ಹೊನ್ನಾವರ: ಲಯನ್ಸ ಕ್ಲಬ್ ವತಿಯಿಂದ ಮಾರ್ಚ 7ರಂದು ಬೆಳಿಗ್ಗೆ 10;30ಕ್ಕೆ ಪಟ್ಟಣದ ಪ್ರಬಾತನಗರದಲ್ಲಿರುವ ಲಯನ್ಸ ಸಬಾಭವನದಲ್ಲಿ ಪ್ರಾದೇಶಿಕ ಸಮ್ಮೇಳನ ಏರ್ಪಡಿಸಲಾಗಿದೆ. ಕರ್ನಾಟಕ ವಿಕೇಂದ್ರಿಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಕಾರ್ಯಕ್ರಮ ಉದ್ಗಾಟಿಸಲಿದ್ದಾರೆ. ರವಿ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಗಣಪತಿ ನಾಯ್ಕ ಮುಖ್ಯ ಅತಿಥಿಯಗಿ ಆಗಮಿಸಲಿದ್ದು, ಪ್ರಾದೇಶಿಕ ಅಧ್ಯಕ್ಷ ಪ್ರೂ ಸುರೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾ . ವೇದಿಕೆಯಲ್ಲಿ ಲಯನ್ಸ ಅಧ್ಯಕ್ಷ … [Read more...] about ಹೊನ್ನಾವರದಲ್ಲಿ ಮಾರ್ಚ 7ರಂದು ಲಯನ್ಸ್ ಪ್ರಾದೇಶಿಕ ಸಮ್ಮೇಳನ
ಲಯನ್ಸ ಕ್ಲಬ್
ಗುರುಗಳ ಪಾತ್ರ ಅಮೂಲ್ಯವಾದದ್ದು ;ಲಯನ್ಸ ಕ್ಲಬ್ ಅಧ್ಯಕ್ಷ ಅಲ್ತಾಫ್ ಶೇಖ್
ಕಾರವಾರ: ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವಲ್ಲಿ ಗುರುಗಳ ಪಾತ್ರ ಅಮೂಲ್ಯವಾದದ್ದು ಎಂದು ಲಯನ್ಸ ಕ್ಲಬ್ ಅಧ್ಯಕ್ಷ ಅಲ್ತಾಫ್ ಶೇಖ್ ಹೇಳಿದರು. ಲಯನ್ಸ ಕ್ಲಬ್ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ದಿಗೆ ಉತ್ತಮ ಪ್ರಜೆಗಳ ಅವಷ್ಯಕತೆ ಇದ್ದು, ಶಿಕ್ಷಕರ ಮೂಲಕ ನಾಡಿಗೆ ಯೋಗ್ಯ ವ್ಯಕ್ತಿಗಳು ಹೊರ ಹೊಮ್ಮುತ್ತಿದ್ದಾರೆ. ಶಿಕ್ಷಕರು ಆದರ್ಶ ವ್ಯಕ್ತಿತ್ವವನ್ನು ಹೊಂದಿದಲ್ಲಿ ಅದನ್ನು ವಿದ್ಯಾರ್ಥಿಗಳು ಅನುಕರಿಸುತ್ತಾರೆ … [Read more...] about ಗುರುಗಳ ಪಾತ್ರ ಅಮೂಲ್ಯವಾದದ್ದು ;ಲಯನ್ಸ ಕ್ಲಬ್ ಅಧ್ಯಕ್ಷ ಅಲ್ತಾಫ್ ಶೇಖ್
ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯ ದ್ವಿತಿಯ ವಾರ್ಷಿಕ ಸ್ನೇಹ ಸಮ್ಮೇಳನ
ಹೊನ್ನಾವರ:ಪ್ರಭಾತನಗರದ ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯ ದ್ವಿತಿಯ ವಾರ್ಷಿಕ ಸ್ನೇಹ ಸಮ್ಮೇಳನ ಪಟ್ಟಣದ ಲಯನ್ಸ ಕ್ಲಬ್ ಸಭಾಭವನದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಉದ್ಯೋಗರತ್ನ ಪ್ರಶಸ್ತಿ ಪುರಸ್ಕøತ ಉದ್ಯಮಿ ಯಶೋಧರ ನಾಯ್ಕ ಮಾತನಾಡಿ `ಸಂಘಟನೆಯ ಮೂಲಕ ಸೌಹಾರ್ದತೆ ಮತ್ತು ಅಭಿವೃದ್ಧಿ ಸಾಧ್ಯವಾಗುವುದು. ಸ್ನೇಹ, ಸೌಹಾರ್ದತೆಯೊಂದಿಗೆ ತಮ್ಮ ಪರಿಸರದ ಅಭಿವೃದ್ದಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯವರು … [Read more...] about ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯ ದ್ವಿತಿಯ ವಾರ್ಷಿಕ ಸ್ನೇಹ ಸಮ್ಮೇಳನ