ಹೊನ್ನಾವರ .ಕರ್ನಾಟಕದ ಎಲ್ಲೆಡೆ ಕಾಂಗ್ರೆಸ್ ಪಕ್ಷ ಅಭಿವೃದ್ದಿ ಆಧಾರದಲ್ಲಿ ಮತ ಯಾಚಿಸಿದ್ದೇವೆ.ಜಿಲ್ಲೆಯಲ್ಲಿ ಸಚಿವ ಆರ್ ವಿ ದೇಶಪಾಂಡೆ ನೇತ್ರತ್ವದಲ್ಲಿ ಮತ ಯಾಚಿಸಿದ್ದೇವೆ.ಸರ್ಕಾರದಿಂದ ಕ್ಷೇತ್ರದ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಅನುದಾನವನ್ನು ಶಾಸಕಿ ಶಾರದಾ ಶೆಟ್ಟಿಯವರು ತಂದು ಅಭಿವೃದ್ದಿಯ ಹರಿಕಾರರಾಗಿದ್ದಾರೆ ಎಂದು ಜಿ.ಪಂ.ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹೇಳಿದರು. ಅವರು ಪಟ್ಟಣzಲ್ಲಿÀ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಭಿವೃದ್ದಿಯ ಆಧಾರದಲ್ಲಿ … [Read more...] about ಸಾವಿರಾರು ಕೋಟಿ ಅನುದಾನವನ್ನು ಶಾಸಕಿ ಶಾರದಾ ಶೆಟ್ಟಿಯವರು ತಂದು ಅಭಿವೃದ್ದಿಯ ಹರಿಕಾರರಾಗಿದ್ದಾರೆ;ಜಿ.ಪಂ.ಸದಸ್ಯ ಶಿವಾನಂದ ಹೆಗಡೆ
ಶಾಸಕಿ ಶಾರದಾ ಶೆಟ್ಟಿ
ವಿದ್ಯಾರ್ಥಿಗಳು ಕಪ್ಪು ಚುಕ್ಕೆ ಬಾರದಂತೆ ಎಚ್ಚರ ವಹಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು; ಶಾಸಕಿ ಶಾರದಾ ಶೆಟ್ಟಿ
ಹೊನ್ನಾವರ:ವಿದ್ಯಾರ್ಥಿ ಜೀವನವು ಬಂಗಾರದ ಜೀವನ, ವಿದ್ಯಾರ್ಥಿಗಳು ಕಪ್ಪು ಚುಕ್ಕೆ ಬಾರದಂತೆ ಎಚ್ಚರ ವಹಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ಸಲಹೆ ನೀಡಿದರು. ಹೊನ್ನಾವರದ ದಿ. ಮೋಹನ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಮತ್ತು ಆರೋಗ್ಯ ಬಹುಮುಖ್ಯವಾದುದು. ಯುವಜನತೆ ದೇಶದ ಬೆನ್ನೆಲುಬು. ವಾಟ್ಸಫ್, ಪೆಸ್ಬುಕ್ ನಿಂದ ದೂರವಿದ್ದು ಒಳ್ಳೆಯ ಆಚಾರ, … [Read more...] about ವಿದ್ಯಾರ್ಥಿಗಳು ಕಪ್ಪು ಚುಕ್ಕೆ ಬಾರದಂತೆ ಎಚ್ಚರ ವಹಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು; ಶಾಸಕಿ ಶಾರದಾ ಶೆಟ್ಟಿ
ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ;ಸೂರಜ ನಾಯ್ಕ ಸೋನಿ
ಹೊನ್ನಾವರ: ಶಾಸಕಿ ಶಾರದಾ ಶೆಟ್ಟಿ ಅವರು ಪರೇಶ ಪ್ರಕರಣವನ್ನು ತಾನು ಒತ್ತಡ ಹೇರಿರುವುದರಿಂದ ರಾಜ್ಯ ಸರ್ಕಾರ ಡಿ. 13 ರಂದು ಸಿಬಿಐಗೆ ವಹಿಸಿದ್ದು, ಇದರ ತನಿಖೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕು, ಇದಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒತ್ತಡ ಹೇರಬೇಕು ಎಂದು ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ಘಟಕದ ಸದಸ್ಯ ಸೂರಜ ನಾಯ್ಕ ಸೋನಿ ಆರೋಪಿಸಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. … [Read more...] about ಶಾಸಕಿ ಶಾರದಾ ಶೆಟ್ಟಿ ನೀಡಿದ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ;ಸೂರಜ ನಾಯ್ಕ ಸೋನಿ
ಹಳದೀಪುರ ತಾರೀಬಾಗಿಲ ರಸ್ತೆ ದುರಸ್ತಿಗೆ ಆಗ್ರಹಿಸಿ ,ತಹಸೀಲ್ದಾರರಿಗೆ ಮನವಿ
ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ತಾರೀಬಾಗಿಲಕ್ಕೆ ಹೋಗುವ ರಸ್ತೆ ಕೆಟ್ಟುಹೋಗಿ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದ್ದು ತಕ್ಷಣ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕದ ವತಿಯಿಂದ ಕಾರ್ಯಕರ್ತರು, ಮುಖಂಡರು À ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಹಳದೀಪುರದ ತಾರಿಬಾಗಿಲ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳ ವಾಸ್ತವ್ಯವಿದ್ದು ರಾಷ್ಟ್ರೀಯ … [Read more...] about ಹಳದೀಪುರ ತಾರೀಬಾಗಿಲ ರಸ್ತೆ ದುರಸ್ತಿಗೆ ಆಗ್ರಹಿಸಿ ,ತಹಸೀಲ್ದಾರರಿಗೆ ಮನವಿ