ಹೊನ್ನಾವರ: ಭಗತ್ಸಿಂಗ್ ಸಮಿತಿ ವತಿಯಿಂದ ಹೊನ್ನಾವರ ಬಂದರದ ಶ್ರೀ ದುರ್ಗಾಂಜನೇಯ ಹೊಟೇಲ್ ಎದುರು ಧ್ವಜಾರೋಹಣ ನಡೆಯಿತು. ಕಲಾವಿದ ನಿತ್ಯಾನಂದ ಪಾಲೇಕರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಮಿತಿಯ ಪ್ರಮುಖರಾದ ಗಣಪತಿ ನಾಯ್ಕ, ಆಫಾನ್ ಮುಲ್ಲಾ,ಸುಬ್ರಾಯ್ ಮೇಸ್ತ,ಕಮಲಾಕರ್ ನಾಯ್ಕ, ರಾಜೇಶ್ ಪಾಲೇಕರ್, ಅರವಿಂದ್ ಮಹಾಲೆ ಮೊದಲಾದವರಿದ್ದರು.ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. … [Read more...] about ಭಗತ್ಸಿಂಗ್ ಸಮಿತಿ ವತಿಯಿಂದ ಧ್ವಜಾರೋಹಣ
ವತಿಯಿಂದ
ಹಿಂದು ಧರ್ಮ ರಕ್ಷಣಾ ವೇದಿಕೆ ವತಿಯಿಂದ ಜುಲೈ 16 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಶಾಂತಯುತ ಮೆರವಣಿಗೆ
ಹೊನ್ನಾವರ : ಪರೇಶ ಮೇಸ್ತ ಕುಟುಂಬಕ್ಕೆ ರಾಜ್ಯ ಸರಕಾರದ ಪರಿಹಾರ ತಾರತಮ್ಯ, ಕೊಟ್ಟ ಮಾತಿನಂತೆ ಅವನ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಕೊಡದಿರುವುದು ಹಾಗೂ ಶನೈಶ್ಚರ ದೇವಸ್ಥಾನದ ಎದುರಿನ ಸ್ಥಳದ ಮಾಲಿಕತ್ವ ಕುರಿತು ಇನ್ನೂ ಪೋಡಿ ಮಾಡಿ ಬಗೆಹರಿಸದಿರುವ ಕ್ರಮವನ್ನು ವಿರೋಧಿಸಿ ಹಿಂದು ಧರ್ಮ ರಕ್ಷಣಾ ವೇದಿಕೆ ವತಿಯಿಂದ ಜುಲೈ 16 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಶಾಂತಯುತ ಮೆರವಣಿಗೆ ನಡೆಯಲಿದೆ ಎಂದು ವೇದಿಕೆಯ ಸಂಚಾಲಕ ವಿಶ್ವನಾಥ ನಾಯಕ ತಿಳಿಸಿದರು. ಪಟ್ಟಣದ … [Read more...] about ಹಿಂದು ಧರ್ಮ ರಕ್ಷಣಾ ವೇದಿಕೆ ವತಿಯಿಂದ ಜುಲೈ 16 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದಲ್ಲಿ ಶಾಂತಯುತ ಮೆರವಣಿಗೆ
ಡೆಂಗ್ಯೂ ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ಮಾರುತಿ ಗೂರುಜಿ
ಹೊನ್ನಾವರ: ಮನುಷ್ಯನಿಗೆ ಆರೋಗ್ಯ ಎನ್ನುವುದು ಅತಿಮುಖ್ಯ, ಜೀವನದಲ್ಲಿ ಎನನ್ನು ಸಾಧಿಸಬಹುದು ಭಗವಂತ ನೀಡಿದ ದೇಹ ಸದೃಡವಾಗಿದ್ದರೆ ಮಾತ್ರ. ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿ ದೇವಾಲಯದ ಧರ್ಮದರ್ಶಿಗಳಾದ ಮಾರುತಿ ಗೂರುಜಿ ಅಭಿಪ್ರಾಯಿಸಿದರು. ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವಿರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ, ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ವತಿಯಿಂದ ಸ್ವಸ್ಥ-ಸದೃಡ-ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಎಂಬ ಧ್ಯೆಯ ವಾಕ್ಯದೊಂದಿಗೆ … [Read more...] about ಡೆಂಗ್ಯೂ ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ಮಾರುತಿ ಗೂರುಜಿ
ಬಿಜೆಪಿ ಯುವ ಮೋರ್ಚಾದ ವತಿಯಿಂದ ನಡೆದ ಬೈಕ್ರ್ಯಾಲಿಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಚಾಲನೆ
ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ 4 ವರ್ಷದ ಸಾಧನೆ ಹಾಗೂ ಜನಪರ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಉದ್ದೇಶದಿಂದ ರಾಜ್ಯ ಬಜೆಪಿ ಘಟಕದ ನಿರ್ದೇಶನದ ಮೇರೆಗೆ ಬೈಕ್ ರ್ಯಾಲಿ ಹಮಿಕೊಳ್ಳಲಾಗಿದ್ದು ಮುಂದಿನ ಮಹಾಯುದ್ದಕ್ಕೆ ಸನ್ನದ್ದರಾಗಿ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮ ಶೀಲತಾ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಕರೆ ನೀಡಿದರು. ಪಟ್ಟಣದಲ್ಲಿ ತಾಲೂಕಾ ಯುವ ಮೋರ್ಚಾ ವತಿಯಿಂದ ಕೇಂದ್ರ ಬಿಜೆಪಿ ಸರಕಾರದ ಸಾಧನೆಗಳ … [Read more...] about ಬಿಜೆಪಿ ಯುವ ಮೋರ್ಚಾದ ವತಿಯಿಂದ ನಡೆದ ಬೈಕ್ರ್ಯಾಲಿಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಚಾಲನೆ
ಕರ್ನಾಟಕ ಕ್ರಾಂತಿರಂಗ ಮೊಳ್ಕೋಡ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ
ಹೊನ್ನಾವರ: ಪ್ರೇರಣಾ ಟ್ರಸ್ಟ್ ಮೊಳ್ಕೋಡ್ ಹಾಗೂ ಕರ್ನಾಟಕ ಕ್ರಾಂತಿರಂಗ ಮೊಳ್ಕೋಡ್ ಘಟಕದ ವತಿಯಿಂದ ತಾಲೂಕಿನ ಮೊಳ್ಕೋಡ್ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರೇರಣಾ ಟ್ರಸ್ಟ ಘಟಕದ ವತಿಯಿಂದ ನೀಡಿದ ಶಾಲಾ ಬ್ಯಾಗ್ನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ನಂತರ ಅವರು ಮಾತನಾಡಿ "ಪ್ರೇರಣಾ … [Read more...] about ಕರ್ನಾಟಕ ಕ್ರಾಂತಿರಂಗ ಮೊಳ್ಕೋಡ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ