ಹೊನ್ನಾವರ: ತಾಲೂಕಿನ ಕರ್ಕಿಯ ಶ್ರೀ ಚನ್ನಕೇಶವ ಪ್ರೌಢಶಾಲೆಯಲ್ಲಿ 25ನೇ ರಾಷ್ಟೀಯ ಮಕ್ಕಳ ವಿಜ್ಞಾನ ಸಮಾವೇಶ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹುಟ್ಟಿಸಲು ಇಂತಹ ಸ್ಪರ್ಧೆಗಳು ಸ್ಪೂರ್ತಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪಧಕಿ, ತಾ.ಪಂ. ಸದಸ್ಯ ತುಕಾರಾಮ ನಾಯ್ಕ, ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಮೋಗೇರ್, ಎಲ್. ಎಮ್. ಹೆಗಡೆ, … [Read more...] about ಚನ್ನಕೇಶವ ಪ್ರೌಢಶಾಲೆಯಲ್ಲಿ 25ನೇ ರಾಷ್ಟೀಯ ಮಕ್ಕಳ ವಿಜ್ಞಾನ ಸಮಾವೇಶ
ರಾಷ್ಟೀಯ
ರಾಷ್ಟೀಯ ಹಿಂದೂ ಆಂದೋಲನ
ಹೊನ್ನಾವರ : ಹಿಂದು ಜನಜಾಗೃತಿ ಸಮಿತಿ ವತಿಯಿಂದ ರಾಷ್ಟೀಯ ಹಿಂದೂ ಆಂದೋಲನವನ್ನು ಹೊನ್ನಾವರದ ತಹಶೀಲ್ದಾರ ಕಛೇರಿಯ ಎದುರಿನಲ್ಲಿ ಅಗಸ್ಟ್ 22 ರಂದು ಬೆಳಿಗ್ಗೆ 11-00 ಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಮನವಿಯಲ್ಲಿರುವ ಬೇಡಿಕೆಗಳು: 1.ಹನುಮಂತನ ರೂಪದಲ್ಲಿ ಸಲಿಂಗ ವ್ಯಕ್ತಿಯನ್ನು ನಗ್ನವಾಗಿ ತೋರಿಸಿ ಹಿಂದೂಗಳ ಭಾವನೆಗೆ ನೋವು ಉಂಟು ಮಾಡಿದ "ಕಾ ಬಾಡಿಸ್ಕೇಪ್" ಎಂಬ ಚಲನಚಿತ್ರವನ್ನು ನಿಷೇದಿಸಬೇಕೆಂದು 2.ಅಹಂಕಾರಿ ಚೀನಾಗೆ ಪಾಠಕಲಿಸಲು ನಾಗಪುರ್ ಮೆಟ್ರೋಗೊಸ್ಕರ ರೈಲು … [Read more...] about ರಾಷ್ಟೀಯ ಹಿಂದೂ ಆಂದೋಲನ
ಆತ್ಮಭಾಷೆ ಸಂಸ್ಕøತ
ಹೊನ್ನಾವರ ಗೇರಸೋಪ್ಪಾ- ಸಂಸ್ಕøತ ಭಾಷೆ ಆತ್ಮ ಸಂಸ್ಕಾರವನ್ನು ನೀಡುತ್ತದೆ. ರಾಷ್ಟೀಯ ಭಾವೈಕ್ಯತೆ ಸಂಸ್ಕøತ ಭಾಷೆಯ ಮೂಲಕ ಸುಲಭ ಸಾಧ್ಯ. ಬೇರೆ ಬೇರೆ ರಾಜ್ಯದ ಜನರೆಲ್ಲ ಒಂದೇ ಭಾಷೆಯ ಮೂಲಕ, ಸಂಸ್ಕøತ ಭಾಷೆಯ ಮೂಲಕ ದೇಶದ ಐಕ್ಯತೆಯನ್ನು ಸಾರಬಲ್ಲರು. ವಿಜ್ಞಾನದ ಮುಖ್ಯವಾಹಿನಿಯಲ್ಲಿ ಸಂಸ್ಕøತ ಭಾಷೆ ಪ್ರಾಮುಖ್ಯತೆಯನ್ನು ಪಡೆದು ಸೈ ಎನಿಸಿಕೊಂಡಿದೆ. ಅಂದರೆ ಪ್ರಾಚೀನ-ಅರ್ವಾಚೀನ-ವರ್ತಮಾನಗಳ ಸರ್ವಸಮ್ಮತ ಭಾಷೆ ಸಂಸ್ಕøತ. ಇಂತಹ ಸಂಸ್ಕøತ ಭಾಷೆಯ ವರ್ಗಗಳು ದೇಶದ ಎಲ್ಲಡೆ … [Read more...] about ಆತ್ಮಭಾಷೆ ಸಂಸ್ಕøತ