https://www.youtube.com/watch?v=CSGTO9BWR1U&feature=youtu.beಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು ಆರೋಳ್ಳಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಸ್ಕಾಪಿಯೋ ಕಾರು ರಸ್ತೆಯ ಪಕ್ಕದ ಗುಡ್ಡಕ್ಕೆ ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು 8 ಮಂದಿ ಗಂಭಿರವಾಗಿ ಗಾಯಗೊಂಡ ದುರ್ಘಟನೆ ಸೋಮವಾರ ಮದ್ಯರಾತ್ರಿ ಸುಮಾರು 2 ಘಂಟೆ ಸಮಯದಲ್ಲಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ … [Read more...] about ಆರೊಳ್ಳಿ ತಿರುವಿನಲ್ಲಿ ಅಪಘಾತ, ಸ್ಥಳದಲ್ಲಿಯೇ 3 ಸಾವು 8 ಮಂದಿ ಗಂಭೀರ ಗಾಯ
ಶಿವಮೊಗ್ಗ ಜಿಲ್ಲೆಯ
ರಾಜ್ಯ ವುಶು ಕ್ರೀಡಾಕೂಟದಲ್ಲಿ ಹೊನ್ನಾವರದ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ . ಶಿವಮೊಗ್ಗ ಜಿಲ್ಲೆಯ, ನೆಹರುಒಳಾಂಗಣದಲ್ಲಿ, ಕರ್ನಾಟಕ ವುಶು ಅಸೋಸಿಯೇಶನ್ ನಡೆಸಿದ 17ನೇ ರಾಜ್ಯ ವುಶು ಚಾಂಪಿಯನಶಿಪ್ಗೆ ಉತ್ತರ ಕನ್ನಡ ಜಿಲ್ಲೆಯಿಂದ ವಿದ್ಯಾರ್ಥಿಗಳು ಶಾನ್ಸು(ಫೈಟ್)ನಲ್ಲಿ ಭಾಗವಹಿಸಿ ವಿಜಯಿಗಳಾಗಿದ್ದಾರೆ. ಸೀನಿಯರ್ ವಿಭಾಗದಲ್ಲಿ ರೋಶನ.ಡಿ.ಭಂಡಾರಿ (ಬಂಗಾರ), ಜೂನಿಯರ ವಿಭಾಗದಲ್ಲಿ ವಿಶಾಲ.ವಿನೋದ.ನಾಯ್ಕ (ಬಂಗಾರ), ಅಕ್ಷಯ.ಮೇಸ್ತಾ (ಬೆಳ್ಳಿ), ಇಷಕ್ ಅನಾಸ(ಕಂಚು), ಸಬ್ ಜೂನಿಯರ ವಿಭಾಗದಲ್ಲಿ ಯಶಿಕಾ.ಕಿರಣ್ಕುಮಾರ.ನಾಯ್ಕ (ಬಂಗಾರ), … [Read more...] about ರಾಜ್ಯ ವುಶು ಕ್ರೀಡಾಕೂಟದಲ್ಲಿ ಹೊನ್ನಾವರದ ವಿದ್ಯಾರ್ಥಿಗಳ ಸಾಧನೆ