ಹೊನ್ನಾವರ ;ರೋಟರಿ ಕ್ಲಬ್ ಹೊನ್ನಾವರ ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮವನ್ನು ನಡೆಯಿತು, ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಇವೆಂಟ್ ಛೇರಮನ ರೋ||ಸತ್ಯ ಜಾವಗಲ್ ಈ ವರ್ಷ ನಮ್ಮ ಕ್ಲಬ್ನಿಂದ ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಹಾಗೂ ಪರಿಸರವನ್ನು ಪ್ರೀತಿಸುವ ಮನೋಭಾವ ಮೂಡಿಸುವ ಸಲುವಾಗಿ ರೋಟರಿ ಪರಿವಾರದೊಂದಿಗೆ ಅವರ ಮಕ್ಕಳ ಹೆಸರಲ್ಲಿ ಮಕ್ಕಳ … [Read more...] about ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮ
ಶಾಸ್ತ್ರಿ
ರಕ್ತದಾನ ಮಾಡುವವರು ಜೀವ ರಕ್ಷಕರು;ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ
ಹೊನ್ನಾವರ: ರಕ್ತದಾನ ಮಾಡುವವರು ಜೀವ ರಕ್ಷಕರು. ರಕ್ತದಾನ ಮಾಡಲು ಹಣ ಬೇಕಿಲ್ಲ, ಹೃದಯವಂತಿಕೆ ಬೇಕು ಎಂದು ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ ಹೇಳಿದರು. ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ತಾಲೂಕಾ ಮಂಡಲದ ಆಶ್ರಯದಲ್ಲಿ ತಾಲೂಕಾ ಆಸ್ಪತ್ರೆ, ಕುಮಟಾದ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಕ್ತ ದಾನ ಮಾಡಿದವರಿಗೆ ಹೊಸ ರಕ್ತ ಉತ್ಪನ್ನವಾಗುತ್ತದೆ. ಪಡೆದವರಿಗೆ ಜೀವ ರಕ್ಷಣೆಯಾಗುತ್ತದೆ. … [Read more...] about ರಕ್ತದಾನ ಮಾಡುವವರು ಜೀವ ರಕ್ಷಕರು;ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ
ವಿದ್ಯಾರ್ಥಿಗಳ ಹುಟ್ಟು ಹಬ್ಬ್ದ ಸಂಬ್ರಮಾಚರಣೆ & ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ
ಹೊನ್ನಾವರ ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರದಲ್ಲಿ ವಿದ್ಯಾರ್ಥಿಗಳ ಹುಟ್ಟು ಹಬ್ಬ್ದ ಸಂಬ್ರಮಾಚರಣೆ & ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯತು. ತಾ.ಪಂ. ಸದಸ್ಯÀ ಲೋಕೇಶ ನಾಯ್ಕ ಉದ್ಘಾಟಿಸಿದರು. ಗ್ರಾ, ಪಂ. ಸದಸ್ಯÀ ಗಜಾನನ ಹೆಗಡೆ ಸುಮಾರು 15000 ರೂ. ಗಳ ನೋಟ್ ಬುಕ್ಗಳನ್ನು ನೀಡಿ.ನಂತರ ಮಾತನಾಡಿ ಇವತ್ತಿನ ವಿದ್ಯಾರ್ಥಿಗಳ ಜನ್ಮ ದಿನ ಸಂಬ್ರಮಾಚರಣೆಯು ಅತ್ಯಂತ ವಿನೂತನವಾದ ಕಾರ್ಯಕ್ರಮವಾಗಿದ್ದು ಈ ರೀತಿಯಲ್ಲಿ ಹಮ್ಮಿಕೊಂಡಿದ್ದು ತಾಲೂಕಿನಲ್ಲಿಯೇ … [Read more...] about ವಿದ್ಯಾರ್ಥಿಗಳ ಹುಟ್ಟು ಹಬ್ಬ್ದ ಸಂಬ್ರಮಾಚರಣೆ & ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ