ಕಾರವಾರ:ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಕಡಿತಗೊಳಿಸುವುದನ್ನು ಖಂಡಿಸಿ ಮತ್ತು ನಗರದ ಚರಂಡಿಗಳನ್ನು ಸಂಪೂರ್ಣ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನಗೆ ಸೋಮವಾರ ಮನವಿ ಸಲ್ಲಿಸಿದರು. ಕಾರವಾರದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯುತ್ನ್ನು ಯಾವುದೇ ಮುನ್ಸೂಚನೆ ಇಲ್ಲದೆ ನಿರಂತರವಾಗಿ ಕಡಿತಗೊಳಿಸಲಾಗುತ್ತಿದೆ. ಇದರಿಂದ ಜನಸಮಾನ್ಯರು … [Read more...] about ವಿದ್ಯುತ್ ಕಡಿತ ಮತ್ತು ನಗರದ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಮನವಿ
ವಿದ್ಯುತ್
ವಿದ್ಯುತ್ ಅವಘಡ
ಭಟ್ಕಳ:ಹಾಡುವಳ್ಳಿಯಲ್ಲಿ 11 ಕೆ.ವಿ. ಲೈನ್ ವಿದ್ಯುತ್ ಸರಬರಾಜು ಮಾಡುವ ಸಣ್ಣ ಲೈನ್ ಮೇಲೆ ಹರಿದು ಬಿದ್ದ ಪರಿಣಾಮ ಹಾಡುವಳ್ಳಿಯ ಗ್ರಾಮ ಪಂಚಾಯತ್, ಅಂಚೆ ಕಚೇರಿ ಸಹಿತ ಸುತ್ತ ಮುತ್ತಲ ಮನೆಗಳಲ್ಲಿರುವ ಹಲವಾರು ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗ ಘಟನೆ ರವಿವಾರ ಬೆಳಗಿನಜಾವ 4.30ರ ಸುಮಾರಿಗೆ ನಡೆದಿದೆ. ಹಾಡುವಳ್ಳಿ ಗ್ರಾಮ ಪಂಚಾಯತ್ನಲ್ಲಿರುವ ಕಂಪ್ಯೂಟರ್, ಪ್ರಿಂಟರ್, ಮೊಡೆಮ್, ಸ್ಕಾನರ್, ಯುಪಿಎಸ್ ಹಾಗೂ ಬ್ಯಾಟರಿ, ಸಿ.ಸಿ.ಟಿ.ವಿ., ಫ್ಯಾನು ಸೇರಿದಂತೆ … [Read more...] about ವಿದ್ಯುತ್ ಅವಘಡ
ವಿದ್ಯುತ್ ವ್ಯತ್ಯಯ
ದಾಂಡೇಲಿ:ಇಂದು ಶುಕ್ರವಾರ ಮೇ: 26 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯ ವರೆಗೆ ದಾಂಡೇಲಿ ನಗರ ವ್ಯಾಪ್ತಿ, ಆಲೂರು, ಅಂಬಿಕಾನಗರ, ಅಂಬೇವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.ನಗರದ ಅಂಬೇವಾಡಿಯಲ್ಲಿರುವ ವಿದ್ಯುತ್ ಸರಬರಾಜು 220 ಕೆವಿ ಉಪಕೇಂದ್ರದಲ್ಲಿ ಮಳೆಗಾಲ ಆರಂಭವಾಗುವ ಮುಂಚಿನ ನಿರ್ವಹಣೆ ಮತ್ತು ಎಲ್ಲಾ 11 ಕೆವಿ ವಿದ್ಯುತ್ ಮಾರ್ಗಗಳ ನಿರ್ವಹಣೆ, ದುರಸ್ತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು … [Read more...] about ವಿದ್ಯುತ್ ವ್ಯತ್ಯಯ
ವಿದ್ಯುತ್ ನಿಲುಗಡೆ
ಭಟ್ಕಳ:ಭಟ್ಕಳ ತಾಲೂಕಿನಲ್ಲಿ ಮೇ.24ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕುಮಟಾ ಹೊನ್ನಾವರದ ನಡುವಿನ 110 ಕೆ.ವಿ.ಎ. ಲೈನ್ನಲ್ಲಿ ಕಾರ್ಯ ಮಾಡಬೇಕಾಗಿರುವುದರಿಂದ ನಿಲುಗಡೆ ಅನಿವಾರ್ಯವಾಗಿದ್ದು ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಿದ್ದಾರೆ. … [Read more...] about ವಿದ್ಯುತ್ ನಿಲುಗಡೆ
ವಿದ್ಯುತ್ ಶಾರ್ಟ ಸರ್ಕೀಟ್ನಿಂದ ಬೆಂಕಿ , ಅಪಾರ ಹಾನಿ
ಭಟ್ಕಳ:ಮಣ್ಕುಳಿಯ ಪುಷ್ಪಾಂಜಲಿ ರಸ್ತೆಯಲ್ಲಿರುವ ದಯಾನಂದ ವಿಜಯಕುಮಾರ್ ಪ್ರಭು ಅವರ ಮನೆಗೆ ವಿದ್ಯುತ್ ಶಾರ್ಟ ಸರ್ಕೀಟ್ನಿಂದ ಬೆಂಕಿ ತಗುಲಿ ಅಪಾರ ಹಾನಿಯಾದ ಕುರಿತು ವರದಿಯಾಗಿದೆ. ವಿದ್ಯುತ್ ಶಾರ್ಟ ಸರ್ಕೀಟ್ ನಿಂದ ಬೆಂಕಿ ತಗುಲಿದ ಪರಿಣಾಮ ಮನೆಯೊಳಗಿಂದ ಹೊಗೆ ಕಾಣಿಸಿಕೊಂಡಿದ್ದು ತಕ್ಷಣ ಅಕ್ಕಪಕ್ಕದವರು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಆರಿಸಲು … [Read more...] about ವಿದ್ಯುತ್ ಶಾರ್ಟ ಸರ್ಕೀಟ್ನಿಂದ ಬೆಂಕಿ , ಅಪಾರ ಹಾನಿ