(ಎದುರುಬದುರಾಗಿ ವಾಹನ ಬಂದರೆ ಮುಖ ಮುಖ ನೋಡಿಕೊಳ್ಳುವ ಚಾಲಕರು – ಕೆಳಗಿಳಿಸಿದರೆ ಮೇಲೆ ಹತ್ತಿಸಲು ಹರಸಾಹಸ)ಹೊನ್ನಾವರ – ತಾಲೂಕಿನಲ್ಲಿ ಅನೇಕ ಕಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿದ್ದು ಜನರ ಬಹುದಿನದ ಬೇಡಿಕೆಗಳು ಈಡೇರುತ್ತಿರುವ ಖುಷಿ ಒಂದೆಡೆಯಾದರೆ ರಸ್ತೆ ಮಾಡುವ ಗುತ್ತಿಗೆದಾರರು ಸೈಡ್ ಸೋಲಿಂಗ್ ಮಾಡದೇ ಸತಾಯಿಸುತ್ತಿರುವುದು ಜನರ ಅಸಮದಾನಕ್ಕೆ ಕಾರಣವಾಗುತ್ತಿದೆ.ರಸ್ತೆ ನಿರ್ಮಿಸಿ ತಿಂಗಳುಗಳೇ ಉರುಳಿದರೂ ರಸ್ತೆಯಂಚಿಗೆ ಮಣ್ಣು ಹಾಕಲು … [Read more...] about ಕಾಂಕ್ರೀಟ್ ರಸ್ತೆ ಮಾಡಿ ಸೈಡ್ ಸೋಲಿಂಗ್ ಮಾಡಲು ಮರೆಯುವ ಗುತ್ತಿಗೆದಾರರು – ಲಘು ವಾಹನ ಚಾಲಕರಿಗೆ ಸವಾಲು
ರಿಕ್ಷಾ
ಆಳುವವರ ಆಸರೆಯಿಲ್ಲದೇ ಅನಾಥ ಮಗುವಾದ ಮಾವಿನಕುರ್ವಾ ರಸ್ತೆ
ಹೊನ್ನಾವರ ಮಾವಿನಕುರ್ವಾ ಸೇತುವೆ ನಿರ್ಮಾಣವೆಂಬ ಮೊಟ್ಟಗೆ ಕಾವು ಕೊಡಲು ಪ್ರಾರಂಭಿಸಿ ನಾಲ್ಕೈದು ವರ್ಷಗಳೇ ಉರುಳಿದರೂ ಮೊಟ್ಟೆಯೊಡೆದು ಮರಿ ಹೊರಗೆ ಬರುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದರ ಜೊತೆ ಸುತ್ತಿ ಬಳಸಿ ತಾಲೂಕು ಕೇಂದ್ರವನ್ನು ಸೇರುವುದಕ್ಕಾದರೂ ಇದ್ದ ಖರ್ವಾ ಮಾವಿನಕುರ್ವಾ ರಸ್ತೆಯೂ ಸಂಪೂರ್ಣ ಹದಗೆಟ್ಟು ಎರಡು ವರ್ಷಗಳೇ ಕಳೆದರೂ ದುರಸ್ಥಿ ಮಾಡುವ ಮನಸ್ಸು ಜನಪ್ರತನಿಧಿಗಳೆನ್ನಿಸಿಕೊಂಡವರಿಗೆ ಆಗದಿರುವುದು ಈ ಭಾಗದ ಜನರ ದೌರ್ಭಾಗ್ಯ ಎನಿಸುತ್ತಿದೆ.ಇತ್ತೀಚೆಗೆ … [Read more...] about ಆಳುವವರ ಆಸರೆಯಿಲ್ಲದೇ ಅನಾಥ ಮಗುವಾದ ಮಾವಿನಕುರ್ವಾ ರಸ್ತೆ
ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ
ಹೊನ್ನಾವರ:ತಾಲೂಕಿನ ಅರೇಅಂಗಡಿ ಹಿ.ಪ್ರಾ ಶಾಲೆಯಲ್ಲಿ ಡಾನ್ಸ ಪ್ರಾಕ್ಟೀಸ್ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕ ಉಪಟಳ ನೀಡಿದ್ದಲ್ಲದೇ ಇದನ್ನು ಪ್ರಶ್ನಿಸಲು ಬಂದ ಎಸಿಡಿಎಮ್ಸಿ ಅಧ್ಯಕ್ಷರಿಗೆ ಹೊಡೆದಿರುವ ಕುರಿತು ಹಲ್ಲೆಗೊಳಗಾದ ಎಸ್ಡಿಎಮ್ಸಿ ಅಧ್ಯಕ್ಷ ಹೊನ್ನಾವರ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ದೂರು ನೀಡಿದ್ದಾರೆ. ತಾಲೂಕಿನ ಅರೇಅಂಗಡಿಯ ಹಿ.ಪ್ರಾ. ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಎಸ್ಡಿಎಮ್ಸಿ ಅಧ್ಯಕ್ಷ ಗೋಪಾಲ … [Read more...] about ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ