂಬೈ, ದೆಹಲಿ, ಗುಜರಾತ್ ಹೀಗೆ ಹೊರ ರಾಜ್ಯ ರಿಟರ್ನ್ - ಹಿಂತಿರುಗಿದವರಿಂದಲೇ ರಾಜ್ಯದಲ್ಲಿ ದಿನೆ ದಿನೆ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ವಾಗುತ್ತಿದೆ.ಇಂದು ಶುಕ್ರವಾರ ಸಂಜೆಯವರೆಗೆ ರಾಜ್ಯದ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕೋವಿಡ್19 ಪಾಸಿಟಿವ್ ಬರೋಬ್ಬರಿ 248 ಹೊಸ ಪ್ರಕರಣಗಳು ದಾಖಲಾಗಿವೆ.#ಒಟ್ಟು_ಪ್ರಕರಣಗಳು_2781ಮೃತಪಟ್ಟವರು: 48ಗುಣಮುಖರಾದವರು: 894ಹೊಸ ಪ್ರಕರಣಗಳು: 248 … [Read more...] about ರಾಜ್ಯದಲ್ಲಿ ಶುಕ್ರವಾರ ಕೊರೊನಾ ಮಹಾಸ್ಪೋಟ ಇಂದು ಒಂದೇ ದಿನ 248 ಪಾಸಿಟಿವ್.
ರಾಜ್ಯದಲ್ಲಿ
ಕೋವಿಡ್19: 13 ಮೇ ಸಂಜೆಯವರೆಗೆ #ರಾಜ್ಯದಲ್ಲಿ_34_ಪ್ರಕರಣ_ದೃಢ.
ಬೆಂಗಳೂರು :- ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಬೆಳೆಯುತ್ತಿದ್ದು ಸಾವಿರದ ಗಡಿ ಸಮೀಪಿಸುತ್ತಿದೆ. ಮಂಗಳವಾರ ಒಂದೆ ದಿನ 34 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ#ಒಟ್ಟು_ಪ್ರಕರಣಗಳ #ಸಂಖ್ಯೆ_959 ಕ್ಕೆರಿದೆ.ಈವರೆಗೆ ಮೃತಪಟ್ಟವರು: 33, ಗುಣಮುಖರಾದವರು: 451 ಆಗಿದೆ. … [Read more...] about ಕೋವಿಡ್19: 13 ಮೇ ಸಂಜೆಯವರೆಗೆ #ರಾಜ್ಯದಲ್ಲಿ_34_ಪ್ರಕರಣ_ದೃಢ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೆಗೌಡರ ಡೊಂಬರಾಟ ರಾಜ್ಯದಲ್ಲಿ ಜನ ನೋಡಬೇಕಾಗಿದ್ದು ಅಸಲಿ ಸರ್ಕಾರ ಅಸ್ತಿತ್ವದಲ್ಲೇ ಇಲ್ಲ ಸಚಿವ ಅನಂತಕುಮಾರ ಹೆಗಡೆ
ಹಳಿಯಾಳ:- ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೆಗೌಡರ ಡೊಂಬರಾಟದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಹೊರತು ಜನಪರ ಕೆಲಸ ಮಾಡುವ ಸರ್ಕಾರ ಅಸ್ತಿತ್ವದಲ್ಲಿ ಇಲ್ಲ ಎಂದು ಕೇಂದ್ರ ಕೌಶಲ್ಯಾಭೀವೃದ್ದಿ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು. ಬುಧವಾರ ತಾಲೂಕಿನ ಗುಂಡೊಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮ್ಮೀಶ್ರ ಸರ್ಕಾರ ಅಧಿಕಾರದ ವ್ಯಾಮೋಹದಲ್ಲಿ ಕಾಲ ಕಳೆಯುತ್ತಿದೆ ಹೊರತು ರೈತರ, ಬಡವರ, … [Read more...] about ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೆಗೌಡರ ಡೊಂಬರಾಟ ರಾಜ್ಯದಲ್ಲಿ ಜನ ನೋಡಬೇಕಾಗಿದ್ದು ಅಸಲಿ ಸರ್ಕಾರ ಅಸ್ತಿತ್ವದಲ್ಲೇ ಇಲ್ಲ ಸಚಿವ ಅನಂತಕುಮಾರ ಹೆಗಡೆ
ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ- ಹಳಿಯಾಳದಲ್ಲಿ ನನ್ನ ಗೆಲುವು ನಿಶ್ಚಿತ -ಸಚಿವ ದೇಶಪಾಂಡೆ.
ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಹಳಿಯಾಳ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾನ ಚುರುಕಿನಿಂದ ಕೂಡಿರುವುದು ಕಂಡು ಬಂತು ಮಧ್ಯಾಹ್ನದ ಊರಿ ಬಿಸಿಲಿನ ಧಗೆಗೆ ಮತದಾನ ಮಂದಗತಿಗೆ ಸಾಗಿತ್ತು. ಹಳಿಯಾಳದಲ್ಲಿ ಘಟಾನುಘಟಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. ಹಳಿಯಾಳ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ರಲ್ಲಿಯ ಮತಗಟ್ಟೆ ಸಂಖ್ಯೆ 94 ರಲ್ಲಿ ಬೆಳಿಗ್ಗೆ 10.45 ಗಂಟೆಗೆ ಆಗಮಿಸಿದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ, … [Read more...] about ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ- ಹಳಿಯಾಳದಲ್ಲಿ ನನ್ನ ಗೆಲುವು ನಿಶ್ಚಿತ -ಸಚಿವ ದೇಶಪಾಂಡೆ.
ಕಾರ್ಯಕರ್ತರೇ ಬಿಜೆಪಿ ಪಕ್ಷದ ಶಕ್ತಿಯಾಗಿದ್ದು ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಾಗುವುದು – ಓಮಪ್ರಕಾಶ ಮಾಥುರ
ಹಳಿಯಾಳ:- ಬಿಜೆಪಿ ಪಕ್ಷ ಯಾವುದೇ ಧರ್ಮ, ಜಾತಿ, ನಾಯಕನ ಪಕ್ಷ ಅಲ್ಲ ಇದು ಕಾರ್ಯಕರ್ತರ ಪಕ್ಷವಾಗಿದ್ದು ಕಾರ್ಯಕರ್ತರ ಶ್ರಮದಿಂದಲೇ ಇಂದು ಜಗತ್ತಿನಲ್ಲಿಯೇ ಬಿಜೆಪಿ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ಪಕ್ಷ ರಾಷ್ಟ್ರೀಯ ಉಪಾಧ್ಯಕ್ಷ ಓಮಪ್ರಕಾಶ ಮಾಥುರ ಹೇಳಿದರು. ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆ ಗುರುವಾರ ಸಾಯಂಕಾಲ ಪಟ್ಟಣದ ಬಿಜೆಪಿ ಕಾರ್ಯಾಲಯಕ್ಕೆ ಹಠಾತ್ನೆ ಭೇಟಿ ನೀಡಿದ ಅವರು ಬಿಜೆಪಿ ಕಾರ್ಯಕರ್ತರು, ಬೂತ ಪ್ರಮುಖರು, ಮಂಡಳ … [Read more...] about ಕಾರ್ಯಕರ್ತರೇ ಬಿಜೆಪಿ ಪಕ್ಷದ ಶಕ್ತಿಯಾಗಿದ್ದು ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಾಗುವುದು – ಓಮಪ್ರಕಾಶ ಮಾಥುರ