ಭಾರತರತ್ನ ,ಶ್ರೇಷ್ಠ ಶಿಕ್ಷಕ, ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಪ್ರಯುಕ್ತ ವಾಗಿ ಶನಿವಾರ ಲಯನ್ಸ್ ಕ್ಲಬ್ ಹೊನ್ನವರವತಿಯಿಂದ ಶಿಕ್ಷಕ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಸ್, ಜೆ, ಕೈರನ ಮಾತನಾಡಿ ರಾಧಾಕೃಷ್ಣನ್ ಒಂದು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ಓದಿ ಶಿಕ್ಷಕನಾಗಿ ಈ ದೇಶದ ಉಪರಾಷ್ಟ್ರಪತಿಯಾಗಿ ಜಗತ್ತಿನ ಒಬ್ಬ ಶ್ರೇಷ್ಠ ಚಿಂತಕನಾಗಿ ಬೆಳಗಿದರು ತನ್ನ ಜನ್ಮದಿನವನ್ನು ಶಿಕ್ಷಕರ … [Read more...] about ಲಯನ್ಸ ಕ್ಲಬ್ ವತಿಯಿಂದ ಶಿಕ್ಷಕ ದಿನಾಚರಣೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ
ದೇಶ ಪ್ರೇಮವಿಲ್ಲದಿದ್ದರೆ ಶಿಕ್ಷಣ ಪಡೆದು ಪ್ರಯೋಜನವಿಲ್ಲ ಎಲ್ಲರು ರಾಷ್ಟ್ರಪ್ರೇಮಿಗಳಾಗಿ;ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್
ಹೊನ್ನಾವರ: ಇಂದಿನ ಶಿಕ್ಷಣ ನಮ್ಮನ್ನು ಶ್ರಮಿಕರನ್ನಾಗಿ,ದೇಶಪ್ರೇಮಿಗಳನ್ನಾಗಿ ಮಾಡಬೇಕು. ದೇಶ ಪ್ರೇಮವಿಲ್ಲದಿದ್ದರೆ ಶಿಕ್ಷಣ ಪಡೆದು ಪ್ರಯೋಜನವಿಲ್ಲ ಎಲ್ಲರು ರಾಷ್ಟ್ರಪ್ರೇಮಿಗಳಾಗಿ" ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಚಟುವಟಿಕೆಗಳು,ಕ್ರೀಡಾ … [Read more...] about ದೇಶ ಪ್ರೇಮವಿಲ್ಲದಿದ್ದರೆ ಶಿಕ್ಷಣ ಪಡೆದು ಪ್ರಯೋಜನವಿಲ್ಲ ಎಲ್ಲರು ರಾಷ್ಟ್ರಪ್ರೇಮಿಗಳಾಗಿ;ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್