ಪ್ರಾದೇಶಿಕ ಎಣೆಬೀಜ ಬೇಳೆಗಾರರಸಹಕಾರ ಸಂಘಗಳ ಒಕ್ಕೊಟ ನಿಗಮ ಹುಬ್ಬಳ್ಳಿ(KOF ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವರು ಅರ್ಹ ಅಸ್ತಕ ಅಭ್ಯರ್ಥಿಗಳು 08/05/2021 ರೊಳಗೆ ಅರ್ಜಿ ಸಲ್ಲಿಸಬಹುದ್ದಾಗಿದೆ.ಒಟ್ಟು ಹುದ್ದೆಗಳು ಸಂಖ್ಯೆ : 15 ಹುದ್ದೆಗಳುಹುದ್ದೆಯ ಹೆಸರು : ಸಾಮಾನ್ಯ ಕೆಲಸಗಾರ 04 ಹುದ್ದೆಗಳುಚಾಲಕ 01 ಹುದ್ದೆಗಳುಸಹಾಯಕ ಮಾರಾಟಾಧಿಕಾರಿ 04 ಹುದ್ದೆಗಳುಸಹಾಯಕ ಲೆಕ್ಕಾಧಿಕಾರಿ 03 … [Read more...] about KOF ನೇಮಕಾತಿ 2021
ವಿದ್ಯಾರ್ಹತೆ
ಕರ್ನಾಟಕ ರಾಜ್ಯ ಪೊಲೀಸ್ 402 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ಪತ್ರದ ಅದಿಸೂಚನೆ ಸಂಖ್ಯೆ 08/ನೇಮಕಾತಿ -2/2021-22, ದಿನಾಂಕ ನ್ನು ಮುಂದುವರೆಸುತ್ತಾ ಪೊಲೀಸ್ ಸಬ್ - ಇನ್ಸಪೆಕ್ಟರ್ (ಸಿವಿಲ್) (ಪುರುಷ, ಮಹಿಳಾ ಮತ್ತು ಸೇವೆಯಲ್ಲಿರುವವರು) ಒಟ್ಟು 402 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಿದ್ದು. ಅರ್ಜಿಆಹ್ವಾನ ಮಾಡಲಾಗಿದೆ.ವಯೋಮಿತಿ ಅರ್ಹತೆಗಳು :ಅರ್ಜಿ ಸಲ್ಲಿಸುವ ಕನಿಷ್ಠ 21 ವರ್ಷ ಆಗಿರಬೇಕುಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿ … [Read more...] about ಕರ್ನಾಟಕ ರಾಜ್ಯ ಪೊಲೀಸ್ 402 ಹುದ್ದೆಗಳಿಗೆ ಅರ್ಜಿ ಆಹ್ವಾನ
ಯಕ್ಷಗಾನ ಕಲೆಯ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ;ತಾಪಂ ಸದಸ್ಯ ಆರ್.ಪಿ ನಾಯ್ಕ
ಹೊನ್ನಾವರ:`ಶಾಲೆಗೆ ಹೋಗದೇ ಕಾಳಕ್ಷರ ಜ್ಞಾನವಿಲ್ಲದವನಿಗೂ ರಾಮಾಯಣ ಮಹಾಭಾರತದ ಜ್ಞಾನ ನೀಡಬಲ್ಲ ಏಕೈಕ ಕಲೆ, ಅದು ಗಂಡುಮೆಟ್ಟಿನ ಯಕ್ಷಗಾನ ಕಲೆ' ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೃಷ್ಣ ಯಾಜಿ ಬಳ್ಕೂರು ಹೇಳಿದರು. ತಾಲೂಕಿನ ಹಡಿನಬಾಳದ ಹುಡಗೋಡ್ ಶ್ರೀ ಆಂಜನೇಯ ಯುವಕ ಮಂಡಳ ವತಿಯಿಂದ 26ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಗುರುವಾರ ಹಮ್ಮಿಕೊಂಡ ಸಭಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನೃತ್ಯ, ಗೀತ, ನಾಟಕ, ಚಿತ್ರ ಈ ನಾಲ್ಕು ಪ್ರಭಲ … [Read more...] about ಯಕ್ಷಗಾನ ಕಲೆಯ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ;ತಾಪಂ ಸದಸ್ಯ ಆರ್.ಪಿ ನಾಯ್ಕ
ನರ್ಸಿಂಗ್ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಲಘು ಉದ್ಯೋಗಮೇಳ
ಕಾರವಾರ:ಯೋಜನಾ ಉದ್ಯೋಗ ವಿನಿಮಯ ಕೇಂದ್ರ ಕಾರವಾರ ವತಿಯಿಂದ ನರ್ಸಿಂಗ್ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಲಘು ಉದ್ಯೋಗಮೇಳ ಆಯೋಜಿಸಲಾಗಿದೆ. ಮೇಳವು ನವೆಂಬರ 28 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಯಲಿದ್ದು ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಆಸಕ್ತ ಅರ್ಹ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 9481274298 ಸಂಪರ್ಕಿಸಲು ಉದ್ಯೋಗ ವಿನಿಮಯ ಕೇಂದ್ರದ … [Read more...] about ನರ್ಸಿಂಗ್ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಲಘು ಉದ್ಯೋಗಮೇಳ
ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ
ಕಾರವಾರ: ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮವು " ಪರಿಶಿಷ್ಟ ಜಾತಿ " (ಪರಿಶಿಷ್ಟ ಜಾತಿ ಬೋವಿ , ವಡ್ಡರ ಹೊರತುಪಡಿಸಿ) ಜನರ ಆರ್ಥಿಕಾಭಿವೃದ್ದಿಗಾಗಿ ನೇರವಾಗಿ ನಿಗಮದಿಂದ ನೇರಸಾಲ ಹೈನುಗಾರಿಕೆ ಯೋಜನೆ , ಮೈಕ್ರೋ ಕ್ರೇಡಿಟ್ -1 , ಮೈಕ್ರೋ ಕ್ರೇಡಿಟ್ ಕಿರುಸಾಲ ಮತ್ತು ಮಹಿಳಾ ಸಮೃದ್ದಿ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಿದೆ. ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿರಬೇಕು, ಹಾಲಿ ಕರ್ನಾಟಕದಲ್ಲಿ Pಳೆದ 15 ವರ್ಷಗಳಿಂದ ವಾಸಿಸುತ್ತಿರಬೇಕು. … [Read more...] about ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ