ಹಳಿಯಾಳ:- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ, ಹಳಿಯಾಳದ ಆಶ್ರಯದಲ್ಲಿ ಫೆಬ್ರುವರಿ 21 ಮತ್ತು 22ರಂದು ಸಿವಿಲ್ ಇಂಜನಿಯರಿಂಗ್ ಕ್ಷೇತ್ರದಲ್ಲಿ ಯೋಜನಾ ಕಾರ್ಯದ ನಿರ್ವಹಣೆಯ ಪಾತ್ರ (Role of Enerprise Portfolio Project Management in Civil Engineering) ಎಂಬ ವಿಷಯದ ಕುರಿತಾಗಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ|| ವಿ.ವಿ ಕಟ್ಟಿ ತಿಳಿಸಿದ್ದಾರೆ. ಮಹಾವಿದ್ಯಾಲಯದ ಸಿವಿಲ್ … [Read more...] about ಹಳಿಯಾಳದ ಮಹಾವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ– ಪ್ರಾಂಶುಪಾಲ ಡಾ. ವಿವಿ ಕಟ್ಟಿ
This article is cornerstone content
ವಿಶ್ವ ಹವ್ಯಕ ಸಮ್ಮೆಲನದಲ್ಲಿ ವಿದ್ವಾನ್ ವಿ.ಜಿ.ಗುಡ್ಗೆ ಇವರಿಗೆ ಹವ್ಯಕ ವೇದ ರತ್ನ ಪ್ರಶಸ್ತಿ
ಹೊನ್ನಾವರ , ಬೆಂಗಳೂರಿನ ಅರಮನೆ ಮೈಧಾನದಲ್ಲಿ ನದೆದ ವಿಶ್ವ ಹವ್ಯಕ ಸಮ್ಮೆಲನದಲ್ಲಿ 75 ವಿದ್ವಾಂಸರಿಗೆ ಹವ್ಯಕ ವೆಧ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದರು.ಹೊನ್ನಾವರ ಮುಗ್ವ ಗ್ರಾಮದ ವೆ.ಜಿ.ಹೆಗಡೆ.ಗುಡ್ಗೆ ಈ ಪ್ರಶಸ್ತಿಗೆ ಈ ವರ್ಶ ಭಾಜನರಗಿದ್ದಾರೆ.ಸಂಸ್ಕ್ರತ ಕ್ಶೆತ್ರದಲ್ಲಿ ಸೇವೆ ಸಲ್ಲೀಸಿ, ಶ್ರಿ ರಾಘವೆಂದ್ರ ಭಾರತಿ ಸವೆದ ಸಂಸ್ಕ್ರತ ಮಹಾವಿಧ್ಯಾಲಯದ ಪ್ರಥಮ ಪ್ರಾಚರ್ಯರಾಗಿ ಜನಸಾಮಾನ್ಯರಿಗೆ ಕಳೆದ 30 ವರ್ಶಗಳಿಂದ ಸಂಸ್ಕ್ರತ ವರ್ಗ-ಶಿಭಿರಗಳ ಮೂಲಕ ರುವಾರಿಯಾಗಿ … [Read more...] about ವಿಶ್ವ ಹವ್ಯಕ ಸಮ್ಮೆಲನದಲ್ಲಿ ವಿದ್ವಾನ್ ವಿ.ಜಿ.ಗುಡ್ಗೆ ಇವರಿಗೆ ಹವ್ಯಕ ವೇದ ರತ್ನ ಪ್ರಶಸ್ತಿ