ಹೊನ್ನಾವರ : ಭಟ್ಕಳ ಕೇವಲ ಒಂದೇ ಸಮಾಜಕ್ಕೇ ಸೀಮಿತವಾದ ಕ್ಷೇತ್ರವಲ್ಲ, ಹತ್ತು ಹಲವಾರು ಸಮಾಜಗಳಿಂದ ಕೂಡಿರುವ ಭಟ್ಕಳ ಕ್ಷೇತ್ರಕ್ಕೆ ಯಾವುದು ಮಾನದಂಡವಲ್ಲ, ಎಲ್ಲಾ ಸಮಾಜದ ಬೆಂಬಲ, ಉತ್ತಮ ಸ್ಪಂದನೆ ದೊರಕಿದ್ದು ಈ ಬಾರಿ ವಿಧಾನ ಸಭಾ ಚುನಾವಣೆ ಧರ್ಮಯುದ್ದವಾಗಿದ್ದು, ಈ ಧರ್ಮ ಯುದ್ದದಲ್ಲಿ ಗೆಲುವು ನಮ್ಮದೇ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಸುನೀಲ ನಾಯ್ಕ ಹೇಳಿದರು.ಅವರು ಹೊನ್ನಾವರ ತಾಲೂಕಿನ ಗೇರುಸೊಪ್ಪಾ, ಹಾಡಗೇರಿ ,ಸರಳಗಿ, ಅಡಕಾರ, … [Read more...] about ರಾಹುಲ್ ಗಾಂಧಿ ಕರಾವಳಿ ಭಾಗಕ್ಕೆ ಭೇಟಿ ನೀಡಿರುವುದರಿಂದ ಬಿಜೆಪಿ ಪಕ್ಷಕ್ಕೆ ತುಂಬಾ ಅನುಕೂಲಕರ ವಾತಾವರಣ ಉಂಟಾಗಿದೆ; ಸುನೀಲ ನಾಯ್ಕ
ರಾಹುಲ್ ಗಾಂಧಿ
ಭಾಷಣದ ವೇಳೆ “ಮೋದಿ” “ಮೋದಿ” ಘೋಷಣೆ ;ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಹುಲ್ ಗಾಂಧಿ
ಹೊನ್ನಾವರ:ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪಟ್ಟಣದ ಶರಾವತಿ ಸರ್ಕಲ್ ಬಳಿ ಜನಾಶಿರ್ವಾದ ಯಾತ್ರೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ತೆರೆದ ವಾಹನದಲ್ಲಿ ಮಾತನಾಡುವ ಸಂಧರ್ಬದಲ್ಲಿ ಮುಜುಗರಕ್ಕೀಡಾಗಿ ಭಾಷಣವನ್ನು ಅರ್ಧದಲ್ಲೆ ಮೊಟಕುಗೊಳಿಸಿ ಭಟ್ಕಳದ ಕಡೆಗೆ ಪ್ರಯಾಣ ಬೆಳೆಸಿದ ಘಟನೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರ್ಯಾಲಿಯ ಮದ್ಯೆ ಕೆಲವರು "ಮೋದಿ" "ಮೋದಿ" ಎಂದು ಘೋಷಣೆ ಕೂಗಿದರು.ಈ ಸಂಧರ್ಬದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಘೋಷಣೆ … [Read more...] about ಭಾಷಣದ ವೇಳೆ “ಮೋದಿ” “ಮೋದಿ” ಘೋಷಣೆ ;ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಹುಲ್ ಗಾಂಧಿ
ದಿ: 26 ರಂದು ರಾಹುಲ್ ಗಾಂಧಿ ಹೊನ್ನಾವರಕ್ಕೆ
ಹೊನ್ನಾವರ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ದಿ. 26 ರಂದು ಹೊನ್ನಾವರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅಂದು ಸಂಜೆ 4 ಗಂಟೆಗೆ ನಗರದ ಶರಾವತಿ ಸರ್ಕಲ್ ಬಳಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ಗಾಂಧಿಯವರಿಗೆ ಭವ್ಯ ಸ್ವಾಗತ ನೀಡಲಿದ್ದಾರೆ. ಕಾರಣ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಸಾವಿರಾರು … [Read more...] about ದಿ: 26 ರಂದು ರಾಹುಲ್ ಗಾಂಧಿ ಹೊನ್ನಾವರಕ್ಕೆ
ರಾಹುಲ್ ಗಾಂಧಿ ಮೂಲಕ ಸಿದ್ದರಾಮಯ್ಯ ಮೇಲೆ ಒತ್ತಡ – ಮೀನುಗಾರರ ಸಾಲಮನ್ನಾಗೆ ಆಗ್ರಹ
ಕಾರವಾರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ ತಂದು ಮೀನುಗಾರರ ಸಾಲಮನ್ನಾಗೆ ಪ್ರಯತ್ನಿಸಲಾಗುವದು ಎಂದು ಹೇಳಿದರು. ಬುಧವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೃಷಿಕರ 50 ಸಾವಿರ ರೂ ಸಾಲಮನ್ನಾ ಮಾಡಲಾಗಿದೆ. ಆದರೆ, ಮೀನುಗಾರರಿಗೆ ಸರ್ಕಾರ ಯಾವದೇ ಕೊಡುಗೆ ನೀಡಿಲ್ಲ. ಹೀಗಾಗಿ ಎಲ್ಲಾ ಮೀನುಗಾರರು ಸೇರಿ ಜಿಲ್ಲಾ ಪ್ರವಾಸ ಮಾಡಲಿರುವ ರಾಹುಲ್ ಗಾಂಧಿಯವರ ಮೂಲಕ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲು … [Read more...] about ರಾಹುಲ್ ಗಾಂಧಿ ಮೂಲಕ ಸಿದ್ದರಾಮಯ್ಯ ಮೇಲೆ ಒತ್ತಡ – ಮೀನುಗಾರರ ಸಾಲಮನ್ನಾಗೆ ಆಗ್ರಹ
ನ.21ರಂದು ಕುಮಟಾದ ಮಣಕಿಗೆ ಆಗಮಿಸಿಲರುವ ರಾಹುಲ್ ಗಾಂಧಿ ;ವಿವಿಧ ಬೇಡಿಕೆ ಈಡೇರಿಗೆಗೆ ಚರ್ಚೆಯ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಭಾಪತಿ
ಕಾರವಾರ: ಕುಮಟಾದ ಮಣಕಿಯಲ್ಲಿ ನ.21ರಂದು ನಡೆಯಲಿರುವ ಮೀನುಗಾರರ ಸಮಾವೇಶಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದು, ಮೀನುಗಾರರ ವಿವಿಧ ಸಮಸ್ಯೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಾಗುವದು ಎಂದು ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಯು.ಆರ್. ಸಭಾಪತಿ ತಿಳಿಸಿದರು. ಶನಿವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಎಂಟು ತಿಂಗಳ ಹಿಂದೆ ಹೊಸದಾಗಿ ಸಮಿತಿಯನ್ನು ರಚಿಸಲಾಗಿದ್ದು ಇದು ಮೀನುಗಾರರ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು. … [Read more...] about ನ.21ರಂದು ಕುಮಟಾದ ಮಣಕಿಗೆ ಆಗಮಿಸಿಲರುವ ರಾಹುಲ್ ಗಾಂಧಿ ;ವಿವಿಧ ಬೇಡಿಕೆ ಈಡೇರಿಗೆಗೆ ಚರ್ಚೆಯ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಭಾಪತಿ