ಹೊನ್ನಾವರ , ಪಟ್ಟಣ ರಾಮತೀರ್ಥ ಗುಡ್ಡದ ಮೇಲಿನ ರಾಮಮಂದಿರದಿಂದ ಸೆರೆ ಹಿಡಿದ ಸುರ್ಯೋದಯ, … [Read more...] about ವಿಲಂಬಿ ಸಂವತ್ಸರದ ಮೊದಲ ಸುರ್ಯೋದಯ
ರಾಮತೀರ್ಥ ಗುಡ್ಡ
ಪವಿತ್ರ ರಾಮತೀರ್ಥ ಗುಡ್ಡದ ಮೇಲೆ ಅವಿಶ್ವಾಸವಾದ 15 ದಿನದಲ್ಲೇ ತೆರೆದುಕೊಂಡ ಮದ್ಯದಂಗಡಿ
ಹೊನ್ನಾವರ : ಮಾಧ್ಯಮದ ಮುಂದೆ ನಾನು ಹೇಳಿದಂತೆ ರಾಮತೀರ್ಥ ಗುಡ್ಡದ ಮೇಲೆ ಮಾಜಿ ಪ.ಪಂ. ಅಧ್ಯಕ್ಷ ಹಾಲಿ ಸದಸ್ಯ ರವೀಂದ್ರ ನಾಯ್ಕ ಇವರ ಮಾಲೀಕತ್ವದ ಮದ್ಯದಂಗಡಿ ನನ್ನ ವಿರುದ್ಧ ಅವಿಶ್ವಾಸ ನೀರ್ಣಯಕ್ಕೆ ಗೇಲುವಾದ 15 ದಿನದಲ್ಲೇ ತೆರೆದುಕೊಂಡಿದೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ ಎಂದು ಪ.ಪಂ. ಮಾಜಿ ಅಧ್ಯಕ್ಷೆ ಜೈನಾಬಿ ಸಾಬ್ ಹೇಳಿದ್ದಾರೆ. ಕಳೆದ ಆರು ತಿಂಗಳಿಂದ ಮದ್ಯದಂಗಡಿಗೆ ಪರವಾನಿಗೆ ನೀಡುವಂತೆ ನನಗೆ ಕೆಲವು ಸದಸ್ಯರು ಹಣದ ಆಮಿಷ ಒಡ್ಡಿ ಹಿಂಸಿಸುತ್ತಿದ್ದರು. … [Read more...] about ಪವಿತ್ರ ರಾಮತೀರ್ಥ ಗುಡ್ಡದ ಮೇಲೆ ಅವಿಶ್ವಾಸವಾದ 15 ದಿನದಲ್ಲೇ ತೆರೆದುಕೊಂಡ ಮದ್ಯದಂಗಡಿ
ಅಕ್ರಮವಾಗಿ ಕಟ್ಟುತ್ತಿರುವ ಬಹುಮಹಡಿ ಕಟ್ಟಡ
ಹೊನ್ನಾವರ: ಪಟ್ಟಣದ ರಾಮತೀರ್ಥ ಗುಡ್ಡದ ಬಳಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬಹುಮಹಡಿ ಕಟ್ಟಡ ಅಕ್ರಮವಾಗಿ ತಲೆ ಎತ್ತುತ್ತಿದ್ದು, ಕಂದಾಯ ಮತ್ತು ಅರಣ್ಯ ಇಲಾಖೆಯ ಎಲ್ಲಾ ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಹೊನ್ನಾವರ ಪಟ್ಟಣ ಪಂಚಾಯತ ನಿರ್ಗಮಿತ ಅಧ್ಯಕ್ಷೆ ಜೈನಾಬಿ ಇಸ್ಮಾಯಿಲ್ ಸಾಬ ಗಂಭೀರ ಆರೋಪಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೊನ್ನಾವರ: ಪಟ್ಟಣದ ರಾಮತೀರ್ಥ ಗುಡ್ಡದ ಬಳಿ … [Read more...] about ಅಕ್ರಮವಾಗಿ ಕಟ್ಟುತ್ತಿರುವ ಬಹುಮಹಡಿ ಕಟ್ಟಡ