ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ ಇದರ ಆಶ್ರಯದಲ್ಲಿ ಸಂಗೀತ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಗೀತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದನ್ನು ಪದ್ಮಶ್ರೀ ಸಂಗೀತ ಸಮ್ರಾಟ ಪಂ| ಅಜಯ ಚಕ್ರವರ್ತಿ ಕಲ್ಕತ್ತಾ ಅವರ ಶಿಷ್ಯರಾದ ವಿದ್ವಾನ್ ಗುರುದತ್ತ ಏ.ಕೆ.ಕಲ್ಕತ್ತಾ ನಡೆಸಿಕೊಡಲಿದ್ದಾರೆ. ಇದರಲ್ಲಿ ಅವರು ಧ್ವನಿಯ ಏರಿಳಿತ, ಸಾಹಿತ್ಯ ಭಾವ, ರಾಗಮಂಡನೆ, ಆಲಾಪ, ತಾನ್ಗಳು ಸುಗಮ ಸಂಗೀತ ಹಾಗೂ ಗಾಯನದಲ್ಲಿ ಎದುರಾಗುವ ಸಮಸ್ಯೆಗಳು, … [Read more...] about ಏಪ್ರಿಲ್ 11 ರಿಂದ ಹಡಿನಬಾಳದ ರಾಗಶ್ರೀಯಲ್ಲಿ ಸಂಗೀತ ಕಾರ್ಯಾಗಾರ
ವಿದ್ವಾನ್
ವಿಶ್ವ ಹವ್ಯಕ ಸಮ್ಮೆಲನದಲ್ಲಿ ವಿದ್ವಾನ್ ವಿ.ಜಿ.ಗುಡ್ಗೆ ಇವರಿಗೆ ಹವ್ಯಕ ವೇದ ರತ್ನ ಪ್ರಶಸ್ತಿ
ಹೊನ್ನಾವರ , ಬೆಂಗಳೂರಿನ ಅರಮನೆ ಮೈಧಾನದಲ್ಲಿ ನದೆದ ವಿಶ್ವ ಹವ್ಯಕ ಸಮ್ಮೆಲನದಲ್ಲಿ 75 ವಿದ್ವಾಂಸರಿಗೆ ಹವ್ಯಕ ವೆಧ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದರು.ಹೊನ್ನಾವರ ಮುಗ್ವ ಗ್ರಾಮದ ವೆ.ಜಿ.ಹೆಗಡೆ.ಗುಡ್ಗೆ ಈ ಪ್ರಶಸ್ತಿಗೆ ಈ ವರ್ಶ ಭಾಜನರಗಿದ್ದಾರೆ.ಸಂಸ್ಕ್ರತ ಕ್ಶೆತ್ರದಲ್ಲಿ ಸೇವೆ ಸಲ್ಲೀಸಿ, ಶ್ರಿ ರಾಘವೆಂದ್ರ ಭಾರತಿ ಸವೆದ ಸಂಸ್ಕ್ರತ ಮಹಾವಿಧ್ಯಾಲಯದ ಪ್ರಥಮ ಪ್ರಾಚರ್ಯರಾಗಿ ಜನಸಾಮಾನ್ಯರಿಗೆ ಕಳೆದ 30 ವರ್ಶಗಳಿಂದ ಸಂಸ್ಕ್ರತ ವರ್ಗ-ಶಿಭಿರಗಳ ಮೂಲಕ ರುವಾರಿಯಾಗಿ … [Read more...] about ವಿಶ್ವ ಹವ್ಯಕ ಸಮ್ಮೆಲನದಲ್ಲಿ ವಿದ್ವಾನ್ ವಿ.ಜಿ.ಗುಡ್ಗೆ ಇವರಿಗೆ ಹವ್ಯಕ ವೇದ ರತ್ನ ಪ್ರಶಸ್ತಿ