ಹೊನ್ನಾವರ , ಬೆಂಗಳೂರಿನ ಅರಮನೆ ಮೈಧಾನದಲ್ಲಿ ನದೆದ ವಿಶ್ವ ಹವ್ಯಕ ಸಮ್ಮೆಲನದಲ್ಲಿ 75 ವಿದ್ವಾಂಸರಿಗೆ ಹವ್ಯಕ ವೆಧ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದರು.ಹೊನ್ನಾವರ ಮುಗ್ವ ಗ್ರಾಮದ ವೆ.ಜಿ.ಹೆಗಡೆ.ಗುಡ್ಗೆ ಈ ಪ್ರಶಸ್ತಿಗೆ ಈ ವರ್ಶ ಭಾಜನರಗಿದ್ದಾರೆ.ಸಂಸ್ಕ್ರತ ಕ್ಶೆತ್ರದಲ್ಲಿ ಸೇವೆ ಸಲ್ಲೀಸಿ, ಶ್ರಿ ರಾಘವೆಂದ್ರ ಭಾರತಿ ಸವೆದ ಸಂಸ್ಕ್ರತ ಮಹಾವಿಧ್ಯಾಲಯದ ಪ್ರಥಮ ಪ್ರಾಚರ್ಯರಾಗಿ ಜನಸಾಮಾನ್ಯರಿಗೆ ಕಳೆದ 30 ವರ್ಶಗಳಿಂದ ಸಂಸ್ಕ್ರತ ವರ್ಗ-ಶಿಭಿರಗಳ ಮೂಲಕ ರುವಾರಿಯಾಗಿ ಸಂಸ್ಕ್ರತ ಭಾರತಿಯ ಕರ್ನಾಟಕ ರಾಜ್ಯ ಪ್ರಾಂತಾಧ್ಯಕ್ಶರಾಗಿದ್ದಾರೆ.ಎಕಪಾತ್ರಾಭಿನಯ,ಧ್ಯಾನಪಧ,ನಾಟಕ ಇತ್ಯಾದಿಗಳಲ್ಲಿ ತನ್ನದೆಯಾದ ಚಾಪುವತ್ತಿದ್ದಾರೆ.ಭಾರತದಾದ್ಯಂತ ದೇಶ ವಿದೇಶಿಯರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನೀಡಿದ ಹೆಗ್ಗಳಿಕೆ ಇವರದ್ದಾಗಿದೆ. ಸಂಸ್ಕೃತ ಸುಭಾಷಿತಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಸುಶ್ರಾವ್ಯವಾಗಿ ಹಾಡುವ ಕೌಶಲ್ಯ ವಿಶೇಷ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.
ಹೊನ್ನಾವರ ತಾಲೂಕಿನಲ್ಲಿ ಸುಬ್ರಮಣ್ಯ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ರಾಮಚಂದ್ರ ಶಂಭು ಭಟ ್ಟ ಕೋಣಮನೆ ,ಶ್ರೀಪಾದ ಭಟ್ಟ ಅಣ್ಣೆ, ಗಣಪತಿ ಭಟ್ಟ ಸಾಲಕೋಡ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
Leave a Comment