ಹಳಿಯಾಳ : ಶೈಕ್ಷಣಿಕ ಅಭಿವೃದ್ದಿ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರ ಬಿಟ್ಟು ಇನ್ನಿತರ ಕೆಲಸಗಳಿಗೆ ನಿಯೋಜನೆ ಮಾಡದಂತೆ ಸರ್ಕಾರವು ಸುತ್ತೊಲೆ ಹೊರಡಿಸಬೇಕಿದೆ. ಅಂದಾಗ ಮಾತ್ರ ಶಿಕ್ಷಕರು ಒತ್ತಡದ ಕೆಲಸಗಳಿಂದ ಬಿಡುಗಡೆಯಾಗಿ ಉತ್ತಮ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಹೇಳಿದರು. ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನೋತ್ಸವ ಆಚರಣಾ … [Read more...] about ಸರ್ಕಾರ ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಬೇಕಾಗಿದೆ –ಎಸ್.ಎಲ್.ಘೋಟ್ನೇಕರ
ಶೈಕ್ಷಣಿಕ ಅಭಿವೃದ್ದಿ
ಸಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಜಿಲ್ಲಾ ಮಟ್ಟದ ನ್ಯಾಕ್ ಕಾರ್ಯಗಾರ
ಹೊನ್ನಾವರ ;ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಖಾತ್ರಿ ಪಡಿಸಲು ನ್ಯಾಕ್ ಮಾನ್ಯತೆಯು ಅಗತ್ಯವಾಗಿದ್ದು, ಅದು ಕಾಲೆಜಿಗೆ ಸಂಬಂಧಿಸಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದು ಸ್ಫರ್ಧಾತ್ಮಕ ಯುಗವಾಗಿದ್ದು, ಇದರಲ್ಲಿ ಶಿಕ್ಷಣ ಸಂಸ್ಥೆಯುಒಂದು ಸ್ಥಾನ ಪಡೆಯಲು ಸದಾ ಸ್ಫರ್ಧಾತ್ಮಕವಾಗಿರುವುದು ಅಗತ್ಯ ಈ ನಿಟ್ಟಿನಿಲ್ಲ ಶೈಕ್ಷಣಿಕ ಅಭಿವೃದ್ದಿಗೆ ಯಾವಾಗಲು ಆದ್ಯತೆ ನೀಡಬೇಕಾಗುತ್ತದೆ ಎಂದು ಎಸ್.ಡಿ.ಎಂ. ಕಾಲೇಜು ಹೊನ್ನಾವರದ ಪ್ರಾಂಶುಪಾಲರಾದ ಡಾ. ಎಸ್.ಎಸ್. ಹೆಗಡೆ ಹೇಳಿದರು. … [Read more...] about ಸಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಜಿಲ್ಲಾ ಮಟ್ಟದ ನ್ಯಾಕ್ ಕಾರ್ಯಗಾರ