#ಯಲ್ಲಾಪುರ: - ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ರಿಸಲ್ಟ್ ಹೊರ ಬಿದ್ದಿದ್ದು #ಬಿಜೆಪಿಅಭ್ಯರ್ಥಿ ಶಿವರಾಮ #ಹೆಬ್ಬಾರ್ ಭರ್ಜರಿ #ಗೆಲುವು ಸಾಧಿಸುವ ಮೂಲಕ ಯಲ್ಲಾಪುರ ಕ್ಷೇತ್ರದಲ್ಲೂ ಕಮಲ ತನ್ನ ಖಾತೆ ತೆರೆಯುವಲ್ಲಿ ಸಫಲವಾಗಿದೆ.Bjp 80440Cong 49034Jds. 1235Nota. 1444Lead 31406 BjpArabail Shivram hebbarಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಅವರು 31, 875 ಮತಗಳ ಅಂತರದಿಂದ … [Read more...] about ಯಲ್ಲಾಪುರದಲ್ಲಿ ಅರಳಿದ ಕಮಲ;ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಭರ್ಜರಿ ಗೆಲುವು.
ವಿಧಾನಸಭಾ ಕ್ಷೇತ್ರ
ನೂತನ ಶಾಸಕರಾದ ಸುನೀಲ್ ನಾಯ್ಕ ಮೃತ ಪರೇಶ್ ಮೇಸ್ತ ಮನೆಗೆ ಭೇಟಿ
ಹೊನ್ನಾವರ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಸುನೀಲ್ ನಾಯ್ಕ ಮೃತ ಪರೇಶ್ ಮೇಸ್ತ ಮನೆಗೆ ಭೇಟಿ ನೀಡಿ ತಂದೆ ತಾಯಿಯವರಿಂದ ಆಶಿರ್ವಾದ ಪಡೆದರು. ತಂದೆ ಕಮಲಾಕರ ಮೇಸ್ತರವರೊಂದಿಗೆ ಮಾತನಾಡಿ ಮಗನ ಸಾವಿನ ಬಗ್ಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಮುಖಂಡರಾದ ಲೋಕೆಶ್ ಮೇಸ್ತ, ಮಹೇಶ್ ಮೇಸ್ತ, ಶ್ರೀಧರ ಸಾರಂಗ್, ಉಮೇಶ್ ಸಾರಂಗ್, ಉಮೇಶ್ ಮೇಸ್ತ,ಉಮೇಶ್ ನಾಯ, ್ಕ ಇತತರು ಉಪಸ್ಥಿತರಿದ್ದರು. … [Read more...] about ನೂತನ ಶಾಸಕರಾದ ಸುನೀಲ್ ನಾಯ್ಕ ಮೃತ ಪರೇಶ್ ಮೇಸ್ತ ಮನೆಗೆ ಭೇಟಿ
ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಿದ ಯುವ ಮತದಾರರು
ಹಳಿಯಾಳ : ಹಳಿಯಾಳ ವಿಧಾನಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆ ತಾಲೂಕಿ ಹವಗಿ ಗ್ರಾಮದಲ್ಲಿ ಇದೇ ಮೊದಲ ಬಾರಿ ಮತ ಚಲಾಯಿಸಿದ ಯುವ ಮತದಾರರು … [Read more...] about ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಿದ ಯುವ ಮತದಾರರು
ಮಟಕಾ ದಂಧೆಯಲ್ಲಿ ತೊಡಗಿದ್ದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷನ ಮೇಲೆ ಪ್ರಕರಣ
ಹೊನ್ನಾವರ:ತಾಲೂಕಿನ ಕಡತೋಕದಲ್ಲಿ ಮಟಕಾ ಜೂಜಿನಲ್ಲಿ ತೊಡಗಿದ್ದವರ ಮೇಲೆ ಹೊನ್ನಾವರ ಪೊಲೀಸರು ದಾಳಿ ನಡೆಸಿ ಮಟಕಾ ದಂಧೆಗೆ ಬಳಸಿದ ಹಣ ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮಟಕಾ ದಂಧೆಯಲ್ಲಿ ತೊಡಗಿದ್ದ ಬುಕ್ಕಿ ಭಟ್ಕಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭಾತನಗರದ ಕೃಷ್ಣ ಮಂಜು ಗೌಡ ಪರಾರಿಯಾಗಿದ್ದಾನೆ. ಮಟಕಾ ದಂಧೆ ನಡೆಸುತ್ತಿರುವ ಈತನ ಮೇಲೆ ಹಲವಾರು ಬಾರಿ ಪ್ರಕರಣ ದಾಖಲಾಗಿತ್ತು. ಸ್ಥಳದಲ್ಲಿ … [Read more...] about ಮಟಕಾ ದಂಧೆಯಲ್ಲಿ ತೊಡಗಿದ್ದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷನ ಮೇಲೆ ಪ್ರಕರಣ
ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವದ ವಾರ್ಷಿಕ ಸ್ನೇಹ ಸಮ್ಮೇಳನ
ಹೊನ್ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೋಟೆ ಮಾಳಕೋಡ ಹಾಗೂ, ಕೆಳಗಿನ ಇಡಗುಂಜಿ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ನಡೆಯಿತು.. ಕಾರ್ಯಕ್ರಮದ ಉದ್ಘಾಟನೆಯನ್ನು ಭಟ್ಕಳ್ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಕಾಳ ವೈದ್ಯ ನೇರವೆರಿಸಿದರು.. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವಿನಯತೆ ಕೂಡಾ ಬೇಳೆಸಿಕೊಳ್ಳಬೇಕು … [Read more...] about ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವದ ವಾರ್ಷಿಕ ಸ್ನೇಹ ಸಮ್ಮೇಳನ