ಹಳಿಯಾಳ:- ಅಕೃಮವಾಗಿ ಅರಣ್ಯ ಪ್ರವೇಶಿಸಿ ಬೆಲೆಬಾಳುವ ಸಾಗವಾನಿ ಮರವನ್ನು ಕಡಿದು ತುಂಡು ತಯಾರಿಸಿ ದಾಸ್ತಾನು ಇಟ್ಟ ಬಗ್ಗೆ ಖಚಿತ ಮಾಹಿತಿ ಪಡೆದ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಬ್ರಾಣ ವಲಯ, ಶಾಖೆಯ ಇದೆ ಹದ್ದಿನ ಗುದಮುರಗಿ ಗ್ರಾಮದ ಶಿವಾಜಿ ಗೊರವಣ್ಣಾ ನಿಟ್ಟೂರಕರ ಮನೆಯಲ್ಲಿ ದಾಳಿ ನಡೆಸಲಾಗಿದ್ದು ಅಕ್ರಮವಾಗಿ ದಾಸ್ತಾನು ಇಟ್ಟ ಸಾಗವಾನಿ ಕೊರೆದ ನಗಗಳು 22=0.483 ಘ.ಮೀ, ಎಳೆಗಳು-2 … [Read more...] about ಸಾಂಬ್ರಾಣಿ ವಲಯ ಗುದಮುರಗಿಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ
ಶಾಖೆಯ
ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಝರಾಕ್ಸ್ ಮಷೀನ್ನ್ನು ಕೊಡುಗೆ
ಹೊನ್ನಾವರ:ಇಲ್ಲಿಯ ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಅತೀ ಅವಶ್ಯವಾಗಿ ಬೇಕಾಗಿರುವ ಝರಾಕ್ಸ್ ಮಷೀನ್ನ್ನು ಕೊಡುಗೆಯಾಗಿ ನೀಡಿದ್ದು Pಚೇರಿಯ ಉಪಯೋಗಕ್ಕೆ ಚಾಲನೆ ನೀಡಲಾಯಿತು. ಪ.ಪಂ ಮುಖ್ಯಾಧಿಕಾರಿ ಅರುಣ ನಾಯ್ಕ ಮಾತನಾಡಿ, ಬ್ಯಾಂಕ್ ಆಪ್ ಬರೋಡಾ ಹೊನ್ನಾವರದಲ್ಲಿ ಹೊಸದಾಗಿ ಶಾಖೆಯನ್ನು ಪ್ರಾರಂಬಿಸುವಾಗ ಪಟ್ಟಣ ಪಂಚಾಯತಿಗೆ ಸಹಕಾರ ನೀಡುವುದಾಗಿ ಹೇಳಿದರು. ಪ.ಪಂ ಸದಸ್ಯ ಬಾಲಕೃಷ್ಣ ಬಾಳೇರಿ ಮಾತನಾಡಿ ಸಹಕಾರದಲ್ಲಿ ಬ್ಯಾಂಕ್ … [Read more...] about ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಝರಾಕ್ಸ್ ಮಷೀನ್ನ್ನು ಕೊಡುಗೆ