ಹೊನ್ನಾವರದಲ್ಲಿ ವಿಜೃಂಬಣೆಯಿಂದ ನೇರವೇರಿತು ಶಂಕರಿ ಜಯಂತಿ ಕಾರ್ಯಕ್ರಮ .ಎರಡು ಮಠದ ಸ್ವಾಮಿಜಿಯಿಂದ ಶಂಕರ ಸ್ಮರಣೆ ಕಾರ್ಯಕ್ರಮದ ಕುರಿತು ಹರ್ಷ. ಹೊನ್ನಾವರ ಪಟ್ಟಣದ ಕೆಳಗಿನಪಾಳ್ಯ ಕೊಂಕಣಖಾರ್ವಿ ಸಮಾಜ ಭವನದಲ್ಲಿ ಶಂಕರಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುತೈದುಯರು ಪೂರ್ಣಕುಂಭದೊಂದಿಗೆ ಶಂಕರಮೂರ್ತಿ ಹೊತ್ತಿದ್ದ ಪಲಕ್ಕಿ ಹಾಗೂ ಸ್ವಾಮಿಜಿಯವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕುರಿತು ಆರ್ಶಿವಚನ ನೀಡಿದ ದೈವಜ್ನ ಮಠ ಕರ್ಕಿಯ ಶ್ರೀ ಸಚ್ಚಿದಾನಂದ … [Read more...] about ಕೆಳಗಿನಪಾಳ್ಯದಲ್ಲಿ ನಡೆದ ಅದ್ದೂರಿ ಶಂಕರ ಜಯಂತಿ ಕಾರ್ಯಕ್ರಮ
ಶ್ರೀ ಸಚ್ಚಿದಾನಂದ ಜ್ಞಾನೇಶ್ವರ
ಚಾತುರ್ಮಾಸ್ಯ ವ್ರತಾಚರಣೆ
ಹೊನ್ನಾವರ : ಕರ್ಕಿ ದೈವಜ್ಞ ಬ್ರಾಹ್ಮಣ ಮಠಾಧಿಶ್ವರ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ 33 ನೇ ಚಾತುರ್ಮಾಸ್ಯ ವ್ರತವನ್ನು ಗೋವಾದ ಶ್ರೀ ಶಾಂತಾದುರ್ಗಾ ಸಾಂಗೋಡ್ಕರೀನ್ ದೇವಸ್ಥಾನ ಸಭಾಗೃಹದಲ್ಲಿ ಜುಲೈ. 27 ರ ವ್ಯಾಸ ಪೂರ್ಣಿಮೆಯಿಂದ ಸ, 25 ರ ಭಾದ್ರಪದ ಪೂರ್ಣಿಮೆವರೆಗೆ 2 ತಿಂಗಳ ಕಾಲ ಆಚರಿಸಲಿದ್ದಾರೆ. ಶ್ರೀ ಶಾಂತಾದುರ್ಗಾ ಸಾಂಗೋಡ್ಕರೀ ಸಂಸ್ಥಾನ ಹಾಗೂ ಶ್ರೀ ಮಹಾಮಾಯಾ ಕಾಲಿಕಾ ಸ್ವಯಂಸೇವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ನಡೆಯುವ … [Read more...] about ಚಾತುರ್ಮಾಸ್ಯ ವ್ರತಾಚರಣೆ