ಹೊನ್ನಾವರ .ವಿಶ್ವ ಸೇವಾ ದಿನದ ಅಂಗವಾಗಿ ಲಯನ್ಸ್ ಕ್ಲಬ್ ಪೆದ್ರು ಪೊವೆಡಾ ವಿಶೇಷ (ವಿಕಲ ಚೇತನ) ಶಾಲೆಯ 31 ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕೆರಂ ಬೋರ್ಡನ್ನು ಉಚಿತವಾಗಿ ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿಯ ಲಯನ್ಸ ಡಿ.ಸಿ. ಜ್ಯೋತಿ ಭಟ್ಟ ಮಾತನಾಡಿ, ಅಂಗವೈಕಲ್ಯ ಹೊಂದಿದ ಮಕ್ಕಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳು ಸಮಾಜಕ್ಕೆ ಹೊರೆಯಾಗದೇ ಇರುವಂತೆ ಉಪಯುಕ್ತವಾಗುವ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ಪಾಲಕರೊಂದಿಗೆ ಸಮಾಜಕ್ಕೂ ಇದೆ. … [Read more...] about ಹೊನ್ನಾವರ ಲಯನ್ಸ್ ಕ್ಲಬ್ಬಿನಿಂದ ಅಂಗವಿಕಲ ಶಾಲೆಗೆ ನೆರವು
ವಿಕಲ ಚೇತನ
ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ;ವಿಠ್ಠಲ ಎಸ್.ಧಾರವಾಡಕರ
ಕಾರವಾರ: ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಠ್ಠಲ ಎಸ್.ಧಾರವಾಡಕರ ಹೇಳಿದರು. ಭಾನುವಾರ ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರೆಂದರೆ ಭಿನ್ನವಾದ ವ್ಯಕ್ತಿಗಳಲ್ಲ. ಅವರೂ ಕೂಡಾ ನಮ್ಮಂತೆ ನಾಗರಿಕರು. ಅವರಿಗೆ ಕನಿಕರ ಅನುಕಂಪ ನೀಡುವ … [Read more...] about ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ;ವಿಠ್ಠಲ ಎಸ್.ಧಾರವಾಡಕರ