ಹೊನ್ನಾವರ .ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿಯ ಸಹಭಾಗಿತ್ವದಲ್ಲಿ ರಂದು “ವಿಶ್ವ ಪರಿಸರ ದಿನಾಚರಣೆ” ಆಚರಿಸಲಾಯಿತು ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇತುಬಂಧ ಟ್ರಸ್ಟ್ವತಿಯಿಂದ ಉಚಿತವಾಗಿ ಪಟ್ಟಿ ವಿತರಣೆ ಮಾಡಲಾಯಿತು. ಅತಿಥಿಗಳಾಗಿ ಆಗಮಿಸಿದ ಸೇತುಬಂಧ ಟ್ರಸ್ಟ್ ಕರ್ಕಿಯ ಎನ್.ಜಿ.ಹೆಗಡೆ ಮಾದಪ್ಪನ್ ಅವರು ಮಾತನಾಡಿ ಇಂಗ್ಲೀಷ್ ಭಾಷೆ ಮತ್ತು ಕಂಪ್ಯೂಟರ್ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ. ಕಾರ್ಬನ್ ಡೈ … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ
ಶ್ರೀ ಚೆನ್ನಕೇಶವ ಪ್ರೌಢಶಾಲೆ
ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಪ್ರಶಾಂತ ಬೀರು ಗೌಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಹೊನ್ನಾವರ ,ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ 17 ವಯೋಮಿತಿಯೊಳಗಿನ ಬಾಲಕರ ವಿಭಾಗದ ಪೋಲ್ ವಾಲ್ಟ್ ಸ್ಫರ್ಧೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಪ್ರಶಾಂತ ಬೀರು ಗೌಡ ದ್ವಿತೀಯ ಸ್ಥಾನ ಪೆಡದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸತತ 2ನೇ ಬಾರಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿಗಳು ಆಯ್ಕೆಯಾಗುವಂತೆ ಮಾರ್ಗದರ್ಶನ ನೀಡಿದ ಎಸ್.ಎನ್. ಹೆಗಡೆಯವರನ್ನು ಮತ್ತು ವಿದ್ಯಾರ್ಥಿ ಪ್ರಶಾಂತ ಬೀರು ಗೌಡ ಇವರನ್ನು ಶಿಕ್ಷಕ ವೃಂದದವರು, … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಪ್ರಶಾಂತ ಬೀರು ಗೌಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ, ಮಾರ್ಥೊಮಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಋತು ಸಂಗಡಿಗರು ದೃಶ್ಯ ಕಲೋತ್ಸವದಲ್ಲಿ ಪ್ರಥಮ, ನಾಗರಾಜ ಗೌಡ ಛದ್ಮವೇಷದಲ್ಲಿ ಪ್ರಥಮ, ಅಂಕಿತಾ ಮೇಸ್ತ ಸಂಸ್ಕøತ ಭಾಷಣದಲ್ಲಿ ಪ್ರಥಮ ಮಾಧುರಿ ನಾಯ್ಕ ತುಳು ಭಾಷಣದಲ್ಲಿ ದ್ವಿತೀಯ, ಶ್ರೇಯಾ ನಾಯ್ಕ ಹಿಂದಿ ಭಾಷಣದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶನ … [Read more...] about ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಾಧನೆ
ಹೊನ್ನಾವರ . ಸಾಶಿ ಇಲಾಖೆಯ ಜಿಲ್ಲಾ ಮಟ್ಟದ ಕ್ರೀಡಾಕೂಟವು ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಯಿತು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶ್ರೀ ಚೆನ್ನಕೇಶವ ಪ್ರೌಢಶಾಲೆಯ 4 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಮತ್ತು 3 ವಿದ್ಯಾರ್ಥಿನಿಯರು ಬಾಲ್ ಬ್ಯಾಂಡ್ಮಿಂಟನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 1) ಪ್ರಶಾಂತ ಬಿ ಗೌಡ- ಪೊಲ್ವಾಲ್ಟ್-ಪ್ರಥಮ 2) ಸುದೀಪ ಎನ್ ಹೊನ್ನೆಕಾಯಿ-ಹೆಮ್ಮರ ಥ್ರೋ- ದ್ವಿತೀಯ ಜವಲಿನ ಎಸೆತ-ತೃತೀಯ 3) ವಂದನಾ ಎನ್ ಗೌಡ-ಚಕ್ರ ಎಸೆತ- … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಾಧನೆ
ಸಾ.ಶಿ.ಇಲಾಖೆಯ ವಲಯ ಮಟ್ಟದ ಇಲಾಖಾ ಕ್ರೀಡಾಕೂಟ,ಶ್ರೀ ಚೆನ್ನಕೇಶವ ಪ್ರೌಢಶಾಲೆ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಹೊನ್ನಾವರ . ಆರ್.ಇ.ಎಸ್ ಪ್ರೌಢಶಾಲೆ ಹಳದೀಪುರದಲ್ಲಿ ಸಾ.ಶಿ.ಇಲಾಖೆಯ ವಲಯ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಈ ಕೆಳಗಿನ ಗುಂಪಿನ ಆಟದಲ್ಲಿ ವಿಜಯಶಾಲಿಯಾಗಿ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಬಾಲ್ ಬ್ಯಾಡ್ಮಿಂಟನ್-ಹುಡುಗರು ಮತ್ತು ಹುಡುಗಿಯರು- ಪ್ರಥಮ ಸ್ಥಾನ ಥ್ರೋಬಾಲ ಹುಡುಗಿಯರು ಪ್ರಥಮ ಸ್ಥಾನ ಕಬಡ್ಡಿ ಹುಡುಗರು ಪ್ರಥಮ ಸ್ಥಾನ ಪ್ರಶಾಂತ ಬಿ. ಗೌಡ ಯೋಗಾಸನ- ದ್ವಿತೀಯ ಸ್ಥಾನ ಅಶ್ವಿನಿ ಜಿ. ನಾಯ್ಕ- ಚಸ್ … [Read more...] about ಸಾ.ಶಿ.ಇಲಾಖೆಯ ವಲಯ ಮಟ್ಟದ ಇಲಾಖಾ ಕ್ರೀಡಾಕೂಟ,ಶ್ರೀ ಚೆನ್ನಕೇಶವ ಪ್ರೌಢಶಾಲೆ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ