ಭಟ್ಕಳ: ಕೋವಿಡ್ ಹಿನ್ನೆಲೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಅಕ್ಕಪಕ್ಕದ ಜಿಲ್ಲೆಗಳಾದ ಶಿವಮೊಗ್ಗ ಹಾವೇರಿಗಳಿಂದ ರೋಗಿಗಳು ದಾಖಲಾಗಿ ಉತ್ತಮ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು ಅತ್ತ ಭಟ್ಕಳ ಆಸ್ಪತ್ರೆಯ ಹೆಸರು ಕೇಡಿಸುವ ಸಾಗರದ ಖಾಸಗಿ ಆಸ್ಪತ್ರೆಯವರ ಹುನ್ನಾರದ ಮಧ್ಯೆ ಓರ್ವ ಸಾಗರದ ಮೂಲದ ಕೋವಿಡ್ ದೃಢಪಟ್ಟ ವೃದ್ಧ ಮಹಿಳೆಯೂ ಮಂಗಳವಾರದಂದು 15 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದು ಅವರನ್ನು ಸರಕಾರಿ ಆಸ್ಪತ್ರೆ ಆಡಳಿತ … [Read more...] about ಅಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್ ಸುಳ್ಳು ವಧಂತಿ ದೃಢ;ಸಾಗರದ ಖಾಸಗಿ ಆಸ್ಪತ್ರೆಯವರಿಂದ ಭಟ್ಕಳ ಸರಕಾರಿ ಆಸ್ಪತ್ರೆಯ ಮೇಲೆ ವಕ್ರದೃಷ್ಟಿ
ಶಿವಮೊಗ್ಗ
ಆಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್! ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿದ ಹೊರರೋಗಿಗಳ ಸಂಖ್ಯೆ
ಭಟ್ಕಳ: ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ದಿನಕಳೆದಂತೆ ಹೊರಜಿಲ್ಲೆಯ ರೋಗಿಗಳ ದಾಖಲಾತಿ ಹೆಚ್ಚಾಗುತ್ತಿದ್ದು ಇದಕ್ಕೆ ಅಲ್ಲಿಂದ ಕರೆತರುವ ಅಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್ ಪ್ರಮುಖ ಕಾರಣ ಎನ್ನುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ..ಭಟ್ಕಳದ ಸರ್ಕಾರಿ ಅಸ್ಪತ್ರೆಗೆ ಪ್ರತಿದಿನ ಸಾಗರ, ಶಿವಮೊಗ್ಗ, ಭದ್ರಾವತಿ, ಹಾವೇರಿ, ದಾವಣಗೆರೆ, ಉಡುಪಿ, ಕುಂದಾಪುರ ಕಡೆಗಳಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಮೊದಲು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸೌಲಭ್ಯ, … [Read more...] about ಆಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್! ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿದ ಹೊರರೋಗಿಗಳ ಸಂಖ್ಯೆ
ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ;೧೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಹೊನ್ನಾವರ ತಾಲೂಕಿನ ಖರ್ವಾ-ಯಲಗುಪ್ಪಾ ಸಮೀಪಚಾಲನೆಯಲ್ಲಿದ್ದ ಟಿಟಿ ವಾಹನದ ಟಯರ್ ಬ್ಲಾಸ್ಟ್ ಆದ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿ ಪ್ರಯಾಣಿಕರು ಗಂಭೀರ ಸ್ವರೂಪದ ಗಾಯಗೊಂಡ ಘಟನೆ ನಡೆದಿದೆ.ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಹೊನ್ನಾವರ ಮಾರ್ಗವಾಗಿ ಕುಮಟಾಕ್ಕೆ ತೆರಳುತ್ತಿದ್ದ ಟಿಟಿ ವಾಹನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪಲ್ಟಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಘಟನೆಗೆ ಪ್ರಮುಖ ಕಾರಣ ಟಿಟಿ ವಾಹನದ ಹಿಂಬದಿಯ ಟಯರ್ … [Read more...] about ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ;೧೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
ಹೊನ್ನಾವರ: ಶ್ರಂಗೇರಿ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳವರ ಹಾಗೂ ತತ್ಕಮಲ ಸಂಜಾತ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಕೊಂಕಣಿಖಾರ್ವಿಸಮಾಜದ ಗುರುದರ್ಶನ ಸಮತಿಯ ಆಶ್ರಯದಲ್ಲಿ ಕೊಂಕಣಖಾರ್ವಿಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮವು ಜುಲೈ 16ರಂದು ಶ್ರಂಗೇರಿಗುರುಭವನದಲ್ಲಿ ನಡೆಯಲಿದೆ. ಕೊಂಕಣ ಖಾರ್ವಿ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಗುರು ಪೀಠವನ್ನು ನೆನೆಯುತ್ತಾ ಬಂದಿದ್ದು, … [Read more...] about ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
ಕಾರ ರ್ಯಾಲಿಯ ಮೂಲಕ ಮಹಿಳಾ ಕ್ಯಾನ್ಸರ್ ಕುರಿತು ಜನಜಾಗೃತಿ
ಹಳಿಯಾಳ:- ಮಹಿಳಾ ಕ್ಯಾನ್ಸರ ತೊಂದರೆ ಕುರಿತು ಜಾಗೃತಿ ಮೂಡಿಸುವ ಸಂದೇಶದೊಂದಿಗೆ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಕಾರದಿಂದ ಟೈಮ್ಸಗ್ರೂಫ್ ನವರು “ಟೈಮ್ಸ್ ವುಮೇನ್ಸ್ ಕಾರ ರ್ಯಾಲಿ”ಯನ್ನು ಆಯೋಜಿಸಿದ್ದು ಈ ರ್ಯಾಲಿಯು ಸೋಮವಾರ ಹಳಿಯಾಳ ಪಟ್ಟಣದ ರುಡಸೇಟ್ಗೆ ಭೆಟಿ ನೀಡಿ ಮುಂದೆ ಸಾಗಿತು. ಸುಮಾರು 600 ಕಿ.ಮಿ. ಕ್ರಮಿಸುವ ರ್ಯಾಲಿ ಬೆಂಗಳೂರು, ಶಿವಮೊಗ್ಗ, ಶಿರಸಿ, ಯಲ್ಲಾಪೂರ, ಹಳಿಯಾ¼,À ದಾಂಡೇಲಿ ಮೂಲಕ ಗೋವಾ ತಲುಪಲಿದೆ. ಇಲ್ಲಿಯವರೆಗೆ ಈ ಗ್ರೂಪ ಅಂದಾಜು 500 … [Read more...] about ಕಾರ ರ್ಯಾಲಿಯ ಮೂಲಕ ಮಹಿಳಾ ಕ್ಯಾನ್ಸರ್ ಕುರಿತು ಜನಜಾಗೃತಿ